
ನವದೆಹಲಿ – ಜಹಾಂಗಿರಪುರಿ ಪ್ರಕರಣದಲ್ಲಿ ಬಂಧಿತ ಭಯೋತ್ಪಾದಕ ನೌಶಾದ್ ಮತ್ತು ಜಗಜೀತ್ ಅಲಿಯಾಸ್ ಜಗ್ಗಾ ಇವರು ಕೆಲವು ಭಯೋತ್ಪಾದಕ ಸಂಘಟನೆಗಳ ಮತ್ತು ಗೂಂಡಾಗಳ ಜೊತೆಗೆ ನಂಟನ್ನು ಹೊಂದಿರುವುದು ದೆಹಲಿ ಪೋಲಿಸರು ಬಹಿರಂಗಪಡಿಸಿದ್ದಾರೆ. ದೆಹಲಿ ಪೊಲೀಸರ ವಿಶೇಷ ತಂಡದ ವಿಚಾರಣೆಯಲ್ಲಿ ಇವರು ಭಯೋತ್ಪಾದಕ ‘ಹರಕದ್-ಉಲ್-ಅನ್ಸಾರ್’ ಈ ಸಂಘಟನೆಯ ನಾಜೀರ್ ಭಟ್, ನಾಸಿರ್ ಖಾನ್ ಮತ್ತು ನಾಜೀರ್ ಖಾನ್ ಇವರ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ.
Two terror suspects arrested recently by Delhi Police for allegedly planning targeted killings in India were in direct contact with at least four persons who have links with Pakistan-based terror organisation Harkat-ul Ansar and Hizbul Mujahideen.https://t.co/9uxPIEE6hf
— Hindustan Times (@htTweets) January 18, 2023
ಪಾಕಿಸ್ತಾನದ ಸಂಚು ಬಹಿರಂಗ !
ದೆಹಲಿಯಲ್ಲಿ ಗಣರಾಜ್ಯೋತ್ಸವದ ದಿನ ರಕ್ತಪಾತ ನಡೆಸುವ ಸಂಚನ್ನು ರೂಪಿಸಿದ ಪ್ರಕರಣದಲ್ಲಿ ಬಂಧಿಸಲಾಗಿರುವ ಭಯೋತ್ಪಾದಕ ನೌಶಾದ್ ಮತ್ತು ಜಗ್ಗಾ ಇವರು ಪಾಕಿಸ್ತಾನದ ಕುಖ್ಯಾತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದಿನ್ ಜೊತೆ ನಂಟಿರುವುದು ಬಹಿರಂಗವಾಗಿದೆ. ಈ ಆರೋಪಿಗಳ ಬಂಧನದಿಂದ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ‘ಐ.ಎಸ್.ಐ.’ ಖಲಿಸ್ತಾನಿ ಭಯೋತ್ಪಾದಕರ ಜೊತೆ ಹೊಂದಾಣಿಕೆ ಮಾಡಿಕೊಂಡು ಭಾರತದಲ್ಲಿನ ಸ್ಥಳೀಯ ಗೂಂಡಾಗಳ ಸಹಾಯದಿಂದ ಭಯೋತ್ಪಾದಕ ದಾಳಿ ನಡೆಸುವ ಸಂಚನ್ನು ರೂಪಿಸುತ್ತಿರುವುದು ಮತ್ತೊಮ್ಮೆ ದೃಢಪಟ್ಟಿದೆ.
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation