
ನವದೆಹಲಿ- ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ, ಉಗಿಯುವುದು ಅಥವಾ ಕಸ ಎಸೆಯುವುದನ್ನು ತಡೆಯಲು ಗೋಡೆಗಳ ಮೇಲೆ ದೇವತೆಗಳ ಚಿತ್ರಗಳನ್ನು ಅಂಟಿಸುವ ಪದ್ಧತಿಯನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದೂರನ್ನು ದೆಹಲಿ ಉಚ್ಚ ನ್ಯಾಯಾಲಯವು ವಜಾಗೊಳಿಸಿದೆ.

೧. ಈ ದೂರಿನಲ್ಲಿ ಜನರಿಗೆ ಮೂತ್ರ ವಿಸರ್ಜನಿಸುವುದು, ಉಗಿಯುವುದು ಮತ್ತು ಕಸ ಎಸೆಯುವುದರಿಂದ ತಡೆಯಲು ದೇವತೆಗಳ ಚಿತ್ರಗಳನ್ನು ಗೋಡೆಗಳ ಮೇಲೆ ಅಂಟಿಸಲಾಗುತ್ತಿದೆ. ಈ ಪದ್ಧತಿ ರೂಢಿಯಾಗಿದೆ. ಈ ಭಾರತೀಯ ದಂಡ ಸಂಹಿತೆಯ ಕಲಂ 295 ಮತ್ತು 295 ಅ ಗಳ ಉಲ್ಲಂಘನೆಯಾಗಿದೆ; ಕಾರಣ ಇದರಿಂದ ಸರ್ವಸಾಮಾನ್ಯರ ಧಾರ್ಮಿಕ ಭಾವನೆ ನೋಯಿಸಲ್ಪಡುತ್ತದೆ. ಸಮಾಜಕ್ಕೆ ಇದೊಂದು ಗಂಭೀರ ಅಪಾಯವಾಗಿದೆ; ಕಾರಣ ಇಂತಹ ಚಿತ್ರಗಳನ್ನು ಅಂಟಿಸುವುದನ್ನು ನಿಲ್ಲಿಸಲು ಯಾರೂ ಮುಂದಾಗುವುದಿಲ್ಲ, ಬದಲಾಗಿ ಜನರು ಸಾರ್ವಜನಿಕ ಸ್ಥಳಗಳಲ್ಲಿ ಈ ಪವಿತ್ರ ಪ್ರತಿಮೆಗಳ ಮೇಲೆ ಮೂತ್ರ ವಿಸರ್ಜಿಸುತ್ತಾರೆ ಅಥವಾ ಉಗುಳುತ್ತಾರೆ.
೨. ದೂರುದಾರರು ಮತ್ತು ನ್ಯಾಯವಾದಿ ಗೌರಾಂಗ ಗುಪ್ತಾ ಇವರು ಮಾತನಾಡುತ್ತಾ, ಜನರು ಮೂತ್ರ ವಿಸರ್ಜನೆ ಅಥವಾ ಉಗುಳುವುದರಿಂದ ತಡೆಯಲು ಹೆದರಿಸಲಾಗುತ್ತದೆ. ಯಾವುದಾದರೂ ಧರ್ಮದ ಮೇಲಿನ ಶ್ರದ್ಧೆಯಿಂದ ಮೂಡಿರುವ ಭಕ್ತಿ ಮತ್ತು ಅದರ ಪಾಲನೆ ಮಾಡುವ ಸ್ವಾತಂತ್ರ್ಯ ಗಮನಿಸುತ್ತಾ ಇಂತಹ ಕೃತ್ಯಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
೩. ದೂರುದಾರರು ಉಚ್ಚ ನ್ಯಾಯಾಲಯವು ತಮ್ಮ ದೂರಿನಲ್ಲಿ ಈ ಹಿಂದಿನ ಒಂದು ಪ್ರಕರಣದಲ್ಲಿ ಬಯಲಿನಲ್ಲಿ ಮೂತ್ರ ವಿಸರ್ಜಿಸುತ್ತಿರುವುದನ್ನು ಒಪ್ಪಿಕೊಂಡಿತ್ತು. ನ್ಯಾಯಾಲಯವು ಈ ವಿಷಯದ ಕುರಿತು ನೀಡಿದ ಆದೇಶದಲ್ಲಿ ಗೋಡೆಗಳ ಮೇಲೆ ದೇವತೆಗಳ ಪ್ರತಿಮೆ ಅಂಟಿಸುವ ಪದ್ಧತಿಯಿಂದ ಜನರ ಧಾರ್ಮಿಕ ಭಾವನೆಯನ್ನು ನೋಯಿಸುತ್ತಿದೆಯೆಂದು ಹೇಳಿದ್ದರು ಎಂದು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಹಿಂದೂ ದೇಶಗಳ ಹಿಂದೂಗಳ ದೇವತೆಗಳ ಈ ರೀತಿ ಆಗುವ ಅಪಮಾನವನ್ನು ತಡೆಗಟ್ಟಲು ಭಾಜಪ ಆಡಳಿತವಿರುವ ರಾಜ್ಯಗಳಾದರೂ ಮುಂದಾಳತ್ವ ವಹಿಸಿ ಆವಶ್ಯಕವಿದೆ, ಎಂದೇ ಹಿಂದೂಗಳಿಗೆ ಅನಿಸುತ್ತದೆ. |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !