ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ‘ಹುಣಸೆ ಮರದ ಕೆಳಗೆ ರಾತ್ರಿ ಮಲಗಬಾರದು ಕಾರಣ ಅಲ್ಲಿ ಪಿಶಾಚಿಗಳ ವಾಸ್ತವ್ಯವಿರುತ್ತದೆ’ ಎಂದು ಹೇಳುತ್ತಿದ್ದರು ಹಾಗೂ ಹೆದರಿಕೆಯಿಂದ ಜನರು ರಾತ್ರಿಯ ಸಮಯದಲ್ಲಿ ಹುಣಸೆ ಮರದ ಕೆಳಗೆ ಹೋಗುತ್ತಿರಲಿಲ್ಲ, ಹಾಗೆ ಮಲಗುತ್ತಿರಲಿಲ್ಲ. ಇದರ ಹಿಂದಿನ ವೈಜ್ಞಾನಿಕ ಕಾರಣವೆಂದರೆ ರಾತ್ರಿಯ ಸಮಯದಲ್ಲಿ ತುಳಸಿಯೊಂದು ಬಿಟ್ಟು ಬೇರೆಲ್ಲ ಮರಗಳು ಕಾರ್ಬನಡೈಆಡೈಆಕ್ಸೈಡನ್ನು ಬಿಡುಗಡೆಗೊಳಿಸುತ್ತವೆ. ಅದರಲ್ಲಿಯು ಹುಣಸೆ ಮರಕ್ಕೆ ಹೆಚ್ಚು ಎಲೆಗಳಿರುವುರಿಂದ ಅದು ಹೆಚ್ಚು ಪ್ರಮಾಣದಲ್ಲಿ ಕಾರ್ಬನಡೈಆಡೈಕ್ಸೈಡನನ್ನು ಬಿಡುಗಡೆ ಮಾಡುತ್ತವೆ ಹಾಗೂ ಬೇಕಾದಷ್ಟು ಆಮ್ಲಜನಕ ಸಿಗದೆ ಜೀವಕ್ಕೆ ಉಸಿರಾಡಲು ಕಷ್ಟವಾಗಿ ಮರಣವು ಬರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆಗ ವಿಜ್ಞಾನದಲ್ಲಿ ಪ್ರಗತಿಯಾಗಿರಲಿಲ್ಲ ಹಾಗೂ ಜನರು ಭೂತ ಪಿಶಾಚಿಗಳಿಗೆ ಹೆದರುತ್ತಿದ್ದರು ಎಂದೇ ‘ಹುಣಸೆ ಮರದ ಕೆಳಗೆ ಮಲಗಬಾರದು ಕಾರಣ ಅಲ್ಲಿ ಭೂತ ಪಿಶಾಚಿಗಳ ವಾಸವಿರುತ್ತದೆ’, ಎಂಬ ಹೆದರಿಕೆಯನ್ನು ತೋರಿಸುತ್ತಿದ್ದರು ಹಾಗೂ ತುಳಸಿಯ ಗಿಡದ ಪೂಜೆಯನ್ನು ಮಾಡಿ ಅದನ್ನು ಕಾಪಾಡಬೇಕು ಎಂದು ಹೇಳಲಾಗುತ್ತಿತ್ತು.
ಸಂಪಾದಕರು – ಹ.ಭ.ಪ. ವಿಠಲಬುವಾ ಶೆಳಕೆ (ಕೃಪೆ – ಸಾಮಾಜಿಕ ಜಾಲತಾಣ)
ಕೋಟಿ ಕೋಟಿ ನಮನಗಳು
`ಕಾಶಿ ವಿಶ್ವನಾಥ ಕಾರಿಡೊರ್’ನ ದರ್ಶನ ಮತ್ತು ಅನುಭವಗಳು
ಪ್ರೇಮಭಾವ, ಸಮಯಪಾಲನೆ ಮತ್ತು ನಿರಂತರ (ನಿಯಮಿತವಾಗಿ) ದತ್ತಗುರುಗಳ ನಾಮಜಪವನ್ನು ಮಾಡುವ ಸಾಗರದ (ಶಿವಮೊಗ್ಗ ಜಿಲ್ಲೆ) ಜಯಂತ ಹರಗಿ (೬೫ ವರ್ಷ) !
ಜಗತ್ತಿನಾದ್ಯಂತದ ತಾಪಮಾನದಲ್ಲಿನ ಹೆಚ್ಚಳ ಮತ್ತು ಅದರ ಪರಿಣಾಮ !
ಅಧ್ಯಾತ್ಮದ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಮಾರ್ಗದರ್ಶನ
ಚಿಕನಗುನಿಯಾ : ಚಿಕನಗುನಿಯಾ ರೋಗದ ಲಕ್ಷಣಗಳು ಮತ್ತು ಉಪಚಾರ !