ಬಾಂಗ್ಲಾದೇಶದ ಪ್ರಧಾನಿ ಶೇಖ ಹಸೀನಾ ಇವರ ಭಾರತ ಭೇಟಿ !

ನವ ದೆಹಲಿ – ಬಾಂಗ್ಲಾದೇಶದ ಪ್ರಧಾನಿ ಶೇಖ ಹಸೀನಾ ಭಾರತ ಪ್ರವಾಸದಲ್ಲಿರುವಾಗ ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ಸತತವಾಗಿ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಅವರ ಗಮನಸೆಳೆಯುವುದಕ್ಕಾಗಿ ಇಲ್ಲಿಯ ಜಂತರಮಂತರದಲ್ಲಿ ಸಪ್ಟೆಂಬರ ೬, ೨೦೨೨ ರಂದು ಪತಿಭಟನೆಯ ಆಯೋಜನೆ ಮಾಡಲಾಗಿತ್ತು; ಆದರೆ ದೆಹಲಿ ಪೊಲೀಸರು ಅವರಿಗೆ ಅನುಮತಿ ನಿರಾಕರಿಸಿದರು. ಈ ಆಂದೋಲನದಲ್ಲಿ ‘ಪ್ರಭಾಷಿ ಬಾಂಗಿಯೋ ಸಮಾಜ(ಪಿ.ಬಿ.ಎಸ್.) ‘ಆಲ್ ಇಂಡಿಯಾ ರೆಫ್ಯೂಜಿ ಫ್ರಂಟ್’ (ಎ.ಐ.ಆರ್.ಎಫ್.) ಮತ್ತು ಇತರ ಬಂಗಾಲಿ ಮತ್ತು ನಿರಾಶ್ರಿತ ಸಂಘಟನೆಗಳು ಸಹಭಾಗಿ ಆಗುವವರಿದ್ದರು.
Delhi Police deny permission for sit-in protest at Jantar Mantar in solidarity with persecuted Hindus of Bangladesh pic.twitter.com/axiDSEPdq8
— Newsum (@Newsumindia) September 6, 2022
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
‘ಡೊಮಿನಿಕನ್ ರಿಪಬ್ಲಿಕ್’ನಲ್ಲಿ ಜೆಟ್ ವಿಮಾನ ಪತನ : ಪೈಲಟ್ ಮತ್ತು ಸಹ-ಪೈಲಟ್ ಸಾವು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
‘ಬ್ರಿಕ್ಸ್’ ಜಾಗತಿಕ ಆರ್ಥಿಕತೆಯ ಹೊಸ ಮಹಾಶಕ್ತಿ ! – ವ್ಲಾಡಿಮಿರ್ ಪುಟಿನ್
ಇರಾನ್-ಇಸ್ರೇಲ್ ನಡುವೆ ಮತ್ತೆ ಭುಗಿಲೆದ್ದ ಯುದ್ಧದ ಕಿಚ್ಚು !
ಫಿಲಿಪೈನ್ಸ್ನಲ್ಲಿ 7.8 ರಿಕ್ಟರ್ ತೀವ್ರತೆಯ ಭೂಕಂಪ : 19 ಜನರ ಸಾವು !