ಪೊಲೀಸರಿಂದ ಮಕ್ಕಳ ಬಿಡುಗಡೆ !

ನಾಶಿಕ – ಬಿಹಾರ ರಾಜ್ಯದ ಪೂರ್ಣಿಯಾ ಜಿಲ್ಲೆಯಿಂದ ಮಹಾರಾಷ್ಟ್ರದ ಮುಸಲ್ಮಾನ ಮಕ್ಕಳ ಕಳ್ಳ ಸಾಗಾಣಿಕೆ ಮಾಡುವವರ ಜಾಲವನ್ನು ಪೊಲೀಸರು ಬಯಲುಗೊಳಿಸಿದ್ದಾರೆ. ಕಳ್ಳ ಸಾಗಾಣಿಕೆ ಬಯಲಾಗಬಾರದೆಂದು ಈ ಮಕ್ಕಳಿಗೆ ಮದರಸಾದ ವಸ್ತ್ರವನ್ನು ಹಾಕಿ ಅವರ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು. ಈ ಚಿಕ್ಕ ಮಕ್ಕಳಿಗೆ ಪುಣೆ ಅಥವಾ ಸಾಂಗಲಿಯ ಮದರಸಾಕ್ಕೆ ಒಯ್ಯುವ ಷಡ್ಯಂತ್ರವಿತ್ತೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಪೊಲೀಸರು ಆಳವಾಗಿ ಈ ಪ್ರಕರಣದ ವಿಚಾರಣೆಯನ್ನು ಮಾಡುತ್ತಿದ್ದಾರೆ. ಈ 59 ಮಕ್ಕಳನ್ನು ಪೊಲೀಸರು ಬಿಡುಗಡೆಗೊಳಿಸಿದ್ದು, ಅವರ ಗುರುತು ಕಂಡು ಹಿಡಿಯುವ ಕಾರ್ಯ ಪ್ರಾರಂಭವಾಗಿದೆ. ಈ ರೀತಿ ಕಳ್ಳ ಸಾಗಾಣಿಕೆಯ ದೊಡ್ಡ ಜಾಲ ಬಹಿರಂಗವಾಗಲಿದೆ.
Nashik Child Trafficking : बिहारमधून (Bihar) महाराष्ट्रात (Maharashtra) लहान मुलांच्या संशयीत (Child Trafficking) तस्करीचं एक मोठं प्रकरण उघडकीस आलं आहे.https://t.co/EKHJJwnAgS#Nashik #NashikNews
— ABP माझा (@abpmajhatv) May 31, 2023
ಜಳಗಾಂವ ಮತ್ತು ಮನಮಾಡ ರೈಲು ನಿಲ್ದಾಣದಲ್ಲಿ ಈ ಕಾರ್ಯಾಚರಣೆ ಮಾಡಲಾಯಿತು. ದಾನಾಪುರ-ಪುಣೆ ಎಕ್ಸಪ್ರೆಸ್ ನಲ್ಲಿ ಈ ಮಕ್ಕಳು ಕಂಡು ಬಂದರು. ಈ ಪ್ರಕರಣದಲ್ಲಿ 4 ಕಳ್ಳ ಸಾಗಾಣಿಕೆದಾರರನ್ನು ವಶಕ್ಕೆ ಪಡೆಯಲಾಗಿದೆ. ಕಳ್ಳಸಾಗಾಣಿಕೆದಾರರ ಮೇಲೆ ವಿವಿಧ ಕಲಂಗಳ ಅಡಿಯಲ್ಲಿ ದೂರನ್ನು ದಾಖಲಿಸಲಾಗಿದೆ. ವಿಚಾರಣೆಯಲ್ಲಿ ಆರೋಪಿಗಳು ಪೂರ್ಣಿಯಾ ಜಿಲ್ಲೆಯಿಂದ ಸಾಂಗಲಿಯಲ್ಲಿ ಈ ಮಕ್ಕಳ ಕಳ್ಳಸಾಗಾಣಿಕೆಯಾಗುತ್ತಿದೆಯೆಂದು ಮಾಹಿತಿಯನ್ನು ನೀಡಿದರು. ಯಾರಿಗೂ ಸಂಶಯ ಬರಬಾರದೆಂದು, ಮಕ್ಕಳಿಗೆ ಮದರಸಾದ ಬಟ್ಟೆಗಳನ್ನು ಹಾಕಲಾಗಿತ್ತು. 29 ಮಕ್ಕಳನ್ನು ಜಳಗಾವಗೆ ಹಾಗೂ ಮನಮಾಡಕ್ಕೆ ಬಿಡುಗಡೆ ಹೊಂದಿದ 30 ಮಕ್ಕಳನ್ನು ನಾಶಿಕಗೆ ಕಳುಹಿಸಲಾಗಿದೆ.
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!