ನೌಕರಿಗೆ ಅನುಪಸ್ಥಿತರಿದ್ದ ಇತರ ೩ ಪೊಲೀಸರು ಕೂಡ ಅಮಾನತು

ಭಿಂಡ (ಮಧ್ಯಪ್ರದೇಶ) -ಇಲ್ಲಿಯ ಪೊಲೀಸರು ತಮ್ಮದೆ ವಾಹನದಲ್ಲಿ ನ ೨೫೦ ಲೀಟರ್ ಡಿಸೈನ್ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಹಾಗೂ ಇತರ ಮೂರು ಮಂದಿ ಅನುಪಸ್ಥಿತ ಇರುವುದರಿಂದ ಅಮಾನತುಗೊಳಿಸಲಾಗಿದೆ. ರಾತ್ರಿಯ ಗಸ್ತಿಗಾಗಿ ಅಥವಾ ಇತರ ಕೆಲಸಗಳಿಗಾಗಿ ಪೊಲೀಸರ ವಾಹನದಲ್ಲಿ ಡೀಸೆಲ್ ತುಂಬಿಸಲಾಗುತ್ತದೆ. ನವೆಂಬರ್ ೨೯ ರಂದು ರಾತ್ರಿ ೬ ವಾಹನಗಳಲ್ಲಿ ಡೀಸೆಲ್ ತುಂಬಿಸಲಾಗಿತ್ತು. ರಾತ್ರಿಯ ಸಮಯದ ಚಾಲಕ ಪೊಲೀಸ್ ಸಂದೀಪ ಜಾಟವ ಮತ್ತು ಅಭಿನೇಂದ್ರಸಿಂಹ ಸಿಕರವಾರ್ ಇವರು ಈ ವಾಹನದಿಂದ ಡೀಸೆಲ್ ಕಳುವು ಮಾಡಿದರು. ವಿಚಾರಣೆಯಲ್ಲಿ ಈ ಇಬ್ಬರ ಹೆಸರು ಬೆಳಕಿಗೆ ಬಂದ ನಂತರ ಅವರನ್ನು ಅಮಾನತುಗೊಳಿಸಲಾಯಿತು, ಹಾಗೂ ರಾತ್ರಿ ಈ ಇಬ್ಬರಿಂದ ಡೀಸೆಲ್ ಕಳವು ಮಾಡುವಾಗ ಇತರ ೩ ಪೊಲೀಸರು ಶಿವಾ ಶರ್ಮ, ಉಮೇಶ ಮತ್ತು ಸುಲ್ತಾನ್ ಸಿಂಹ ಇವರು ಮೋಜು ಮಾಡುತ್ತಿದ್ದರು. ಆದ್ದರಿಂದ ಅವರನ್ನು ಕೂಡ ಅಮಾನತುಗೊಳಿಸಲಾಗಿದೆ.
MP: भिंड में पुलिस के वाहनों से पुलिसकर्मियों ने ही चुरा लिया 250 लीटर डीजल#MP #Police
— AajTak (@aajtak) December 6, 2022
ಸಂಪಾದಕೀಯ ನಿಲುವುಇಂತಹವರನ್ನು ಅಮಾನತುಗೊಳಿಸುವುದಲ್ಲ, ಅವರನ್ನು ನೌಕರಿಯಿಮದ ವಜಾಗೊಳಿಸಿ ಕಾರಾಗೃಹಕ್ಕೆ ಅಟ್ಟ ಬೇಕು ! |
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!