ನಮಾಜಿನ ಮರೆಯಲ್ಲಿನ ಶಕ್ತಿಪ್ರದರ್ಶನ

ಜಯಪುರ-ದೆಹಲಿ ಹೆದ್ದಾರಿಯಲ್ಲಿ ಈದ್‌ನ ದಿನದಂದು ಮುಸಲ್ಮಾನರು ರಸ್ತೆಯಲ್ಲಿ ನಮಾಜು ಪಠಣ ಮಾಡಿದರು. ಅದರಿಂದ ೫ ಕಿಲೋಮೀಟರ್‌ನಷ್ಟು ದೂರದ ವರೆಗೆ ರಸ್ತೆ ತಡೆಯಾಗಿತ್ತು. ಈ ಬಗ್ಗೆ ಪ್ರಸಾರವಾದ ಕೆಲವು ವಿಡಿಯೋಗಳಲ್ಲಿ ಉಪಸ್ಥಿತರ ಸಂಖ್ಯೆಯನ್ನು ನೋಡಿದರೆ ಇದು ಇರಾಕ್ ಅಥವಾ ಸಿರಿಯಾದಲ್ಲಿ ನಡೆಯುತ್ತಿದೆಯೇ ಎಂದೆನಿಸಬಹುದು; ಆದರೆ ಇದು ಭಾರತ ದಲ್ಲಿಯೇ ನಡೆಯುತ್ತಿದೆ, ಎಂಬುದನ್ನು ತಿಳಿದುಕೊಳ್ಳಬೇಕು. ಮೇರಠ್‌ನ (ಉತ್ತರಪ್ರದೇಶದ) ಈದ್ಗಾ ಚೌರಾಹದಲ್ಲಿಯೂ ರಸ್ತೆ ತಡೆಗಟ್ಟಿ ನಮಾಜು ಮಾಡಲಾಯಿತು. ವಿಶೇಷವೆಂದರೆ ಭಾರತದ ಅನೇಕ ಸ್ಥಳಗಳಲ್ಲಿ ನಮಾಜು ಮಾಡುವ ಇಂತಹ ಘಟನೆಗಳು ಕೇವಲ ಈದ್‌ನ ದಿನ ಮಾತ್ರವಲ್ಲ, ಇತರ ದಿನಗಳಲ್ಲಿಯೂ ನಡೆಯುತ್ತದೆ. ಅದರ ವಾರ್ತೆ ಹಾಗೂ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತದೆ. ಕೆಲವರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ. ಆಮೇಲೆ ಏನೂ ಆಗುವುದಿಲ್ಲ.

ಮುಸಲ್ಮಾನರ `ಹುಕೂಮತ್’ !

ಭಾರತದಲ್ಲಿ ನಮಾಜು ಮಾಡಲು ಮಸೀದಿಗಳ ವಿಚಾರ ಮಾಡಿದರೆ, ಹಲವು ಕಡೆಗಳಲ್ಲಿ ಅವುಗಳ ಸಂಖ್ಯೆ ಅವರ ಜನಸಂಖ್ಯೆಯ ತುಲನೆಯಲ್ಲಿ ಹೆಚ್ಚು ಪ್ರಮಾಣದಲ್ಲಿದೆ. ವೆರಾವಳ ಹಾಗೂ ಪ್ರಯಾಗರಾಜ ಜಂಕ್ಷನ್ ಈ ರೈಲ್ವೇ ನಿಲ್ದಾಣಗಳ ಫ್ಲಾಟ್‌ಫಾರ್ಮ್ ನಲ್ಲಿಯೇ ಮಸೀದಿ ಗಳಿವೆ. ಡ್ರೋನ್ ಕ್ಯಾಮೆರಾದ ಮೂಲಕ ತೆಗೆದ ದೆಹಲಿಯ ಜಾಮಾ ಮಸೀದಿಯ ಛಾಯಾಚಿತ್ರಗಳಲ್ಲಿ ಮಸೀದಿಯ ಪರಿಸರದಲ್ಲಿ ಮತ್ತು ಒಳಗೆ ತುಂಬಾ ಸ್ಥಳವಿರುವುದು ಕಾಣಿಸುತ್ತದೆ, ಆದರೂ ಮುಸಲ್ಮಾನರು ದೊಡ್ಡ ಸಂಖ್ಯೆಯಲ್ಲಿ ಮಸೀದಿಯ ಪಕ್ಕದ ರಸ್ತೆಗಳಲ್ಲಿ ನಮಾಜು ಮಾಡುವುದು ಕಾಣಿಸುತ್ತದೆ. ಉತ್ತರ ಭಾರತದ ಒಂದು ರಾಜ್ಯದ ಒಂದು ವಸತಿ ಸಂಕೀರ್ಣದಲ್ಲಿರುವ ಖಾಲಿ ಸ್ಥಳದಲ್ಲಿ ನಮಾಜು ಮಾಡಲಾಗುತ್ತಿತ್ತು, ಅಲ್ಲಿನ ನಿವಾಸಿಗಳು ಆಕ್ಷೇಪವೆತ್ತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಅದನ್ನು ನಿಲ್ಲಿಸಲಾಯಿತು; ಜಮ್ಮು-ಕಾಶ್ಮೀರದ ಮಾರ್ತಂಡ ಸೂರ್ಯ ಮಂದಿರದಲ್ಲಿ ಪೂಜೆ ಮಾಡಲು ಹಿಂದೂಗಳಿಗೆ ಭಾರತೀಯ ಪುರಾತತ್ವ ವಿಭಾಗ ನಿರಾಕರಿಸಿತ್ತು; ಆದರೆ ಅಲ್ಲಿ ಈದ್‌ನ ದಿನ ಮತಾಂಧರು ಪಟಾಕಿಗಳನ್ನು ಸಿಡಿಸಿದರು. ಮುಸಲ್ಮಾನರಿಗೆ ನಮಾಜು ಮಾಡಲಿಕ್ಕಿದೆಯೇ ಅಥವಾ ಅದರ ಮರೆಯಲ್ಲಿ ಶಕ್ತಿಪ್ರದರ್ಶನ ಮಾಡಲಿಕ್ಕಿದೆಯೇ ? ಆಡಳಿತದವರು, ಪೊಲೀಸರು ಮತಾಂಧರ ಈ ವರ್ತನೆಯ ಬಗ್ಗೆ ಯಾವುದೇ ಆಕ್ಷೇಪವೆತ್ತುವುದಿಲ್ಲ; ಏಕೆಂದರೆ ಯಾರೂ ಆಕ್ಷೇಪವೆತ್ತುವುದಿಲ್ಲವೆಂದು ಅವರಿಗೂ ತಿಳಿದಿದೆ. ಆದ್ದರಿಂದ ಸಮೂಹ ಶಕ್ತಿಯ ಪ್ರಭಾವದಿಂದ ಇವೆಲ್ಲವೂ ನಡೆಯುತ್ತದೆ, ಎಂಬುದು ಬಹುಸಂಖ್ಯಾತ ಹಿಂದೂಗಳಿಗೆ ಅರಿವಾಗುತ್ತದೆ. ಭಾರತದಲ್ಲಿ ಮುಸಲ್ಮಾನರು ಕೇವಲ ಹೆಸರಿಗೆ ಮಾತ್ರ ಅಲ್ಪಸಂಖ್ಯಾತರಾಗಿದ್ದಾರೆ. ಇಲ್ಲಿ ಅವರ ಸ್ವೇಚ್ಛಾಚಾರ ಮುಚ್ಚುಮರೆಯಿಲ್ಲದೆ ನಡೆಯುತ್ತದೆ ಹಾಗೂ ಯಾರಾದರೂ ಅದಕ್ಕೆ ಆಕ್ಷೇಪವೆತ್ತಿದರೆ ಅವರ ಸಮಾಜದವರು ಒಗ್ಗಟ್ಟಾಗಿ ಹೊಡೆದಾಟಕ್ಕೂ ಸಿದ್ಧರಿದ್ದಾರೆ ! ರಾಮನವಮಿ, ಹನುಮಾನ ಜಯಂತಿ ಅಥವಾ ಇತರ ಧಾರ್ಮಿಕ ಉತ್ಸವಗಳ ಸಮಯದಲ್ಲಿ ಮಸೀದಿಯ ಸಮೀಪದಿಂದ ಮೆರವಣಿಗೆ ಸಾಗಿದರೂ ಮತಾಂಧರಿಗೆ ಅದು ಸಹನೆಯಾಗು ವುದಿಲ್ಲ ಹಾಗೂ ಅವರು ಮೆರವಣಿಗೆಯ ಮೇಲೆ ಕಲ್ಲುತೂರಾಟ ಮಾಡುತ್ತಾರೆ, ಅಂಗಡಿಗಳಿಗೆ ಬೆಂಕಿ ಹಚ್ಚುತ್ತಾರೆ, ಮೂರ್ತಿಯ ವಿಡಂಬನೆ ಮಾಡುತ್ತಾರೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಕೇವಲ ಮಸೀದಿಯೆ ಅಲ್ಲ, ಅದರ ಸುತ್ತಮುತ್ತಲಿನ ಪರಿಸರದಲ್ಲಿಯೂ ತಮ್ಮದೇ `ಹುಕೂಮತ್’ ನಡೆಯುತ್ತದೆ, ಎಂಬುದನ್ನು ತೋರಿಸಲು ಅವರು ಪ್ರಯತ್ನಿಸುತ್ತಿದ್ದಾರೆಂದು ಅನಿಸುತ್ತದೆ. ರಂಜಾನ್‌ನಲ್ಲಿಯೂ ಅಪರಾಧ ಒಂದೆಡೆ `ರಂಜಾನ್‌ನ ಪವಿತ್ರ ತಿಂಗಳಾಗಿರುವುದರಿಂದ ಮುಸಲ್ಮಾನರು ಯಾವುದೇ ತಪ್ಪು ಕೃತಿ ಮಾಡುವುದಿಲ್ಲ’, ಎಂದು ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಅನಿಸುತ್ತದೆ; ಆದರೆ ರೋಜಾ (ಉಪವಾಸ) ನಡೆಯುತ್ತಿರುವಾಗ ದಿನಾಜಪುರ (ಬಂಗಾಲ)ದಲ್ಲಿ ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿಯನ್ನು ಅವಳ ಮುಸಲ್ಮಾನ ಮಿತ್ರ ಹಾಗೂ ಅವನ ಇತರ ಮಿತ್ರರು ಸಾಮೂಹಿಕವಾಗಿ ಬಲಾತ್ಕರಿಸಿ ಕ್ರೂರವಾಗಿ ಕೊಲೆ ಮಾಡಿದರು. ಬಂಗಾಲ ಪೊಲೀಸರು ಅವಳ ಶವವನ್ನು ಸರೋವರದಿಂದ ಹೊರಗೆ ತೆಗೆದು ಅದನ್ನು ನೇರವಾಗಿ ರಸ್ತೆಯ ಮೇಲೆ ಎಳೆಯುತ್ತಾ ತೆಗೆದುಕೊಂಡು ಹೋದರು. ಒಬ್ಬ ಹುಡುಗಿಯನ್ನು ಮತಾಂಧರು ಬಲಾತ್ಕರಿಸಿ ಕೊಲೆ ಮಾಡಿರುವಾಗ ಅವಳ ಶವವನ್ನು ಹೀಗೆ ಎಳೆದುಕೊಂಡು ಹೋಗುವ ಬಂಗಾಲ ಪೊಲೀಸರ ಮಾನಸಿಕತೆ ಹೇಗಿರಬಹುದು ? ಮೃತದೇಹವನ್ನು ಹೇಗೆ ಸಾಗಿಸಬೇಕು ಎಂಬ ತರಬೇತಿ ಪೊಲೀಸರಿಗಿಲ್ಲವೇ ? `ಇದು ಬಂಗಾಲ ಪೊಲೀಸರ ಅಮಾನವೀಯತೆ ಮಾತ್ರವಲ್ಲ; ಹಿಂದೂಗಳ ಕುರಿತಾಗಿರುವ ದ್ವೇಷ ಎಂದು ಹಿಂದೂಗಳಿಗೆ ಅನಿಸುತ್ತದೆ. ರಂಜಾನ್‌ನ ತಿಂಗಳಲ್ಲಿಯೇ ಬಿಹಾರದಲ್ಲಿ ಶುಕ್ರವಾರದ ನಮಾಜಿನ ನಂತರ `ಅತೀಕ್-ಅಶ್ರಫ್ ಅಮರ ರಹೆ, ಯೋಗಿ ಮುರ್ದಾಬಾದ್’, ಎಂದು ಘೋಷಣೆ ನೀಡಲಾಯಿತು. ಕೇರಳದಲ್ಲಿ ಒಬ್ಬ ಮತಾಂಧನು ರೈಲ್ವೆಗೆ ಬೆಂಕಿ ಹಚ್ಚಿ ಕೆಲವು ಪ್ರವಾಸಿಗಳನ್ನು ಕೊಂದನು. ಸದ್ಯ ಪ್ರಸಾರವಾಗುತ್ತಿರುವ ಒಂದು ಜಾಹೀರಾತಿನಲ್ಲಿ ಒಬ್ಬ ಮುಸಲ್ಮಾನನು ನಮಾಜು ಮಾಡುವಾಗ ಸೀರೆ ಉಟ್ಟಿರುವ ಹಿಂದೂ ಹುಡುಗಿ ಅವನ ಸಮೀಪ ಬರುತ್ತಾಳೆ. ಆಗ ಅವನು ಅವಳಿಗೆ ಪಂಜಾಬಿ ಉಡುಪನ್ನು ನೀಡುತ್ತಾನೆ, ನಂತರದ ದೃಶ್ಯದಲ್ಲಿ `ಅವನು ಅವಳ ಹಣೆಯಲ್ಲಿದ್ದ ಟಿಕಲಿ (ಬೊಟ್ಟನ್ನು) ತೆಗೆದು ತಲೆಯ ಮೇಲೆ ಸೆರಗನ್ನು ಹಾಕಿಸಿ ನಂತರ ಅವಳನ್ನು ಸ್ವೀಕರಿಸುತ್ತಾನೆ’, ಎಂದು ತೋರಿಸಲಾಗಿದೆ. ಈ ಜಾಹೀರಾತನ್ನು ಈಗಲೇ ಏಕೆ ಪ್ರದರ್ಶಿಸಲಾಯಿತು ? ಇದರಿಂದ ಮತಾಂಧರಿಗೆ `ಈದ್ ಸಮಯದಲ್ಲಿ ಹಿಂದೂ ಹುಡುಗಿಯರನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಮತಾಂತರಿಸಿ’, ಎಂಬ ಸಂದೇಶ ನೀಡಲಿಕ್ಕಿದೆಯೇ ? ಮುಸಲ್ಮಾನರಿಗೆ `ನೀವು ರಸ್ತೆಯ ಮೇಲೆ ಏಕೆ ನಮಾಜು ಮಾಡುತ್ತೀರಿ ? ಎಂದು ಕೇಳಬೇಕು’, ಎಂದು ಮುಸಲ್ಮಾನ ವಿದ್ವಾಂಸ ಡಾ. ಸಯ್ಯದ್ ರಿಝವಾನ್ ಇವರು ಹೇಳಿದರು. ಇನ್ನೊಬ್ಬರು ವಿಚಾರವಂತರು ಹೇಳಿದರು, “ಭಾರತದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮುಸಲ್ಮಾನರು ಈದ್ ಆಚರಿಸುತ್ತಾರೆ, ಆದರೆ ಒಬ್ಬನೇ ಒಬ್ಬ ಹಿಂದೂವು ಅದಕ್ಕೆ ಆಕ್ಷೇಪವೆತ್ತಿದ ಅಥವಾ ಹಬ್ಬ ಆಚರಣೆಗೆ ಅಡಚಣೆ ಮಾಡಿದ್ದು ಕಾಣಿಸುತ್ತದೆಯೇ ? ಹಿಂದೂಗಳ ಉತ್ಸವಗಳ ಸಮಯದಲ್ಲಿ ಮಾತ್ರ ಹಾಗಾಗುವುದಿಲ್ಲ. ಭಾರತದ ಮುಸಲ್ಮಾನ ವಿದ್ವಾಂಸರು, ವಿಚಾರವಂತರಿಗೆ ಹಾಗನಿಸುತ್ತದೆ. ಅರಬ ಹಾಗೂ ಇತರ ಮುಸಲ್ಮಾನ ದೇಶಗಳಿಗೆ ಮಾತ್ರ `ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ’, ಎಂದೆನಿಸುತ್ತದೆ.” ವಕ್ಫ್ನ ಭೂಮಿಯಲ್ಲಿ

ನಮಾಜು ಮಾಡುವುದಿಲ್ಲವೇಕೆ ?

ಈಗ ಮುಸಲ್ಮಾನರಿಗೆ ಸ್ಥಳ ಕಡಿಮೆಯಾಗುತ್ತಿದ್ದರೆ, ಅವರು ವಕ್ಫ್ ಬೋರ್ಡ್ನ ವಶದಲ್ಲಿರುವ ೮ ಲಕ್ಷಕ್ಕಿಂತಲೂ ಹೆಚ್ಚು ಎಕರೆ ಭೂಮಿಯಲ್ಲಿ ಈದ್‌ನ ನಮಾಜು ಯಾಕೆ ಮಾಡುವುದಿಲ್ಲ ? ಹಿಂದೂಗಳ ಲಕ್ಷಗಟ್ಟಲೆ ಸಾಮೂಹಿಕ ಸಮಾರಂಭಗಳು, ಉತ್ಸವಗಳು ಮೈದಾನದಲ್ಲಿ ನಡೆಯುತ್ತವೆ, ಎಲ್ಲಿಯೂ ರಸ್ತೆಗಳನ್ನು ಅಡ್ಡಗಟ್ಟಿ ನಡೆಯುವುದಿಲ್ಲ. ನಮಾಜು ಮಾಡುವ ನೆಪದಲ್ಲಿ ರಸ್ತೆಗಿಳಿದು ಶಕ್ತಿಪ್ರದರ್ಶನ, ಹಿಂದೂ ಹುಡುಗಿಯರ ಅತ್ಯಾಚಾರ, ಅವರ ಮತಾಂತರಿಸುವ ಪ್ರಯತ್ನ ಹಾಗೂ ಅಪರಾಧ ಮಾಡುವುದು, ಇದು ಹಿಂದೂಗಳ ಮೇಲಿನ ವಿವಿಧ ಆಘಾತಗಳಾಗಿವೆ. ಇದನ್ನು ಈಗಲೇ ತಡೆಯದಿದ್ದರೆ ನಾಳೆ ಹಿಂದೂಗಳಿಗೆ ನಡೆದಾಡಲು ಹಾಗೂ ಬದುಕಲೂ ಕಠಿಣವಾಗಬಹುದು, ಎಂಬುದನ್ನು ಗಮನಿಸಿ ಆಡಳಿತದವರು ಮತ್ತು ಪೊಲೀಸರು ಅವುಗಳಿಗೆ ಕಡಿವಾಣ ಹಾಕಿ ಮುಸಲ್ಮಾನರಿಗೆ ಅರಿವು ಮೂಡಿಸುವುದು ಆವಶ್ಯಕವಾಗಿದೆ.