ಶಾಹರುಖನು ಹಿಂದೂ ಸೈನಿಕನ ಮಗಳನ್ನು ‘ಲವ್ ಜಿಹಾದ್’ನ ಸುಳಿಗೆ ಸಿಲುಕಿಸಿದ !

ಫಿರೋಜಾಬಾದ (ಉತ್ತರಪ್ರದೇಶ) – ಸೈನ್ಯದಲ್ಲಿನ ಒಬ್ಬ ಹಿಂದೂ ಸೈನಿಕನ ಮಗಳು ಲವ್ ಜಿಹಾದ್ನಲ್ಲಿ ಸಿಲುಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಶಾಹರುಖ ಅಲಿಯಾಸ್ ವಿಹಾನ ಎಂಬ ಯುವಕನು ಇಲ್ಲಿಯ ಸೈನಿಕನ ೨೨ ವರ್ಷದ ಹುಡುಗಿಯನ್ನು ಫೇಸ್ಬುಕ್ ಮೂಲಕ ಪ್ರೇಮದ ಬಲೆಯಲ್ಲಿ ಸಿಲುಕಿಸಿದ್ದಾನೆ. ಆಕೆ ಮತಾಂತರಗೊಂಡು ವಿವಾಹ ಮಾಡಿಕೊಳ್ಳದಿದ್ದರೆ ಆಕೆ ಮತ್ತು ಆಕೆಯ ಸಹೋದರನ ಶಿರಚ್ಛೇದ ಮಾಡುವುದಾಗಿ ಬೆದರಿಕೆ ನೀಡಿದನು. ಪೊಲೀಸರಲ್ಲಿ ಶಾಹರುಖನ ವಿರುದ್ಧ ದೂರು ದಾಖಲಿಸಲಾಗಿದೆ.
फिरोजाबाद में फेसबुक पर दोस्ती कर पुलिस वाले की बेटी के साथ लव जिहाद की कोशिश #LoveJihad #UttarPradesh #UPPolice #Firozabad https://t.co/CZRzyYZ5PT
— Times Now Navbharat (@TNNavbharat) October 30, 2022
ಶಾಹರುಖ ಅಮರೋಹ ಜಿಲ್ಲೆಯವನಾಗಿದ್ದು ಸಪ್ಟೆಂಬರ್ ೨೪ ರಂದು ಫಿರೋಜಾಬಾದಿನ ಶಿಕೋಹಾಬಾದನಲ್ಲಿ ಯುವತಿಯನ್ನು ಭೇಟಿ ಮಾಡಲು ಬಂದಿದ್ದನು. ಆಗ ಅವನು ಆಕೆಯನ್ನು ಅಮರೋಹಾಗೆ ಕರೆದುಕೊಂಡು ಹೋದನು. ಆ ಸಮಯದಲ್ಲಿ ಅವನು ಆಕೆಗೆ ಮತಾಂತರಗೊಂಡು ವಿವಾಹ ಮಾಡಿಕೊಳ್ಳಲು ಒತ್ತಡ ಹೇರಿದನು, ಹಾಗೆ ಮಾಡದೇ ಇದ್ದರೆ ಆಕೆಯ ಅಶ್ಲೀಲ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ನೀಡಿದನು. ಸಂತ್ರಸ್ತೆಯು, ಶಾಹರುಖನು ಆಕೆಯ ಕೆಲವು ಛಾಯಾಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಪ್ರಸಾರಗೊಳಿಸಿದ್ದಾನೆ ಎಂದು ಆರೋಪಿಸಿದ್ದಾಳೆ.
ಸಂಪಾದಕೀಯ ನಿಲುವುಒಬ್ಬ ಸೈನಿಕನ ಮಗಳನ್ನು ಲವ್ ಜಿಹಾದ್ನ ಬಲೆಗೆ ಸಿಲುಕಿಸುವ ಈ ಘಟನೆಯಿಂದ ಮತಾಂಧರ ಧೈರ್ಯ ಎಷ್ಟರಮಟ್ಟಿಗೆ ಹೆಚ್ಚಿದೆ ಎಂಬುದು ಗಮನಕ್ಕೆ ಬರುತ್ತದೆ. ಇಂತಹವರನ್ನು ಸರಿಯಾದ ದಾರಿಗೆ ತರುವುದಕ್ಕೆ ಸರಕಾರದಿಂದ ರಾಜ್ಯಗಳಲ್ಲಿ ಲವ್ ಜಿಹಾದ್ ವಿರೋಧಿ ಕಾನೂನಿನ ಕಠಿಣ ಕ್ರಮ ಕೈಗೊಳ್ಳಬೇಕು ! |
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case