
ಮಂದಸೌರ (ಮಧ್ಯಪ್ರದೇಶ) – ಇಲ್ಲಿ ಜಫರ್ ಶೇಖ್ ಎಂಬ ವ್ಯಕ್ತಿ ಮೆ ೨೭.೨೦೨೨ ರಂದು ಹಿಂದೂಧರ್ಮ ಸ್ವೀಕರಿಸಿದ್ದನು. ಚೈತನ್ಯ ಸಿಂಹ ಅಲಿಯಾಸ್ ಚೇತನ ಸಿಂಹ ಎಂದು ಅವನ ನಾಮಕರಣ ಮಾಡಲಾಗಿತ್ತು. ಈಗ ಅವನಿಗೆ ಮುಸಲ್ಮಾನರಿಂದ ಮತ್ತೆ ಇಸ್ಲಾಮ ಮತ್ತೆ ಸ್ವೀಕರಿಸುವಂತೆ ಒತ್ತಡ ಹೇರಲಾಗುತ್ತಿದೆ. ವಿಶೇಷ ಎಂದರೆ ಅವನ ಪರಿಚಯದ ಯುವತಿ ಹುರ್ ಬಾನೋ ಸೈಫಿ ಈಕೆ ಒತ್ತಡ ಹೇರುತ್ತಿದ್ದಾಳೆ. ಸೈಫೀ ಈಕೆ ಮೊದಲು ಒಂದು ಕೇಬಲ ವಾರ್ತಾವಾಹಿನಿಯಲ್ಲಿ ಪತ್ರಕರ್ತರಾಗಿದ್ದರು.
मंदसौर में सनातन धर्म अपना चुके शख्स को लड़की ने दिया मुसलमान बनने का ऑफर: बोली- मुसलमान आपके लिए जान देने तैयार, आपको हिन्दू धर्म में इसलिए शामिल किया ताकि वे मुस्लिमों को नीचा दिखा सकें#MadhyaPradesh https://t.co/PYtXwIXlNn
— Dainik Bhaskar (@DainikBhaskar) June 24, 2022
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ