ಇದು ಭಾರತವೋ ಅಥವಾ ಪಾಕಿಸ್ತಾನವೋ ?

‘ಅಯ್ಯಪ್ಪ ಸ್ವಾಮಿ ಮೋಹನಸ್’ ಶಾಲೆಯ ವಿದ್ಯಾರ್ಥಿಯು ‘ಅಯ್ಯಪ್ಪ ಮಾಲೆ’ ಧರಿಸಿದ್ದರಿಂದ ಶಾಲೆಗೆ ಪ್ರವೇಶ ನಿರಾಕರಿಸಲಾಗಿದೆ

೧. ಅಂತಹ ಮುಸಲ್ಮಾನರು ಹಿಂದೂ ಧರ್ಮಕ್ಕೆ ವಾಪಾಸಾಗಬಹುದಲ್ಲ ?

ಭಾರತದಲ್ಲಿರುವ ಎಲ್ಲಾ ಮುಸಲ್ಮಾನರು ಹಿಂದೆ ಹಿಂದೂಗಳಾಗಿದ್ದರು. ಬ್ರಾಹ್ಮಣಶಾಹಿ ವ್ಯವಸ್ಥೆಯಿಂದ ಬಳಲುತ್ತಿದ್ದ ಜನರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ, ಎಂದು ಜನತಾದಳ (ಸಂಯುಕ್ತ) ಪಕ್ಷದ ಶಾಸಕ ಗುಲಾವ ಗೌಸ್ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದಾರೆ.

೨. ಮತಾಂಧರ ಮೇಲೆ ಹಿಂಸಾಚಾರದ ಸಂಸ್ಕಾರ ಯಾರು ಮಾಡುತ್ತಾರೆ ಎಂಬುದನ್ನು ತಿಳಿಯಿರಿ !

ಮೀರತ್‌ನಲ್ಲಿ (ಉತ್ತರಪ್ರದೇಶ) ಮುಸಲ್ಮಾನ ಶಿಕ್ಷಕಿಯೊಬ್ಬರಿಗೆ ಅತಾಶ್, ಅಮನ್ ಮತ್ತು ಕೈಫ್ ಎಂಬ ಮೂವರು ಮುಸಲ್ಮಾನ ವಿದ್ಯಾರ್ಥಿಗಳು ‘ಐ ಲವ್ ಯೂ’ ಎಂದು ಹೇಳಿದ ಬಗ್ಗೆ ಶಿಕ್ಷಕಿಯು ಪೊಲೀಸರಲ್ಲಿ ದೂರು ನೀಡಿದ್ದರಿಂದ ಅವರಲ್ಲಿ ಒಬ್ಬನ ಪೋಷಕರು ಶಿಕ್ಷಕಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು.

೩. ಬ್ರಿಟನ್‌ನಲ್ಲಿನ ಮುಸಲ್ಮಾನರ ‘ಜನಸಂಖ್ಯಾ ಜಿಹಾದ್’ನ್ನು ತಿಳಿಯಿರಿ !

ಬ್ರಿಟನ್‌ನಲ್ಲಿ, ಕ್ರೈಸ್ತರ ಜನಸಂಖ್ಯೆಯು ವೇಗವಾಗಿ ಕಡಿಮೆಯಾಗುತ್ತಿದ್ದು ಮುಸಲ್ಮಾನರ ಜನಸಂಖ್ಯೆಯು ಹೆಚ್ಚುತ್ತಿದೆ. ಇಂಗ್ಲೆಂಡ್ ಮತ್ತು ವೇಲ್ಸನಲ್ಲಿ, ಕ್ರೈಸ್ತರ ಜನಸಂಖ್ಯೆಯು ಶೇಕಡಾ ೫೦ ಕ್ಕಿಂತ ಕಡಿಮೆಯಾಗಿದೆ.

೪. ಇದು ಭಾರತವೋ ಅಥವಾ ಪಾಕಿಸ್ತಾನವೋ ?

ಭಾಗ್ಯನಗರದ (ತೆಲಂಗಾಣ) ‘ಅಯ್ಯಪ್ಪ ಸ್ವಾಮಿ ಮೋಹನಸ್’ ಶಾಲೆಯಲ್ಲಿ  ೬ ನೇ ತರಗತಿ ವಿದ್ಯಾರ್ಥಿಯು ‘ಅಯ್ಯಪ್ಪ ಮಾಲೆ’ ಧರಿಸಿದ್ದರಿಂದ ಶಾಲೆಗೆ ಪ್ರವೇಶ ನಿರಾಕರಿಸಲಾಗಿದೆ. ತರಗತಿಯ ಶಿಕ್ಷಕರು ಆತನನ್ನು ನಿಂದಿಸಿ, ಮಾಲೆಯನ್ನು ತೆಗೆದು ಹಾಕುವಂತೆ ಒತ್ತಾಯಿಸಿದರು.

೫. ಬ್ರಾಹ್ಮಣ ದ್ವೇಷಿ ಜೆ.ಎನ್.ಯು. ಅನ್ನು ಮುಚ್ಚಿರಿ !

ನವದೆಹಲಿಯಲ್ಲಿನ ಜೆ.ಎನ್.ಯು. ವಿಶ್ವವಿದ್ಯಾನಿಲಯದ ಕಟ್ಟಡಗಳ ಗೋಡೆಗಳ ಮೇಲೆ ಮತ್ತು ಆವರಣದಲ್ಲಿ ಬ್ರಾಹ್ಮಣರು ಮತ್ತು ವೈಶ್ಯರ ವಿರುದ್ಧ ಘೋಷಣೆಗಳನ್ನು ಬರೆಯಲಾಗಿದೆ. ಈ ಕೃತ್ಯದ ಹಿಂದೆ ಕಮ್ಯುನಿಸ್ಟರ ಕೈವಾಡವಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು (ಎ.ಬಿ.ವಿ.ಪಿ) ಆರೋಪಿಸಿದೆ.

೬. ಹಿಂದೂ ಧಾರ್ಮಿಕ ಸಂಘಟನೆಗಳು ಎಂದಾದರೂ ಹಿಂದೂಗಳಿಗೆ ಇಂತಹ ಸಲಹೆ ನೀಡುತ್ತವೆಯೇ ?

ಕತಾರನಲ್ಲಿ ನಡೆಯುತ್ತಿರುವ ಫುಟಬಾಲ ವಿಶ್ವಕಪ್‌ನಿಂದಾಗಿ, ಕೇರಳದ ಇಸ್ಲಾಮಿಕ್ ಸಂಘಟನೆಯಾದ ‘ಆಲ್ ಕೇರಳ ಇಯಾತುಲ್ ಖುತ್ಬಾ ಸಮಿತಿ’ಯು ಮುಸ್ಲಿಮರಿಗೆ ಫುಟಬಾಲ ಪಂದ್ಯಗಳು ತಡರಾತ್ರಿಯಾಗಿ ಇರುವುದರಿಂದ ನಮಾಜ್ ಅನ್ನು ತಪ್ಪಿಸಬೇಡಿ ಎಂದು  ಸಲಹೆ ನೀಡಿದೆ.

೭.ಮುಸ್ಲಿಂ ವಿದ್ಯಾರ್ಥಿಗಳ ಕಾಮಪ್ರಚೋದಕ ವರ್ತನೆಯನ್ನು ತಿಳಿಯಿರಿ !

ಮೀರತ್ (ಉತ್ತರಪ್ರದೇಶ) ಇಲ್ಲಿನ ಡಾ. ರಾಮ ಮನೋಹರ ಸ್ಮಾರಕ ಇಂಟರ್ ಕಾಲೇಜಿನ ಶಿಕ್ಷಕಿಯೊಬ್ಬರಿಗೆ ಅಮನ್, ಅತಶ್ ಮತ್ತು ಕೈಫ್ ಇವರು ‘ಐ ಲವ್ ಯೂ’ ಎಂದು ಹೇಳುತ್ತಿರುವ ವಿಡಿಯೋ ಪ್ರಸಾರವಾಗಿದೆ.  ಶಿಕ್ಷಕಿಯು ಪೊಲೀಸರಲ್ಲಿ ದೂರು ನೀಡಿದ್ದಾರೆ.