ನೌಕರಿಗೆ ಅನುಪಸ್ಥಿತರಿದ್ದ ಇತರ ೩ ಪೊಲೀಸರು ಕೂಡ ಅಮಾನತು

ಭಿಂಡ (ಮಧ್ಯಪ್ರದೇಶ) -ಇಲ್ಲಿಯ ಪೊಲೀಸರು ತಮ್ಮದೆ ವಾಹನದಲ್ಲಿ ನ ೨೫೦ ಲೀಟರ್ ಡಿಸೈನ್ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಹಾಗೂ ಇತರ ಮೂರು ಮಂದಿ ಅನುಪಸ್ಥಿತ ಇರುವುದರಿಂದ ಅಮಾನತುಗೊಳಿಸಲಾಗಿದೆ. ರಾತ್ರಿಯ ಗಸ್ತಿಗಾಗಿ ಅಥವಾ ಇತರ ಕೆಲಸಗಳಿಗಾಗಿ ಪೊಲೀಸರ ವಾಹನದಲ್ಲಿ ಡೀಸೆಲ್ ತುಂಬಿಸಲಾಗುತ್ತದೆ. ನವೆಂಬರ್ ೨೯ ರಂದು ರಾತ್ರಿ ೬ ವಾಹನಗಳಲ್ಲಿ ಡೀಸೆಲ್ ತುಂಬಿಸಲಾಗಿತ್ತು. ರಾತ್ರಿಯ ಸಮಯದ ಚಾಲಕ ಪೊಲೀಸ್ ಸಂದೀಪ ಜಾಟವ ಮತ್ತು ಅಭಿನೇಂದ್ರಸಿಂಹ ಸಿಕರವಾರ್ ಇವರು ಈ ವಾಹನದಿಂದ ಡೀಸೆಲ್ ಕಳುವು ಮಾಡಿದರು. ವಿಚಾರಣೆಯಲ್ಲಿ ಈ ಇಬ್ಬರ ಹೆಸರು ಬೆಳಕಿಗೆ ಬಂದ ನಂತರ ಅವರನ್ನು ಅಮಾನತುಗೊಳಿಸಲಾಯಿತು, ಹಾಗೂ ರಾತ್ರಿ ಈ ಇಬ್ಬರಿಂದ ಡೀಸೆಲ್ ಕಳವು ಮಾಡುವಾಗ ಇತರ ೩ ಪೊಲೀಸರು ಶಿವಾ ಶರ್ಮ, ಉಮೇಶ ಮತ್ತು ಸುಲ್ತಾನ್ ಸಿಂಹ ಇವರು ಮೋಜು ಮಾಡುತ್ತಿದ್ದರು. ಆದ್ದರಿಂದ ಅವರನ್ನು ಕೂಡ ಅಮಾನತುಗೊಳಿಸಲಾಗಿದೆ.
MP: भिंड में पुलिस के वाहनों से पुलिसकर्मियों ने ही चुरा लिया 250 लीटर डीजल#MP #Police
— AajTak (@aajtak) December 6, 2022
ಸಂಪಾದಕೀಯ ನಿಲುವುಇಂತಹವರನ್ನು ಅಮಾನತುಗೊಳಿಸುವುದಲ್ಲ, ಅವರನ್ನು ನೌಕರಿಯಿಮದ ವಜಾಗೊಳಿಸಿ ಕಾರಾಗೃಹಕ್ಕೆ ಅಟ್ಟ ಬೇಕು ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !