
ಬಾಯಿ ಹುಣ್ಣು
‘ಜಾಜಿ, ಮಾವು, ಔದುಂಬರ ಮತ್ತು ಪೇರಲೆ’ ಇವುಗಳಲ್ಲಿ ಯಾವುದೇ ಮರದ ೧-೨ ಎಲೆಗಳನ್ನು ದಿನಕ್ಕೆ ೩-೪ ಬಾರಿ ಕಚ್ಚಿ ಕಚ್ಚಿ ೨ ನಿಮಿಷಗಳ ವರೆಗೆ ಬಾಯಿಯಲ್ಲಿಟ್ಟುಕೊಂಡು ಅನಂತರ ಉಗುಳಬೇಕು. ಇದರಿಂದ ಬಾಯಿಹುಣ್ಣು ಒಂದೇ ದಿನದಲ್ಲಿ ಗುಣಮುಖವಾಗುತ್ತದೆ. ಈ ಮರಗಳು ತಮ್ಮ ಪರಿಸರದಲ್ಲಿ ಇಲ್ಲದಿದ್ದರೆ ಸಾಧ್ಯವಿದ್ದರೆ ಅವುಗಳನ್ನು ಬೆಳೆಸಬೇಕು.’
ಸ್ನಾನಕ್ಕಾಗಿ ಔಷಧಿಯುಕ್ತ ನೀರು !
‘ಜ್ವರ, ಮೈಕೈನೋವು, ಚರ್ಮರೋಗ, ಹಾಗೆಯೇ ಯಾವುದೇ ದೊಡ್ಡ ರೋಗಗಳಿಂದ ಬಂದಿರುವ ದಣಿವಿಗೆ ಆಡುಸೋಗೆ, ಬೇವಿನಸೊಪ್ಪು, ನೆಕ್ಕಿ ಇವುಗಳಲ್ಲಿ ಯಾವುದಾದರೊಂದು ವನಸ್ಪತಿಯ ಮುಷ್ಟಿಯಷ್ಟು ಎಲೆಗಳನ್ನು ಸ್ನಾನದ ಬಿಸಿನೀರಿನಲ್ಲಿ ಹಾಕಿ ಸ್ನಾನವನ್ನು ಮಾಡಬೇಕು. ಸಾಧ್ಯವಾದರೆ ಸ್ನಾನಕ್ಕಾಗಿ ನೀರು ಕಾಯಿಸುವಾಗಲೇ ಅದರಲ್ಲಿ ಎಲೆಗಳನ್ನು ಹಾಕಬೇಕು. ಒಂದು ಸಮಯಕ್ಕೆ ಒಂದೇ ವನಸ್ಪತಿಯ ಎಲೆಗಳನ್ನು ಹಾಕಬೇಕು. ಈ ಎಲೆಗಳು ಸಿಗಲು ಈ ವನಸ್ಪತಿಗಳನ್ನು ತಮ್ಮ ಮನೆಯ ಪರಿಸರದಲ್ಲಿ ತೋಟಗಾರಿಕೆ ಮಾಡಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೭.೧.೨೦೨೩)
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಕೇರಳದಲ್ಲಿ ಈ ವರ್ಷ ‘ನಿಪಾ’ ವೈರಸ್ ನ ಮೊದಲ ರೋಗಿ ‘ವೆಂಟಿಲೇಟರ್’ನಲ್ಲಿ ! : Nipah Outbreak
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!