
ಸನಾತನ ಸಂಸ್ಥೆಯ ರಾಯಚೂರಿನ ಶೋಭಾ ಕಟಾವಟೆ ಇವರ ಯಜಮಾನರಾದ ಮನೋಹರ ವಿಠಲ ರಾವ್ ಕಟಾವಟೆ ಇವರು ಅಕ್ಟೋಬರ್ ೨೧ ರಂದು ೭೦ ನೇ ವಯಸ್ಸಿನಲ್ಲಿ ನಿಧನರಾದರು. ಇವರು ೪ ಪುತ್ರರು ೧ ಪುತ್ರಿ ಅಳಿಯ ೧೧ ಮೊಮ್ಮಕ್ಕಳೂ ಹಾಗೂ ಬಂಧುಗಳನ್ನು ಆಗಲಿದ್ದಾರೆ. ಸನಾತನ ಪರಿವಾರವು ಕಟಾವಟೆ ಕುಟುಂಬದವರ ದುಃಖದಲ್ಲಿ ಸಹಭಾಗಿಯಾಗಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಸಾಧಕಿಯಾದ ಸ್ಮಿತಾ ಬನ್ನಿ ಇವರ ಯಜಮಾನರಾದ ವಸಂತ ಬನ್ನಿ (೫೭ ವರ್ಷ ವಯಸ್ಸು) ಇವರು ಅಕ್ಟೋಬರ್ ೨೨ ರಂದು ನಿಧನರಾದರು. ಇವರು ೨ ಪುತ್ರರು ಹಾಗೂ ಬಂಧುಗಳನ್ನು ಆಗಲಿದ್ದಾರೆ. ಸನಾತನ ಪರಿವಾರವು ಬನ್ನಿ ಕುಟುಂಬವರ ದುಃಖದಲ್ಲಿ ಸಹಭಾಗಿಯಾಗಿದೆ.
ಯತಿ ಮಾ ಚೇತಾನಂದ ಸರಸ್ವತೀಜಿ ಅವರ ದೇಹತ್ಯಾಗ!
ಸ್ವರಸಮ್ರಾಜ್ಞಿ ಆಶಾ ಭೋಸಲೆ ವಿಧಿವಶ! – Asha Bhosle
ಗಾಣಗಾಪುರದ ಶ್ರೀ ದತ್ತ ಮಂದಿರದ ಮುಖ್ಯ ಅರ್ಚಕ ಭೀಮ ಭಟ್ ಗುರೂಜಿ ಅವರ ದೇಹತ್ಯಾಗ!
ರಾಜಸ್ಥಾನದ ಪ್ರಸಿದ್ಧ ಯುವ ಸಾಧ್ವಿ ಪ್ರೇಮ ಬೈಸಾ ಇವರಿಗೆ ಇಂಜೆಕ್ಷನ್ ನೀಡಿದ ಕೆಲವೇ ಕ್ಷಣದಲ್ಲಿ ಸಾವು !
ವಿಮಾನ ಅಪಘಾತ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಹಿತ 5 ಜನರ ಸಾವು
ಇನ್ನೂ ಎಷ್ಟು ಸಮೀರ್ ಗಾಯಕ್ವಾಡ್ನಂತಹವರನ್ನು ನಾವು ಕಳೆದುಕೊಳ್ಳಬೇಕಿದೆ?