ಕಾಂಗ್ರೆಸ್ ನಾಯಕ ಪವನ ಖೇಡಾ ಇವರಿಂದ ಕುಖ್ಯಾತಿ ಭಯೋತ್ಪಾದಕನಿಗೆ ಗೌರವ

ರಾಯಪುರ (ಛತ್ತಿಸ್ಗಡ) – ಇಲ್ಲಿಯ ಪತ್ರಿಕಾಗೋಷ್ಠೀ ತೆಗೆದುಕೊಳ್ಳಲು ಬಂದಿದ್ದ ಕಾಂಗ್ರೆಸ್ಸಿನ ನಾಯಕ ಪವನ ಖೇಡಾ ಇವರು ‘ಜೈಶ-ಎ-ಮಹಮ್ಮದ್’ ಈ ಕಟ್ಟರವಾದಿ ಜಿಹಾದಿ ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ ಮಸೂದ್ ಅಜಹರ್ನನ್ನು ‘ಸಾಹಬ ಎಂದು ಹೇಳಿದರು. ಈ ಕುರಿತು ಅವರ ಮೇಲೆ ಟೀಕೆಗಳಾಗುತ್ತಿದೆ. ಉದಯಪುರ ಹತ್ಯೆಯ ಆರೋಪಿ ಭಾಜಪದ ಜೊತೆಗೆ ಸಂಬಂಧ ಇರುವುದು ಬೆಳಕಿಗೆ ಬಂದ ನಂತರ ಕಾಂಗ್ರೆಸ್ ಈ ಪ್ರಕರಣದಲ್ಲಿ ದೇಶಾದ್ಯಂತ ಭಾಜಪಾದ ವಿರುದ್ಧ ಪತ್ರಿಕಾಗೋಷ್ಠಿ ತೆಗೆದುಕೊಳ್ಳುತ್ತಿದೆ. ಈ ನಿಮಿತ್ತ ಖೇಡಾ ಇವರು ರಾಯಪುರಕ್ಕೆ ಬಂದಿದ್ದರು. ಅವರು ಭಯೋತ್ಪಾದಕರನ್ನು ಬೆಂಬಲಿಸಲು ಪ್ರಯತ್ನ ಮಾಡಿದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಅದಕ್ಕೆ ಬಲವಾಗಿ ಟಿಕೆ ಆಗುತ್ತಿವೆ.
ಸಂಪಾದಕೀಯ ನಿಲುವು* ಕುಖ್ಯಾತಿ ಭಯೋತ್ಪಾದಕ ಓ ಸಾಮ ಬಿನ್ ಲಾದೆನ್ ನನ್ನು ‘ಓಸಾಮಾಜಿ’ ಎನ್ನುವುದು, ‘೨೦೦೧ ರಲ್ಲಿ ಸಂಸತ್ತಿನ ಮೇಲೆ ನಡೆದಿರುವ ದಾಳಿಗೆ ಸೂತ್ರದಾರ ಮಹಮ್ಮದ್ ಅಫ್ಜಲ್ ಇವನ ಪ್ರಕರಣ ಸರಿಯಾಗಿ ನಿರ್ವಹಿಸಲಿಲ್ಲ’, ಎಂದು ಆರೋಪ ಮಾಡುವ, ೧೯೯೩ ರ ಬಾಂಬ್ ಸ್ಪೋಟದ ಆರೋಪಿ ಯಾಕುಬ್ ಮೆನನ್ ಇವನಿಗೆ ಗಲ್ಲು ಶಿಕ್ಷೆ ಆಗಬಾರದೆಂದು ಕೊನೆಯವರೆಗೆ ಪ್ರಯತ್ನ ಮಾಡುವ, ಭಯೋತ್ಪಾದಕ ಮಸೂರ ಅಝಹರ್ ಈತನನ್ನು ‘ಸಾಹಬ’ ಎನ್ನುವ ಹೀಗೆ ಕಾಂಗ್ರೆಸ್ ನಾಯಕರು ಜಿಹಾದಿ ಭಯೋತ್ಪಾದಕರಿಗೆ ಬೆಂಬಲ ನೀಡುವುದು ಇತಿಹಾಸವೇ ಇದೆ. ಇಂತಹ ರಾಷ್ಟ್ರ ಘಾತಕ ಕಾಂಗ್ರೆಸ್ಸಿನ ಮೇಲೆ ಈಗ ಸರಕಾರ ನಿಷೇಧ ಹೇರಲೇಬೇಕು ! |
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
15 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧ: ಫ್ರಾನ್ಸ್ : France Social Media Ban
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir