ಸಂಯುಕ್ತ ಜನತಾದಳದ ನೇತಾರ ಗುಲಾಮ ರಸೂಲ ಬಲಿಯಾವಿಯ ವಿಷಕಾರಿ ಹೇಳಿಕೆ !

ಪಾಟಲೀಪುತ್ರ (ಬಿಹಾರ) – ಭಾರತೀಯ ಸೈನ್ಯದಲ್ಲಿ ಮುಸಲ್ಮಾನರಿಗೆ ಶೇ. ೩೦ರಷ್ಟು ಮೀಸಲಾತಿಯನ್ನು ನೀಡಿದರೆ ಅವರು ಪಾಕಿಸ್ತಾನವನ್ನು ‘ಶಾಂತ’ಗೊಳಿಸುವರು (ಬುದ್ಧಿ ಕಲಿಸುವರು) ಎಂದು ಸಂಯುಕ್ತ ಜನತಾ ದಳದ ನೇತಾರರಾದ ಗುಲಾಮ ರಸೂಲ ಬಲಿಯಾವಿಯವರು ಹೇಳಿಕೆ ನೀಡಿದ್ದಾರೆ. ಅವರು ಮಾತನಾಡುತ್ತ, ಮುಸಲ್ಮಾನರಿಗೆ ಪಾಕಿಸ್ತಾನಕ್ಕೆ ಹೇಗೆ ಬುದ್ಧಿ ಕಲಿಸಬೇಕು ? ಎಂಬುದು ತಿಳಿದಿದೆ. ೧೯೬೫ರ ಯುದ್ಧದಲ್ಲಿ ಅಬ್ದುಲ ಹಮೀದನು ಪಾಕಿಸ್ತಾನದ ಟ್ಯಾಂಕನ್ನು ಧ್ವಂಸಗೊಳಿಸಿದ್ದನು. ಪಾಕಿಸ್ತಾನದ ಕ್ಷಿಪಣಿಗಳನ್ನು ವಿರೋಧಿಸಲು ಅಬ್ದುಲ ಕಲಾಮ ಆಝಾದ ಎಂಬ ಮುಸಲ್ಮಾನನೇ ಭಾರತಕ್ಕಾಗಿ ಕ್ಷಿಪಣಿಗಳನ್ನು ನಿರ್ಮಿಸಿದನು ಎಂದೂ ಹೇಳಿದರು.

‘ಭಾರತೀಯ ಸೈನ್ಯದಲ್ಲಿ ರಜಪೂತ ರೆಜಿಮೆಂಟ್, ಸಿಖ್ಖ ರೆಜಿಮೆಂಟ್, ಜಾಟ ರೆಜಿಮೆಂಟ್ಗಳಿವೆ; ಆದರೆ ಮುಸಲ್ಮಾನ ರೆಜಿಮೆಂಟ್ ಇಲ್ಲ. ಇದನ್ನು ನಿರ್ಮಿಸಬೇಕು ಎಂದು ಬಲಿಯಾವೀಯವರು ಈ ಸಮಯದಲ್ಲಿ ಮನವಿ ಮಾಡಿದರು.
‘If PM Modi is scared of Pakistan, give Muslims 30% jobs in the Army’: JDU’s Gulam Rasool Balyawi makes bizarre statementhttps://t.co/uEB4Lp1d84
— OpIndia.com (@OpIndia_com) February 13, 2023
ಸಂಪಾದಕೀಯ ನಿಲುವುಜಮ್ಮೂ – ಕಾಶ್ಮೀರದ ಮಹಾರಾಜ ಹರಿಸಿಂಹರ ಸೈನ್ಯದಲ್ಲಿ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪಾಕಿಸ್ತಾನವು ಕಾಶ್ಮೀರದ ಮೇಲೆ ಆಕ್ರಮಣ ಮಾಡಿದಾಗ ಈ ಮುಸಲ್ಮಾನ ಸೈನಿಕರು ಪಾಕಿಸ್ತಾನದ ಪರ ವಹಿಸಿದ್ದರು. ಇದು ಇತಿಹಾಸವಾಗಿದೆ. ಆಂಗ್ಲರು ಸೈನ್ಯದಲ್ಲಿ ಎಲ್ಲಿಯೂ ಮುಸಲ್ಮಾನರಿಗಾಗಿ ರೆಜಿಮೆಂಟ್ ಮಾಡಿಸಲಿಲ್ಲ ಹಾಗೂ ಸ್ವಾತಂತ್ರ್ಯದ ನಂತರವೂ ಇಂತಹ ರೆಜಿಮೆಂಟನ ರಚನೆ ಆಗಿಲ್ಲ, ಇದೆ ಇದರ ಹಿಂದಿನ ಕಾರಣವಾಗಿರಬಹುದು ಎಂಬುದು ಗಮನಕ್ಕೆ ಬರುತ್ತದೆ ! |
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case