ಬಾಂಗ್ಲಾದೇಶದ ಪ್ರಧಾನಿ ಶೇಖ ಹಸೀನಾ ಇವರ ಭಾರತ ಭೇಟಿ !

ನವ ದೆಹಲಿ – ಬಾಂಗ್ಲಾದೇಶದ ಪ್ರಧಾನಿ ಶೇಖ ಹಸೀನಾ ಭಾರತ ಪ್ರವಾಸದಲ್ಲಿರುವಾಗ ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ಸತತವಾಗಿ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಅವರ ಗಮನಸೆಳೆಯುವುದಕ್ಕಾಗಿ ಇಲ್ಲಿಯ ಜಂತರಮಂತರದಲ್ಲಿ ಸಪ್ಟೆಂಬರ ೬, ೨೦೨೨ ರಂದು ಪತಿಭಟನೆಯ ಆಯೋಜನೆ ಮಾಡಲಾಗಿತ್ತು; ಆದರೆ ದೆಹಲಿ ಪೊಲೀಸರು ಅವರಿಗೆ ಅನುಮತಿ ನಿರಾಕರಿಸಿದರು. ಈ ಆಂದೋಲನದಲ್ಲಿ ‘ಪ್ರಭಾಷಿ ಬಾಂಗಿಯೋ ಸಮಾಜ(ಪಿ.ಬಿ.ಎಸ್.) ‘ಆಲ್ ಇಂಡಿಯಾ ರೆಫ್ಯೂಜಿ ಫ್ರಂಟ್’ (ಎ.ಐ.ಆರ್.ಎಫ್.) ಮತ್ತು ಇತರ ಬಂಗಾಲಿ ಮತ್ತು ನಿರಾಶ್ರಿತ ಸಂಘಟನೆಗಳು ಸಹಭಾಗಿ ಆಗುವವರಿದ್ದರು.
Delhi Police deny permission for sit-in protest at Jantar Mantar in solidarity with persecuted Hindus of Bangladesh pic.twitter.com/axiDSEPdq8
— Newsum (@Newsumindia) September 6, 2022
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation