ತಾಜಮಹಲ್ ಪ್ರಕರಣ ಅರ್ಜಿಯನ್ನು ತಿರಸ್ಕರಿಸಿದ ಅಲಹಾಬಾದ್ ಉಚ್ಚ ನ್ಯಾಯಾಲಯ !
ತಾಜಮಹಲದಲ್ಲಿನ ೨೨ ಮುಚ್ಚಿರುವ ಕೋಣೆಗಳು ತೆರೆಯುವಂತೆ ಒತ್ತಾಯಿಸಿದ ಪ್ರಕರಣ

ಪ್ರಯಾಗರಾಜ (ಉತ್ತರ ಪ್ರದೇಶ) – ತಾಜ್ಮಹಲ್ ಶಹಜಹಾನ್ ಕಟ್ಟಿಸಲಿಲ್ಲ, ಇದರ ಮೇಲೆ ನಿಮಗೆ ವಿಶ್ವಾಸ ಇದೆ ? ನಾವು ಇಲ್ಲಿ ತೀರ್ಪು ನೀಡಲು ಬಂದಿದ್ದೇವೆಯೆ ? ‘ಅದು ಯಾರು ಕಟ್ಟಿದರು ಅಥವಾ ತಾಜ್ಮಹಲ್ ಎಷ್ಟು ಹಳೆಯದು ?’ ನಿಮಗೆ ತಿಳಿದಿಲ್ಲವಾದರೆ ಈ ವಿಷಯದ ಮೇಲೆ ಶೋಧಕಾರ್ಯ ನಡೆಸಿ, ಎಂ.ಎ. ಮಾಡಿಕೊಳ್ಳಿ. ಪಿಹೆಚ್ಡಿ ಮಾಡಿಕೊಳ್ಳಿ ಅಥವಾ ಯಾವುದಾದರೂ ಸಂಸ್ಥೆ ನಿಮಗೆ ಸಂಶೋಧನೆ ಮಾಡಲು ಬಿಡದಿದ್ದರೆ, ಆಗ ನಮ್ಮ ಹತ್ತಿರ ಬನ್ನಿ. ಈ ಮನವಿಯ ವಿಚಾರಣೆ ನಾವು ಮುಂದಕ್ಕೆ ಹಾಕುವುದಿಲ್ಲ, ಎಂಬ ಶಬ್ದಗಳಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯವು ತಾಜಮಹಲ್ನ ಮುಚ್ಚಿರುವ ೨೨ ಕೋಣೆ ತೆರೆದು ಅದರ ಕಲೆ ಹಾಕುವಂತೆ ಒತ್ತಾಯಿಸಿದ ಅರ್ಜಿದಾರನಿಗೆ ಚಾಟಿ ಬೀಸುತ್ತಾ ಈ ಅರ್ಜಿಯನ್ನು ತಿರಸ್ಕರಿಸಲಾಯಿತು. ಇದರ ನಂತರ ಅರ್ಜಿದಾರನು ಈ ತೀರ್ಪಿನ ವಿರೋಧದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ಸವಾಲು ಹಾಕಲಾಗುವುದು ಎಂದು ಹೇಳಿದ್ದಾರೆ.
Lucknow bench of the Allahabad High Court dismissed a plea seeking to open 22 closed rooms in the Taj Mahal. https://t.co/MCx4ZsZMAH
— Hindustan Times (@htTweets) May 12, 2022
ಈ ಕುರಿತು ಅರ್ಜಿದಾರನು ನ್ಯಾಯಾಲಯಕ್ಕೆ, ‘ನಾವು ಪ್ರಾಧಿಕರಣದಿಂದ ಮಾಹಿತಿ ಕೇಳಿದ್ದೇವೆ ಎಂದು ಹೇಳಿದರು’ ಅದಕ್ಕೆ ನ್ಯಾಯಾಲಯವು, ‘ಒಂದು ವೇಳೆ ಅವರು ಏನಾದರೂ ಸುರಕ್ಷೆಯ ಕಾರಣದಿಂದಾಗಿ ಕೋಣೆಗಳನ್ನು ಮುಚ್ಚಿದ್ದೇವೆ ಎಂದು ಹೇಳಿದ್ದಾರೆ, ಆಗ ಆ ಮಾಹಿತಿ ಇದೆ. ಆದ್ದರಿಂದ ನಿಮಗೆ ಸಮಾಧಾನವಾಗುತ್ತಿರಲಿಲ್ಲ ಎಂದರೆ ಪ್ರಶ್ನಿಸಿ. ಸಾರ್ವಜನಿಕ ಹಿತಾಸಕ್ತಿಯ ದುರುಪಯೋಗ ಮಾಡಬೇಡಿ.
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಲ್ಲಿ ಮುಸ್ಲಿಮರು ಇದ್ದಿದ್ದರೆ, ಕಳ್ಳತನದ ಆರೋಪದ ಮೇಲೆ ಅವರ ‘ಎನ್ಕೌಂಟರ್’ ಮಾಡಲಾಗುತ್ತಿತ್ತು!’
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ
ಸೋಲಾಪುರದಲ್ಲಿ ಅನಧಿಕೃತ ಚರ್ಚ್ ಮತ್ತು ಮಹಾನಗರ ಪಾಲಿಕೆ ನೌಕರನ ಅಕ್ರಮಗಳ ತನಿಖೆ!