‘ಮಹರ್ಷಿಗಳು ಹೇಳುತ್ತಾರೆ, ‘ಸಾಧಕರ ಮನಸ್ಸಿನಲ್ಲಿ ‘ಹಿಂದೂ ರಾಷ್ಟ್ರ ಎಂದು ಬರಲಿದೆ ?’, ಎಂಬ ಪ್ರಶ್ನೆ ಬರುತ್ತದೆ. ಮಗುವು ೭ ನೇಯ ತಿಂಗಳಲ್ಲಿ ಅಥವಾ ೯ ನೇಯ ತಿಂಗಳಲ್ಲಿ ಜನಿಸಬಹುದು. ೭ ನೇಯ ತಿಂಗಳಲ್ಲಿ ಹುಟ್ಟಿದ ಮಗುವಿಗೆ ಹೆಚ್ಚಾಗಿ ಏನಾದರೂ ದೋಷವಿರುತ್ತದೆ. ೯ ನೆಯ ತಿಂಗಳಲ್ಲಿ ಹುಟ್ಟಿದ ಮಗು ಸದೃಢವಾಗಿರುತ್ತದೆ. ‘ಹಿಂದೂ ರಾಷ್ಟ್ರವು ಸಹ ಒಂದು ಮಗುವಿನ ಹಾಗೆ. ನಮಗೆ ೭ ನೇಯ ತಿಂಗಳಲ್ಲಿ ಹುಟ್ಟಿದ ಮಗು ಬೇಕೋ ಅಥವಾ ೯ ನೇಯ ತಿಂಗಳಲ್ಲಿ ಹುಟ್ಟಿದ ಮಗು ಬೇಕೋ ?’, ಎಂಬುದನ್ನು ನೀವೇ ನಿರ್ಧರಿಸಬೇಕು. ಒಳ್ಳೆಯ ಮತ್ತು ಸದೃಢ ಮಗುವೆಂದರೆ ಸ್ಥಿರ ‘ಹಿಂದೂ ರಾಷ್ಟ್ರ ಬೇಕಾದರೆ ನಮಗೆ ಇನ್ನೂ ಕೆಲವು ಕಾಲ ಕಾಯಬೇಕಾಗುತ್ತದೆ. ಬೆಟ್ಟದ ಮೇಲೆ ಬಹಳ ವೇಗದಿಂದ ಹತ್ತಿದರೆ, ಕೆಳಗೆ ಇಳಿಯುವಾಗ ತೊಂದರೆಯಾಗುತ್ತದೆ ಮತ್ತು ನಿಧಾನವಾಗಿ ಹತ್ತಿದರೆ ಕೆಳಗೆ ಇಳಿಯುವಾಗ ಕಡಿಮೆ ತೊಂದರೆಯಾಗುತ್ತದೆ. (‘ಮಹರ್ಷಿಗಳು ಹಿಂದೂ ರಾಷ್ಟ್ರವನ್ನು ನವಜಾತ ಶಿಶುವಿಗೆ ಹೋಲಿಸಿದ್ದಾರೆ. ಮಹರ್ಷಿಗಳು ಹಿಂದೂ ರಾಷ್ಟ್ರದ ಬಗ್ಗೆ ಸುಂದರವಾದ ಉದಾಹರಣೆ ಕೊಟ್ಟಿದ್ದಾರೆ ಮತ್ತು ‘ಹಿಂದೂ ರಾಷ್ಟ್ರ ಬಂದೇ ಬರುವುದು, ಇದರ ಬಗ್ಗೆ ಸಾಧಕರಿಗೆ ಭರವಸೆಯನ್ನು ನೀಡಿದ್ದಾರೆ’. – ಸಂಕಲನಕಾರರು)
ಸನಾತನ ಪ್ರಭಾತ > Post Type > ರಾಷ್ಟ್ರ ಮತ್ತು ಧರ್ಮ > ‘ಹಿಂದೂ ರಾಷ್ಟ್ರ ಸ್ಥಾಪನೆಯಾಗುವ ಬಗ್ಗೆ ಮಹರ್ಷಿಗಳ ಭವಿಷ್ಯವಾಣಿ !
‘ಹಿಂದೂ ರಾಷ್ಟ್ರ ಸ್ಥಾಪನೆಯಾಗುವ ಬಗ್ಗೆ ಮಹರ್ಷಿಗಳ ಭವಿಷ್ಯವಾಣಿ !
ಸಂಬಂಧಿತ ಲೇಖನಗಳು
- ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕಾಗಿ ಧನಸ್ವರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಪಾಲ್ಗೊಳ್ಳಿರಿ !
- ಹಿಂದೂ ಸಮಾಜಕ್ಕೆ ಧರ್ಮಶಿಕ್ಷಣ ನೀಡುವುದರ ಆವಶ್ಯಕತೆ
- ನೇಪಾಳ: ರಾಜಪ್ರಭುತ್ವ ಮತ್ತು ಹಿಂದೂ ರಾಷ್ಟ್ರದ ಮರುಸ್ಥಾಪನೆಗಾಗಿ ಆಂದೋಲನ !
- ಹಿಂದೂ ರಾಷ್ಟ್ರ ಬೇಡ, ರಾಮರಾಜ್ಯ ಬೇಕು ! – ಭಾಜಪ ಸಂಸದ ಸಾಕ್ಷಿ ಮಹಾರಾಜ
- ಶ್ರೀಗುರುಗಳಿಗೆ ಅಪೇಕ್ಷಿತ ರಾಮರಾಜ್ಯವು ಅಂತರ್ಬಾಹ್ಯದಲ್ಲಿ ಅವತರಿಸಬೇಕೆಂದು ಸಾಧನೆಗಾಗಿ ಜೀವವನ್ನು ಸವೆಸಿ ಪ್ರಯತ್ನಿಸುವ ಶುಭಸಂಕಲ್ಪ ಮಾಡಿರಿ !
- ಪ್ರಭಾವಶಾಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವಾಗಲು ಪರಾತ್ಪರ ಗುರು ಡಾ. ಆಠವಲೆ ಇವರು ಹೇಳಿರುವ ಅಮೂಲ್ಯ ಅಂಶಗಳು