ಬೆಳಗಾವಿ : ಅತ್ಯಂತ ಶಾಂತ, ಸದಾ ಆನಂದ ಮತ್ತು ಹಸನ್ಮುಖನಾಗಿರುವ ಇಲ್ಲಿನ ಚಿ. ಅವಿರ ಪ್ರತೀಕ ಕಾಗವಾಡನು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ನೆಂದು ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಆನ್ಲೈನ್ ಮೂಲಕ ಮೇ ೨ ರಂದು ಅಂದರೆ ಅವನ ಹುಟ್ಟುಹಬ್ಬದ ದಿನದಂದು ಘೋಷಿಸಿದರು. ಇದರಲ್ಲಿ ಅಲ್ಲಿ ಉಪಸ್ಥಿತರಿದ್ದ ಎಲ್ಲರಿಗೆ ಭಾವಜಾಗೃತಿ ಆಯಿತು. ಈ ಸಮಯ ದಲ್ಲಿ ಚಿ. ಅವಿರ ಅವರ ತಂದೆ ಶ್ರೀ. ಪ್ರತೀಕ ಕಾಗವಾಡ, ತಾಯಿ ಸೌ. ನಿಕಿತಾ ಕಾಗವಾಡ, ಅಜ್ಜಿ ಸೌ. ಆಶಾ ಕಾಗವಾಡ, ಅಜ್ಜ ಶೇ. ೬೧ ಮಟ್ಟದ ಶ್ರೀ. ದಿಲೀಪ ಕಾಗವಾಡ, ಮಾವ ಶ್ರೀ. ನಚಿಕೇತ ಮತ್ತು ಸನಾತನದ ಸಾಧಕರಾದ ಶೇ. ೬೪ ರಷ್ಟು ಆಧ್ಯಾತ್ಮಿಕ ಮಟ್ಟದ ಸೌ. ತಾರಾ ಶೆಟ್ಟಿ ಹಾಗೂ ಶೇ. ೬೦ ಮಟ್ಟದ ಶ್ರೀ. ಬಾಪೂ ಸಾವಂತ ಇವರೂ ಉಪಸ್ಥಿತರಿದ್ದರು.
ಸನಾತನ ಪ್ರಭಾತ > ಸಾಧನೆ > ಬೆಳಗಾವಿಯ ಚಿ. ಅವಿರ ಕಾಗವಾಡನು (೧ ವರ್ಷ) ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದನೆಂದು ಘೋಷಣೆ !
ಬೆಳಗಾವಿಯ ಚಿ. ಅವಿರ ಕಾಗವಾಡನು (೧ ವರ್ಷ) ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದನೆಂದು ಘೋಷಣೆ !
ಸಂಬಂಧಿತ ಲೇಖನಗಳು
- ಉಚ್ಚ ಲೋಕಗಳಿಂದ ಪೃಥ್ವಿಯಲ್ಲಿ ಜನಿಸಿದ ದೈವೀ ಬಾಲಕರ, ಕುಮಾರ ಮತ್ತು ಕಿಶೋರ ವಯಸ್ಸಿನ ಸಾಧಕರಲ್ಲಾಗುವ ಬದಲಾವಣೆ ಹಾಗೂ ಅವರ ಗುಣವೈಶಿಷ್ಟ್ಯಗಳನ್ನು ಪ್ರತಿವರ್ಷ ಲಿಖಿತ ಸ್ವರೂಪದಲ್ಲಿ ‘ಜಿಲ್ಲಾ ಸಮನ್ವಯಕರ ಬಳಿ ಕಳುಹಿಸಿ !
- ಕಲಿಯುವ ವೃತ್ತಿ ಮತ್ತು ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಮೇಲೆ ಬಗ್ಗೆ ಅಪಾರ ಭಾವವಿರುವ ಪುಣೆಯ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಕು. ಪ್ರಾರ್ಥನಾ ಪಾಠಕ !
- ಸಕಾರಾತ್ಮಕವಿರುವ ಮತ್ತು ಗುರುದೇವರ ಬಗ್ಗೆ ಅಪಾರ ಭಾವವಿರುವ ಪುಣೆಯ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಕು. ಪ್ರಾರ್ಥನಾ ಪಾಠಕ (೧೧ ವರ್ಷ) !
- ಶೇ. ೫೭ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಮೈಸೂರಿನ ಕು. ಖುಷಿ ಮೃತ್ಯುಂಜಯ ಕುರವತ್ತಿ (ವಯಸ್ಸು ೧೧ ವರ್ಷ) !
- ದೈವಿ ಬಾಲಕರು ಮನುಕುಲವನ್ನು ಸುರಾಜ್ಯದತ್ತ ಕೊಂಡೊಯ್ಯುತ್ತಾರೆ !
- ಮಂಗಳೂರಿನ ಶೇ. ೫೭ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಕು. ಚರಣದಾಸ ರಮಾನಂದ ಗೌಡ (೮ ವರ್ಷಗಳು) ಇವನ ಗುಣವೈಶಿಷ್ಟ್ಯಗಳು