
ವಾರಣಾಸಿ (ಉತ್ತರ ಪ್ರದೇಶ) – ಸಿವಿಲ ನ್ಯಾಯಾಲಯದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿ ಮತ್ತು ಶೃಂಗಾರಗೌರಿ ದೇವಸ್ಥಾನದ ಸಮೀಕ್ಷೆ ಮತ್ತು ಚಿತ್ರೀಕರಣವನ್ನು ಕೈಗೊಳ್ಳಲಾಗುವುದು. ಇಲ್ಲಿಯ ಕೆಲವು ಭಾಗಗಳ ಸಮೀಕ್ಷೆ ಮಾಡಿ ಚಿತ್ರಿಕರಿಸಲಾಗಿದೆ. ನ್ಯಾಯಾಲಯದ ಆಯುಕ್ತರ ಸಮ್ಮುಖದಲ್ಲಿ ಚಿತ್ರೀಕರಿಸಿದ ವಿಭಾಷ ದುಬೆ ಅವರು ‘ಆಜ ತಕ’ಈ ವಾರ್ತಾವಾಹಿನಿಯೊಮದಿಗೆ ಮಾತನಾಡುವಾಗ ತಿಳಿಸಿದ್ದಾರೆ, ಜ್ಞಾನವಾಪಿ ಮಸೀದಿಯ ಗೋಡೆಗಳ ಮೆಲೆ ಪುರಾತನ ಗಂಟೆಗಳು ಮತ್ತು ಹೂವಿನ ಮಾಲೆಗಳು ಮತ್ತು ಎರಡು ಸ್ವಸ್ತಿಕಗಳು ಕಂಡುಬಂದವು ಎಂದು ಹೇಳಿದರು. ಶೃಂಗಾರಗೌರಿ ದೇವಸ್ಥಾನದ ಕೆಳಗೆ ಶೇಷನಾಗ ಮತ್ತು ಕಮಲವೂ ಕಾಣಿಸಿಕೊಂಡಿದೆ ಎಂದು ಹೇಳಿದರು.
उत्तर और पश्चिम से सर्वे शुरू हुआ, खुरेच कर हटाने वाली बात गलत है, धूल ही हटाई गई रिकॉर्ड करने के लिए।
ज्ञानवापी सर्वेक्षण के प्रत्यक्षदर्शी और वीडियोग्राफर विभाष दुबे का सुपर एक्सक्लूसिव इंटरव्यू। #GyanvapiMasjid #ReporterDiary
(@iSamarthS) pic.twitter.com/OtnFO7KeP2— AajTak (@aajtak) May 11, 2022
ದುಬೆ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ಉಗುರುಗಳಿಂದ ಗೋಡೆಯ ಮೇಲೆ ಗಿರುಗಳಿವೆ ಎಂಬ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ. ಚಿತ್ರೀಕರಣಕ್ಕಾಗಿ ಗೋಡೆಯ ಮೇಲಿನ ಧೂಳನ್ನು ತೆಗೆಯಲಾಗಿತ್ತು. ಮೇ ೬ ರಂದು ನಮಗೆ ವಿರೋಧಿಸಲಿಲ್ಲ; ಆದರೆ ಮರುದಿನ ನಾವೂ ಅಲ್ಲಿಗೆ ಹೋದಾಗ ಘೋಷಣೆ ಮಾಡಲಾಯಿತು. ೧೦೦ ಕ್ಕೂ ಹೆಚ್ಚು ಜನ ನಮ್ಮನ್ನು ವಿರೋಧಿಸಿದರು. ನ್ಯಾಯಾಲಯದ ಆಯುಕ್ತರನ್ನು ಒಳಗೆ ಹೋಗಲು ಹೇಳಿದರು; ಆದರೆ ಮುಸ್ಲಿಂ ಪಕ್ಷದ ವಕೀಲರು ಮೌನ ವಹಿಸಿದ್ದರು ಎಂದು ಹೇಳಿದರು.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ