ಭಾಜಪದ ಅಮಿತ ಮಾಲವಿಯ ಇವರ ಬಗ್ಗೆ ಸುಳ್ಳು ಸಮಾಚಾರ ಪ್ರಸಾರ ಮಾಡಿರುವ ಪ್ರಕರಣ

ನವದೆಹಲಿ – ಭಾಜಪದ ಮಾಹಿತಿ ತಂತ್ರಜ್ಞಾನ ಇಲಾಖೆಯ ಮುಖ್ಯಸ್ಥ ಅಮಿತ ಮಾಲವಿಯ ಇವರ ವಿಷಯವಾಗಿ ಸುಳ್ಳು ಸಮಾಚಾರ ಪ್ರಸಾರ ಮಾಡಿ ಅವರಿಗೆ ಅಪಕೀರ್ತಿ ತಂದಿರುವ ಪ್ರಕರಣದಲ್ಲಿ ದೆಹಲಿ ಪೊಲೀಸರು ’ದಿ ವಾಯರ’ ಈ ಕಮ್ಯುನಿಸ್ಟ್ ಸಮಾಚಾರ ಜಾಲತಾಣದ ಸಂಸ್ಥಾಪಕ ಸಿದ್ದಾರ್ಥ ವರದರಾಜನ ಮತ್ತು ಸಂಪಾದಕ ಎಂ ಕೆ ವೇಣು ಇವರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸರು ಅವರ ಮನೆಯಲ್ಲಿನ ವಿವಿಧ ಎಲೆಕ್ಟ್ರಾನಿಕ್ ಉಪಕರಣಗಳ ಪರಿಶೀಲನೆ ನಡೆಸಿದೆ ಎಂಬ, ಸಮಾಚಾರವನ್ನು ಎ ಎನ್ ಐ ಎಂಬ ವಾರ್ತಾಸಂಸ್ಥೆಯು ಪ್ರಸಾರಗೊಳಿಸಿದೆ.
Delhi Police Crime Branch searches underway at the residences of The Wire’s founder Siddharth Varadarajan & founding editor MK Venu.
FIR was filed against The Wire on BJP’s Amit Malviya’s complaint alleging it “forged documents with a view to malign & tarnish my reputation.” pic.twitter.com/bI2xPSu8BD
— ANI (@ANI) October 31, 2022
’ದಿ ವಾಯರ’ ಇಂದ ಮಾಲವಿಯ ಇವರನ್ನು ಗುರಿಯಾಗಿಸಿ ಅವರ ಬಗ್ಗೆ ಸುಳ್ಳು ಸಮಾಚಾರ ಪ್ರಸಾರ ಮಾಡಲಾಗಿತ್ತು. ಅದರ ಬಗ್ಗೆ ಅಮಿತ ಮಾಲವಿಯ ಇವರು ಅಕ್ಟೋಬರ್ ೨೯.೨೦೨೨ ರಂದು ದೆಹಲಿ ಪೋಲಿಸರ ಹತ್ತಿರ ’ದಿ ವಾಯರ’ ದ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದರು. ಅವರು ಅದರಲ್ಲಿ ’ದಿ ವಾಯರ’ ನ ಸಂಸ್ಥಾಪಕ ಮತ್ತು ಸಂಪಾದಕ ಇವರ ನಕಲಿ ಕಾಗದ ಪತ್ರಗಳ ಸಹಾಯದಿಂದ ತಮ್ಮ ಮಾನಹಾನಿ ಮಾಡಿರುವ ಆರೋಪಿಸಿದ್ದರು.
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು