ದಿವಾಳಿತನದ ಹೊಸ್ತಿಲಿನಲ್ಲಿರುವ ಪಾಕಿಸ್ತಾನದಲ್ಲಿ ಜನರನ್ನು ಈ ರೀತಿ ಮೋಸ ಮಾಡುತ್ತಿದ್ದರೆ, ಆಗ ಅವರು ಬಂಡಾಯ ಏಳದೆ ಇರುವುದಿಲ್ಲ !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಮನಸೇಹರಾ ಗ್ರಾಮದಲ್ಲಿ ಜನರಿಗೆ ಉಚಿತ ದಿನಸಿ ಹಂಚಿಕೆಯ ಬಗ್ಗೆ ಸರಕಾರದ ಮೇಲೆ ಮೋಸದ ಆರೋಪ ಮಾಡಲಾಗಿದೆ. ಗ್ರಾಮಸ್ಥರ ಅಭಿಪ್ರಾಯದ ಪ್ರಕಾರ, ಸರಕಾರ ಅಗತ್ಯ ಇರುವವರಿಗೆ ಉಚಿತ ದಿನಸಿ ಹಂಚುತ್ತದೆ ; ಆದರೆ ಕೆಲವು ಜನರು ತಪ್ಪಾದ ಪದ್ಧತಿಯಲ್ಲಿ ಇದನ್ನು ಹಂಚುತ್ತಿದ್ದಾರೆ.

೧. ಜುಲ್ಲೊ ಗ್ರಾಮ ಪರಿಷತ್ತಿನ ಮೌಲಾನಾ (ಇಸ್ಲಾಮಿನ ಅಭ್ಯಾಸಕ) ವಕಾರ ಅಹಮದ್ ಇವರು, ಕೆಲವು ಜನರು ಸರಕಾರದ ಸಹಾಯದಿಂದ ಕೆಲಸ ಮಾಡುತ್ತಿದ್ದಾರೆ; ಆದ್ದರಿಂದ ಗ್ರಾಮದಲ್ಲಿನ ೪೦೦ ಕುಟುಂಬದವರಿಗೆ ದಿನಸಿ ದೊರೆತಿಲ್ಲ ಎಂದು ಹೇಳಿದರು. ಆವಾಗ ಗ್ರಾಮಸ್ಥರು ದಿನಸಿಯನ್ನು ತೆಗೆದುಕೊಳ್ಳು ಹೋದರೋ ಆಗ ವಿತರಕರು,’ನಿಮ್ಮ ಪಾಲಿನ ದಿನಸಿ ಮೊದಲೇ ತೆಗೆದುಕೊಂಡಿದ್ದೀರಿ ಎಂದು ಹೇಳಿದ್ದಾರೆ. ಆದ್ದರಿಂದ ಜೋಲ್ಲೊ, ಬೋಹರಾಜ, ಬಸುಂದ, ಮತ್ತು ಪಕ್ಕದ ಕೆಲವು ಗ್ರಾಮದಲ್ಲಿ ದಿನಸಿ ದೊರೆತಿಲ್ಲ.
೨. ಕರಾಚಿಯಲ್ಲಿ ಏಪ್ರಿಲ್ ೧ ರಂದು ಉಚಿತ ದಿನಸಿ ತೆಗೆದುಕೊಳ್ಳುವ ಸಮಯ ನಡೆದ ಕಾಲುತುಳಿತದಲ್ಲಿ ೧೨ ಜನರು ಸಾವನ್ನಪ್ಪಿದ್ದರು.
#Pakistan: 11 people, all women and children, were killed in the latest series of deadly scrambles for food as Pakistan struggles with its most serious economic crisis in yearshttps://t.co/DxTqoJDpTr#PakistanEconomicCrisis #foodscarcity #foodshortage pic.twitter.com/UhCo35IZrH
— Khaleej Times (@khaleejtimes) April 5, 2023
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಭಯೋತ್ಪಾದಕರ ಬೆಂಬಲಿಗರಿಗೆ ಸಿಂಧೂ ನದಿ ನೀರು ಸಿಗುವುದಿಲ್ಲ! – ರಕ್ಷಣಾ ಸಚಿವ
ರಾವಲಕೋಟ್ (ಪಾಕ್ ಆಕ್ರಮಿತ ಕಾಶ್ಮೀರ) : ಪಾಕ್ ಸೇನೆಯು ಮತ್ತೆ 16 ನಾಗರಿಕರನ್ನು ಕೊಂದಿದೆ !
ಭಾರತದ ಬಳಿ ನಿರೀಕ್ಷೆಗಿಂತ ತುಂಬಾ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳು ಇರಬಹುದು! – ಪಾಕಿಸ್ತಾನ : India Nuclear Weapons
ಪಾಕಿಸ್ತಾನದ ದಾಳಿಯಲ್ಲಿ 11 ಮಕ್ಕಳು ಸೇರಿದಂತೆ 13 ಅಫ್ಘಾನ್ ನಾಗರಿಕರ ಸಾವು ! – ತಾಲಿಬಾನ್ : Pakistan Air Strike
ಚೀನಾ ಸಹಾಯದಿಂದ ಮುನ್ನಡೆಯುತ್ತಿರುವ ಪಾಕಿಸ್ತಾನದ ಬಾಹ್ಯಾಕಾಶ ಯೋಜನೆ!