ಸಂಯುಕ್ತ ಜನತಾದಳದ ನೇತಾರ ಗುಲಾಮ ರಸೂಲ ಬಲಿಯಾವಿಯ ವಿಷಕಾರಿ ಹೇಳಿಕೆ !

ಪಾಟಲೀಪುತ್ರ (ಬಿಹಾರ) – ಭಾರತೀಯ ಸೈನ್ಯದಲ್ಲಿ ಮುಸಲ್ಮಾನರಿಗೆ ಶೇ. ೩೦ರಷ್ಟು ಮೀಸಲಾತಿಯನ್ನು ನೀಡಿದರೆ ಅವರು ಪಾಕಿಸ್ತಾನವನ್ನು ‘ಶಾಂತ’ಗೊಳಿಸುವರು (ಬುದ್ಧಿ ಕಲಿಸುವರು) ಎಂದು ಸಂಯುಕ್ತ ಜನತಾ ದಳದ ನೇತಾರರಾದ ಗುಲಾಮ ರಸೂಲ ಬಲಿಯಾವಿಯವರು ಹೇಳಿಕೆ ನೀಡಿದ್ದಾರೆ. ಅವರು ಮಾತನಾಡುತ್ತ, ಮುಸಲ್ಮಾನರಿಗೆ ಪಾಕಿಸ್ತಾನಕ್ಕೆ ಹೇಗೆ ಬುದ್ಧಿ ಕಲಿಸಬೇಕು ? ಎಂಬುದು ತಿಳಿದಿದೆ. ೧೯೬೫ರ ಯುದ್ಧದಲ್ಲಿ ಅಬ್ದುಲ ಹಮೀದನು ಪಾಕಿಸ್ತಾನದ ಟ್ಯಾಂಕನ್ನು ಧ್ವಂಸಗೊಳಿಸಿದ್ದನು. ಪಾಕಿಸ್ತಾನದ ಕ್ಷಿಪಣಿಗಳನ್ನು ವಿರೋಧಿಸಲು ಅಬ್ದುಲ ಕಲಾಮ ಆಝಾದ ಎಂಬ ಮುಸಲ್ಮಾನನೇ ಭಾರತಕ್ಕಾಗಿ ಕ್ಷಿಪಣಿಗಳನ್ನು ನಿರ್ಮಿಸಿದನು ಎಂದೂ ಹೇಳಿದರು.

‘ಭಾರತೀಯ ಸೈನ್ಯದಲ್ಲಿ ರಜಪೂತ ರೆಜಿಮೆಂಟ್, ಸಿಖ್ಖ ರೆಜಿಮೆಂಟ್, ಜಾಟ ರೆಜಿಮೆಂಟ್ಗಳಿವೆ; ಆದರೆ ಮುಸಲ್ಮಾನ ರೆಜಿಮೆಂಟ್ ಇಲ್ಲ. ಇದನ್ನು ನಿರ್ಮಿಸಬೇಕು ಎಂದು ಬಲಿಯಾವೀಯವರು ಈ ಸಮಯದಲ್ಲಿ ಮನವಿ ಮಾಡಿದರು.
‘If PM Modi is scared of Pakistan, give Muslims 30% jobs in the Army’: JDU’s Gulam Rasool Balyawi makes bizarre statementhttps://t.co/uEB4Lp1d84
— OpIndia.com (@OpIndia_com) February 13, 2023
ಸಂಪಾದಕೀಯ ನಿಲುವುಜಮ್ಮೂ – ಕಾಶ್ಮೀರದ ಮಹಾರಾಜ ಹರಿಸಿಂಹರ ಸೈನ್ಯದಲ್ಲಿ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪಾಕಿಸ್ತಾನವು ಕಾಶ್ಮೀರದ ಮೇಲೆ ಆಕ್ರಮಣ ಮಾಡಿದಾಗ ಈ ಮುಸಲ್ಮಾನ ಸೈನಿಕರು ಪಾಕಿಸ್ತಾನದ ಪರ ವಹಿಸಿದ್ದರು. ಇದು ಇತಿಹಾಸವಾಗಿದೆ. ಆಂಗ್ಲರು ಸೈನ್ಯದಲ್ಲಿ ಎಲ್ಲಿಯೂ ಮುಸಲ್ಮಾನರಿಗಾಗಿ ರೆಜಿಮೆಂಟ್ ಮಾಡಿಸಲಿಲ್ಲ ಹಾಗೂ ಸ್ವಾತಂತ್ರ್ಯದ ನಂತರವೂ ಇಂತಹ ರೆಜಿಮೆಂಟನ ರಚನೆ ಆಗಿಲ್ಲ, ಇದೆ ಇದರ ಹಿಂದಿನ ಕಾರಣವಾಗಿರಬಹುದು ಎಂಬುದು ಗಮನಕ್ಕೆ ಬರುತ್ತದೆ ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !