ಭಾಜಪದ ಆರೋಪದ ನಂತರ ಪುತ್ತಳಿಯಲ್ಲಿ ಬದಲಾವಣೆ ಮಾಡುವ ಆಯೋಜಕರ ಆಶ್ವಾಸನೆ !
(`ಕಾರ್ನಿವಲ್’ ಎಂದರೆ ರಸ್ತೆಯ ಮೇಲೆ ಹಾಡು ಕುಣಿತದ ಉತ್ಸವ ಆಚರಿಸುವ ಪಾಶ್ಚಾತ್ಯರ ಪದ್ಧತಿ)

ಕೊಚ್ಚಿ (ಕೇರಳ) – ಇಲ್ಲಿಯ ಕಾರ್ನಿವಲ್ ನಲ್ಲಿ ತಯಾರಿಸಲಾದ ಪುತ್ತಳಿ ಪ್ರಧಾನಿ ನರೇಂದ್ರ ಮೋದಿ ಹೋಲುವಂತೆ ಇತ್ತು. ಇದರ ಮೂಲಕ ಅವರನ್ನು ಅವಮಾನಿಸಲಾಗಿದೆ ಎಂದು ಭಾಜಪದ ಮುಖಂಡ ಕೆ. ಎಸ್. ಶೈಜು ಇವರು ಹೇಳಿದರು. ಭಾಜಪದ ಕಾರ್ಯಕರ್ತರು ಕಾರ್ನಿವಲ್ ಸ್ಥಳಗಳಲ್ಲಿ ಪ್ರತಿಭಟನೆ ಕೂಡ ನಡೆಸಿದರು. ಅವರು `ಕಾರ್ನಿವಲ್ ಆಯೋಜಕರು ಕ್ಷಮೆ ಯಾಚಿಸಬೇಕೆಂದು’, ಆಗ್ರಹಿಸಿದರು. ಹಾಗೂ ಪೊಲೀಸರಿಗೆ ದೂರು ಕೂಡ ನೀಡಿದರು. ಇದರ ವಿರೋಧದ ನಂತರ ಕಾರ್ನಿವಲ್ ನ ಆಯೋಜಕರು, ಈ ಪುತ್ತಳಿಯ ರೂಪ ಬದಲಾಯಿಸಲಾಗುವುದು ಎಂದು ಆಶ್ವಾಸನೆ ನೀಡಿದರು. (ಅಂದರೆ ವಿರೋಧ ಆಗದೇ ಇದ್ದರೆ, ಪುತ್ತಳಿಯ ರೂಪ ಬದಲಾಯಿಸಲಾಗುತ್ತಿರಲಿಲ್ಲ, ಎಂಬುದು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು) ಪ್ರತಿವರ್ಷ ಇಲ್ಲಿ ಕಾರ್ನಿವಲ್ ನಲ್ಲಿ `ಪಪ್ಪನಜಿ’ ಈ ಹೆಸರಿನ ಪುತ್ತಳಿ ತಯಾರಿಸಲಾಗುತ್ತದೆ. ಅದು ಡಿಸೆಂಬರ್ ೩೧ ರ ರಾತ್ರಿ ಸುಡಲಾಗುತ್ತದೆ.
Cochin Carnival: BJP objects over ‘Papanji’ face resembling PM Modi, organisers agreed to change it #CochinCarnival#Papanji https://t.co/UXvY5IwJtH
— India TV (@indiatvnews) December 29, 2022
ಸಂಪಾದಕೀಯ ನಿಲುವುಕಮ್ಯುನಿಸ್ಟರ ರಾಜ್ಯದಲ್ಲಿ ಈ ರೀತಿಯ ಘಟನೆ ಘಟಿಸಿದರೆ ಆಶ್ಚರ್ಯವೇನು ? ಪ್ರಧಾನಿಯವರಂತೆ ಹೋಲುವಂತೆ ಪುತ್ತಳಿ ತಯಾರಿಸುವುದು, ಇದು ಮೋದಿ ದ್ವೇಷದ ಪ್ರತೀಕವಾಗಿದೆ ! |
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಭಾರತೀಯರು ಜಗತ್ತಿನ ಅತ್ಯಂತ ಪ್ರತಿಭಾವಂತ ಜನರಲ್ಲಿ ಒಬ್ಬರಾಗಿದ್ದಾರೆ! – ವ್ಲಾದಿಮಿರ್ ಪುಟಿನ್, ಅಧ್ಯಕ್ಷರು, ರಷ್ಯಾ