
ನವದೆಹಲಿ – ಇಲ್ಲಿ ಎರಡು ವರ್ಷದ ಹಿಂದೆ ನಡೆದಿರುವ ಗಲಭೆಯ ಸಮಯದಲ್ಲಿ ಗುಪ್ತಚರ ಇಲಾಖೆಯ ಅಧಿಕಾರಿ ಅಂಕಿತ ಶರ್ಮಾ ಇವರ ಹತ್ಯೆಯ ಪ್ರಕರಣದಲ್ಲಿ ಮುಂತಜೀಮ್ ಅಲಿಯಾಸ್ ಮುಸ ಕುರೇಶಿ ಇವನನ್ನು ತೆಲಂಗಾಣ ರಾಜ್ಯದಿಂದ ಬಂದಿಸಲಾಗಿದೆ. ಅವನ ಮೇಲೆ ಈ ಮೊದಲೇ ಅಪಹರಣ ಮತ್ತು ಅತ್ಯಾಚಾರದ ಆರೋಪವಿದೆ. ಈ ಪ್ರಕರಣದಲ್ಲಿ ಅವನನ್ನು ಈ ಮೊದಲೇ ಬಂಧಿಸಲಾಗಿತ್ತು. (ಎರಡು ಪ್ರಕರಣದಲ್ಲಿ ಮುಸಾ ಕುರೇಶಿ ಇವನಿಗೆ ಕಠಿಣ ಶಿಕ್ಷೆ ಆಗದೆ ಇರುವ ಪರಿಣಾಮ ! – ಸಂಪಾದಕರು)
IB staffer Ankit Sharma’s murder during #Delhiriots | Over 2 yrs on, key accused held; visit to chemist gave him away
https://t.co/fsyg7J2Fsh— Express Delhi-NCR (@ieDelhi) October 13, 2022
ಶರ್ಮಾ ಇವರ ಹತ್ಯೆಯ ಪ್ರಕರಣದಲ್ಲಿ ಈ ಮೊದಲೇ ಆಮ್ ಆದ್ಮಿ ಪಕ್ಷದ ನಗರಸೇವಕ ತಾಹಿರ್ ಹುಸೇನ್ ಇವನನ್ನು ಬಂಧಿಸಲಾಗಿದೆ. ಶರ್ಮಾ ಇವರ ಮೇಲೆ ೪೦ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಚಾಕುಯಿಂದ ಇರಿದಿದ್ದಾನೆ. ಅವರ ಹತ್ಯೆ ಆದ ನಂತರ ಅವರ ಮೃತ ದೇಹ ಒಂದು ಕಾಲುವೆಯಲ್ಲಿ ಎಸೆಯಲಾಗಿತ್ತು.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !