ಭಾಜಪದ ಆರೋಪದ ನಂತರ ಪುತ್ತಳಿಯಲ್ಲಿ ಬದಲಾವಣೆ ಮಾಡುವ ಆಯೋಜಕರ ಆಶ್ವಾಸನೆ !
(`ಕಾರ್ನಿವಲ್’ ಎಂದರೆ ರಸ್ತೆಯ ಮೇಲೆ ಹಾಡು ಕುಣಿತದ ಉತ್ಸವ ಆಚರಿಸುವ ಪಾಶ್ಚಾತ್ಯರ ಪದ್ಧತಿ)

ಕೊಚ್ಚಿ (ಕೇರಳ) – ಇಲ್ಲಿಯ ಕಾರ್ನಿವಲ್ ನಲ್ಲಿ ತಯಾರಿಸಲಾದ ಪುತ್ತಳಿ ಪ್ರಧಾನಿ ನರೇಂದ್ರ ಮೋದಿ ಹೋಲುವಂತೆ ಇತ್ತು. ಇದರ ಮೂಲಕ ಅವರನ್ನು ಅವಮಾನಿಸಲಾಗಿದೆ ಎಂದು ಭಾಜಪದ ಮುಖಂಡ ಕೆ. ಎಸ್. ಶೈಜು ಇವರು ಹೇಳಿದರು. ಭಾಜಪದ ಕಾರ್ಯಕರ್ತರು ಕಾರ್ನಿವಲ್ ಸ್ಥಳಗಳಲ್ಲಿ ಪ್ರತಿಭಟನೆ ಕೂಡ ನಡೆಸಿದರು. ಅವರು `ಕಾರ್ನಿವಲ್ ಆಯೋಜಕರು ಕ್ಷಮೆ ಯಾಚಿಸಬೇಕೆಂದು’, ಆಗ್ರಹಿಸಿದರು. ಹಾಗೂ ಪೊಲೀಸರಿಗೆ ದೂರು ಕೂಡ ನೀಡಿದರು. ಇದರ ವಿರೋಧದ ನಂತರ ಕಾರ್ನಿವಲ್ ನ ಆಯೋಜಕರು, ಈ ಪುತ್ತಳಿಯ ರೂಪ ಬದಲಾಯಿಸಲಾಗುವುದು ಎಂದು ಆಶ್ವಾಸನೆ ನೀಡಿದರು. (ಅಂದರೆ ವಿರೋಧ ಆಗದೇ ಇದ್ದರೆ, ಪುತ್ತಳಿಯ ರೂಪ ಬದಲಾಯಿಸಲಾಗುತ್ತಿರಲಿಲ್ಲ, ಎಂಬುದು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು) ಪ್ರತಿವರ್ಷ ಇಲ್ಲಿ ಕಾರ್ನಿವಲ್ ನಲ್ಲಿ `ಪಪ್ಪನಜಿ’ ಈ ಹೆಸರಿನ ಪುತ್ತಳಿ ತಯಾರಿಸಲಾಗುತ್ತದೆ. ಅದು ಡಿಸೆಂಬರ್ ೩೧ ರ ರಾತ್ರಿ ಸುಡಲಾಗುತ್ತದೆ.
Cochin Carnival: BJP objects over ‘Papanji’ face resembling PM Modi, organisers agreed to change it #CochinCarnival#Papanji https://t.co/UXvY5IwJtH
— India TV (@indiatvnews) December 29, 2022
ಸಂಪಾದಕೀಯ ನಿಲುವುಕಮ್ಯುನಿಸ್ಟರ ರಾಜ್ಯದಲ್ಲಿ ಈ ರೀತಿಯ ಘಟನೆ ಘಟಿಸಿದರೆ ಆಶ್ಚರ್ಯವೇನು ? ಪ್ರಧಾನಿಯವರಂತೆ ಹೋಲುವಂತೆ ಪುತ್ತಳಿ ತಯಾರಿಸುವುದು, ಇದು ಮೋದಿ ದ್ವೇಷದ ಪ್ರತೀಕವಾಗಿದೆ ! |
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ