ಅನೀಸನೆಂಬ ಕಳ್ಳನನ್ನು ಹಿಡಿದನಂತರ ಆತ ಚಾಕುವಿನಿಂದ ನಡೆಸಿದ ದಾಳಿಯಲ್ಲಿ ದೆಹಲಿಯ ಪೋಲಿಸ್ ಸಾವು !

ದೆಹಲಿ – ದೆಹಲಿಯ ಅನೀಸ್ ಎಂಬ ಕಳ್ಳನನ್ನು ಹಿಡಿದು ಪೊಲೀಸ್ ಠಾಣೆಗೆ ಕೊಂಡೊಯ್ಯುವಾಗ ಸಹಾಯಕ ಪೊಲೀಸ್ ಅಧಿಕಾರಿ ಶಂಭೂ ದಯಾಲ ಇವರ ಮೇಲೆ ಅನಿಸನು ಚಾಕುವಿನಿಂದ ದಾಳಿ ಮಾಡಿದ್ದಾನೆ. ಈ ದಾಳಿಯಲ್ಲಿ ದಯಾಲ ಗಾಯಗೊಂಡರು. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಅವರು ಮೂಲತಃ ರಾಜಸ್ಥಾನದ ಸಿಕರ್ ಇಲ್ಲಿಯ ನಿವಾಸಿಯಾಗಿದ್ದರು. ಪೊಲೀಸರು ಅನಿಸನನ್ನು ಬಂದಿಸಿದ್ದಾರೆ.

ದೆಹಲಿಯಲ್ಲಿನ ಓರ್ವ ಮಹಿಳೆಯು ಕಳ್ಳತನದ ದೂರು ನೀಡಿದ ನಂತರ ಶಂಭು ದಯಾಲ ಇವರು ಅನೀಸನನ್ನು ಬಂದಿಸಲು ಹೋಗಿದ್ದರು. ಅವರು ಅನೀಸನನ್ನು ಹಿಡಿದರು. ಅದೇ ಸಮಯಕ್ಕೆ ಅವಕಾಶ ಪಡೆದು ಜೆಬಿನಲ್ಲಿ ಮುಚ್ಚಿಟ್ಟಿರುವ ಚಾಕುವಿನಿಂದ ದಯಾಲ ಮೇಲೆ ದಾಳಿ ಮಾಡಿದನು. ಆದರೂ ಕೂಡ ದಯಾಲ ಇವರು ಅನೀಸನನ್ನು ಬಿಡಲಿಲ್ಲ.

ಸಂಪಾದಕೀಯ ನಿಲುವು

ಈ ಘಟನೆಯ ಬಗ್ಗೆ ಈಗ ಜಾತ್ಯತೀತವಾದಿಯವರು ಮಾತನಾಡುವುದಿಲ್ಲ ! ಪೊಲೀಸರ ಮೇಲೆ ದಾಳಿ ಮಾಡಲು ಮತಾಂಧರು ಹಿಂಜರಿಯುವುದಿಲ್ಲ, ಹಾಗೂ ಅವರು ಸತತವಾಗಿ ಶಸ್ತ್ರಾಸ್ತ್ರ ಸಜ್ಜಿತವಾಗಿರುತ್ತಾರೆ, ಇದನ್ನು ತಿಳಿದುಕೊಳ್ಳಿ !