
ವಾರಣಾಸಿ (ಉತ್ತರ ಪ್ರದೇಶ) – ಸಿವಿಲ ನ್ಯಾಯಾಲಯದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿ ಮತ್ತು ಶೃಂಗಾರಗೌರಿ ದೇವಸ್ಥಾನದ ಸಮೀಕ್ಷೆ ಮತ್ತು ಚಿತ್ರೀಕರಣವನ್ನು ಕೈಗೊಳ್ಳಲಾಗುವುದು. ಇಲ್ಲಿಯ ಕೆಲವು ಭಾಗಗಳ ಸಮೀಕ್ಷೆ ಮಾಡಿ ಚಿತ್ರಿಕರಿಸಲಾಗಿದೆ. ನ್ಯಾಯಾಲಯದ ಆಯುಕ್ತರ ಸಮ್ಮುಖದಲ್ಲಿ ಚಿತ್ರೀಕರಿಸಿದ ವಿಭಾಷ ದುಬೆ ಅವರು ‘ಆಜ ತಕ’ಈ ವಾರ್ತಾವಾಹಿನಿಯೊಮದಿಗೆ ಮಾತನಾಡುವಾಗ ತಿಳಿಸಿದ್ದಾರೆ, ಜ್ಞಾನವಾಪಿ ಮಸೀದಿಯ ಗೋಡೆಗಳ ಮೆಲೆ ಪುರಾತನ ಗಂಟೆಗಳು ಮತ್ತು ಹೂವಿನ ಮಾಲೆಗಳು ಮತ್ತು ಎರಡು ಸ್ವಸ್ತಿಕಗಳು ಕಂಡುಬಂದವು ಎಂದು ಹೇಳಿದರು. ಶೃಂಗಾರಗೌರಿ ದೇವಸ್ಥಾನದ ಕೆಳಗೆ ಶೇಷನಾಗ ಮತ್ತು ಕಮಲವೂ ಕಾಣಿಸಿಕೊಂಡಿದೆ ಎಂದು ಹೇಳಿದರು.
उत्तर और पश्चिम से सर्वे शुरू हुआ, खुरेच कर हटाने वाली बात गलत है, धूल ही हटाई गई रिकॉर्ड करने के लिए।
ज्ञानवापी सर्वेक्षण के प्रत्यक्षदर्शी और वीडियोग्राफर विभाष दुबे का सुपर एक्सक्लूसिव इंटरव्यू। #GyanvapiMasjid #ReporterDiary
(@iSamarthS) pic.twitter.com/OtnFO7KeP2— AajTak (@aajtak) May 11, 2022
ದುಬೆ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ಉಗುರುಗಳಿಂದ ಗೋಡೆಯ ಮೇಲೆ ಗಿರುಗಳಿವೆ ಎಂಬ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ. ಚಿತ್ರೀಕರಣಕ್ಕಾಗಿ ಗೋಡೆಯ ಮೇಲಿನ ಧೂಳನ್ನು ತೆಗೆಯಲಾಗಿತ್ತು. ಮೇ ೬ ರಂದು ನಮಗೆ ವಿರೋಧಿಸಲಿಲ್ಲ; ಆದರೆ ಮರುದಿನ ನಾವೂ ಅಲ್ಲಿಗೆ ಹೋದಾಗ ಘೋಷಣೆ ಮಾಡಲಾಯಿತು. ೧೦೦ ಕ್ಕೂ ಹೆಚ್ಚು ಜನ ನಮ್ಮನ್ನು ವಿರೋಧಿಸಿದರು. ನ್ಯಾಯಾಲಯದ ಆಯುಕ್ತರನ್ನು ಒಳಗೆ ಹೋಗಲು ಹೇಳಿದರು; ಆದರೆ ಮುಸ್ಲಿಂ ಪಕ್ಷದ ವಕೀಲರು ಮೌನ ವಹಿಸಿದ್ದರು ಎಂದು ಹೇಳಿದರು.
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation