
ವಾರಣಾಸಿ (ಉತ್ತರ ಪ್ರದೇಶ) – ಸಿವಿಲ ನ್ಯಾಯಾಲಯದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿ ಮತ್ತು ಶೃಂಗಾರಗೌರಿ ದೇವಸ್ಥಾನದ ಸಮೀಕ್ಷೆ ಮತ್ತು ಚಿತ್ರೀಕರಣವನ್ನು ಕೈಗೊಳ್ಳಲಾಗುವುದು. ಇಲ್ಲಿಯ ಕೆಲವು ಭಾಗಗಳ ಸಮೀಕ್ಷೆ ಮಾಡಿ ಚಿತ್ರಿಕರಿಸಲಾಗಿದೆ. ನ್ಯಾಯಾಲಯದ ಆಯುಕ್ತರ ಸಮ್ಮುಖದಲ್ಲಿ ಚಿತ್ರೀಕರಿಸಿದ ವಿಭಾಷ ದುಬೆ ಅವರು ‘ಆಜ ತಕ’ಈ ವಾರ್ತಾವಾಹಿನಿಯೊಮದಿಗೆ ಮಾತನಾಡುವಾಗ ತಿಳಿಸಿದ್ದಾರೆ, ಜ್ಞಾನವಾಪಿ ಮಸೀದಿಯ ಗೋಡೆಗಳ ಮೆಲೆ ಪುರಾತನ ಗಂಟೆಗಳು ಮತ್ತು ಹೂವಿನ ಮಾಲೆಗಳು ಮತ್ತು ಎರಡು ಸ್ವಸ್ತಿಕಗಳು ಕಂಡುಬಂದವು ಎಂದು ಹೇಳಿದರು. ಶೃಂಗಾರಗೌರಿ ದೇವಸ್ಥಾನದ ಕೆಳಗೆ ಶೇಷನಾಗ ಮತ್ತು ಕಮಲವೂ ಕಾಣಿಸಿಕೊಂಡಿದೆ ಎಂದು ಹೇಳಿದರು.
उत्तर और पश्चिम से सर्वे शुरू हुआ, खुरेच कर हटाने वाली बात गलत है, धूल ही हटाई गई रिकॉर्ड करने के लिए।
ज्ञानवापी सर्वेक्षण के प्रत्यक्षदर्शी और वीडियोग्राफर विभाष दुबे का सुपर एक्सक्लूसिव इंटरव्यू। #GyanvapiMasjid #ReporterDiary
(@iSamarthS) pic.twitter.com/OtnFO7KeP2— AajTak (@aajtak) May 11, 2022
ದುಬೆ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ಉಗುರುಗಳಿಂದ ಗೋಡೆಯ ಮೇಲೆ ಗಿರುಗಳಿವೆ ಎಂಬ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ. ಚಿತ್ರೀಕರಣಕ್ಕಾಗಿ ಗೋಡೆಯ ಮೇಲಿನ ಧೂಳನ್ನು ತೆಗೆಯಲಾಗಿತ್ತು. ಮೇ ೬ ರಂದು ನಮಗೆ ವಿರೋಧಿಸಲಿಲ್ಲ; ಆದರೆ ಮರುದಿನ ನಾವೂ ಅಲ್ಲಿಗೆ ಹೋದಾಗ ಘೋಷಣೆ ಮಾಡಲಾಯಿತು. ೧೦೦ ಕ್ಕೂ ಹೆಚ್ಚು ಜನ ನಮ್ಮನ್ನು ವಿರೋಧಿಸಿದರು. ನ್ಯಾಯಾಲಯದ ಆಯುಕ್ತರನ್ನು ಒಳಗೆ ಹೋಗಲು ಹೇಳಿದರು; ಆದರೆ ಮುಸ್ಲಿಂ ಪಕ್ಷದ ವಕೀಲರು ಮೌನ ವಹಿಸಿದ್ದರು ಎಂದು ಹೇಳಿದರು.
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ