
೧. ಆಜ್ಞಾಧಾರಕ ಶಿಷ್ಯ : ‘ಉನ್ನತರು ಒಂದೇ ಪ್ರಶ್ನೆಯನ್ನು ಅನೇಕ ಬಾರಿ ಕೇಳಿದರೂ ಶಿಷ್ಯನು ಪ್ರತಿಯೊಂದು ಸಮಯದಲ್ಲಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸದೇ ಆಜ್ಞಾಪಾಲನೆ ಎಂದು ನಮ್ರತೆಯಿಂದ ಉತ್ತರ ಕೊಟ್ಟರೆ ಮಾತ್ರ ಅವನು ಉತ್ತಮ ಶಿಷ್ಯನು. ಇದರಿಂದ ಶಿಷ್ಯನ ಮನೋಲಯವಾಗಲು ಸಹಾಯವಾಗುತ್ತದೆ.
೨. ಸಂತರ ಸಗುಣದಲ್ಲಿನ ಮತ್ತು ನಿರ್ಗುಣದಲ್ಲಿನ ಕಾರ್ಯ : ಸಂತರ ಕಾರ್ಯವು ದೇಹವಿರುವಾಗ ದೇವರ ಆಶೀರ್ವಾದದಿಂದ ಸಗುಣದಲ್ಲಿ ನಡೆಯುತ್ತದೆ, ಆದರೆ ದೇಹವಿಲ್ಲದಿರುವಾಗ ದೇವರ ಕೃಪೆಯಿಂದ ನಿರ್ಗುಣದಿಂದ ನಡೆಯುತ್ತದೆ.
೩. ವರ್ತಮಾನಕಾಲದಲ್ಲಿರುವ ಮಹತ್ವ : ಭೂತಕಾಲವನ್ನು ಮರೆಯಬೇಕು ಮತ್ತು ವರ್ತಮಾನಕಾಲವು ಗಮನದಲ್ಲಿಡಬೇಕು. ವರ್ತಮಾನಕಾಲದ ಕರ್ಮದ ಗತಿಯ ಮೇಲೆಯೇ ನಮ್ಮ ಭವಿಷ್ಯತ್ಕಾಲದ ಗೋಡೆಯು ಎದ್ದು ನಿಲ್ಲುತ್ತದೆ.’
– ಶ್ರೀಚಿತ್ಶಕ್ತಿ ಸೌ. ಅಂಜಲಿ ಗಾಡಗೀಳ
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಶ್ರೀ ರಾಜಮಾತಂಗಿ ಮಹಾಯಜ್ಞ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !