ಉತ್ತರಾಖಂಡ ಉಚ್ಚ ನ್ಯಾಯಾಲಯದಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನೋಟಿಸ್

ಡೆಹರಾಡೂನ್ (ಉತ್ತರಖಂಡ) – ಹಿಮಾಲಯದಲ್ಲಿರುವ ೫೧ ಶಕ್ತಿ ಪೀಠಗಳ ಸಂರಕ್ಷಣೆಯ ಸಂದರ್ಭದಲ್ಲಿ ಮನವಿ ದಾಖಲಿಸಲಾಗಿರುವುದರ ವಿಚಾರಣೆ ನಡೆಸುವಾಗ ಉತ್ತರಾಖಂಡ ಉಚ್ಚ ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ಇದರಲ್ಲಿ ಬರುವ ೬ ವಾರಗಳಲ್ಲಿ ಉತ್ತರ ನೀಡಲು ಹೇಳಲಾಗಿದೆ. ಈ ಮನವಿಯಲ್ಲಿ ಭಾರತೀಯ ಪುರಾತತ್ವ ಇಲಾಖೆಗೆ ಕಕ್ಷಿದಾರ ಮಾಡಲಾಗಿದೆ.
51 शक्तिपीठों के संरक्षण के लिए दायर याचिका पर हुई सुनवाई, केंद्र और राज्य सरकार को नोटिस जारी#UttarakhandHighCourt #Uttarakhand https://t.co/0eJSXvnAT7
— ABP Ganga (@AbpGanga) April 27, 2022
ಡೆಹರಾಡೂನಿನ ನಿವಾಸಿ ಪ್ರಭು ನಾರಾಯಣ ಇವರು ಈ ಮನವಿ ದಾಖಲಿಸಿದ್ದಾರೆ. ಇದರಲ್ಲಿ ಅವರು, ಹಿಮಾಲಯದಲ್ಲಿ ೫೧ ಶಕ್ತಿ ಪೀಠಗಳಿಗೆ ವೈಜ್ಞಾನಿಕ ಮತ್ತು ಪೌರಾಣಿಕ ಮಹತ್ವ ಇದೆ. ಈ ಶಕ್ತಿಪೀಠಗಳು ವಾತಾವರಣದ ಸಮತೋಲನಕ್ಕೆ ಆವಶ್ಯಕವಾಗಿವೆ. ಇದರ ಪ್ರತ್ಯಕ್ಷ ಉದಾಹರಣೆ ರಾಜ್ಯದ ಶ್ರೀನಗರದಲ್ಲಿರುವ ಶ್ರೀಧಾರಾದೇವಿ ದೇವಸ್ಥಾನವನ್ನು ತೆರವುಗೊಳಿಸಿದ ನಂತರ ಕಂಡುಬಂದಿದೆ. ಶ್ರೀಧಾರಾದೇವಿ ಮಂದಿರ ಮೂಲ ಸ್ಥಾನದಿಂದ ತೆರವುಗೊಳಿಸಿದ ನಂತರ ಕೆವಲ ಒಂದು ಗಂಟೆಯಲ್ಲಿ ಕೇದಾರನಾಥದಲ್ಲಿ ಪ್ರಳಯವಾಯಿತು. ಶ್ರಿಧಾರಾ ದೇವಿ ಶಕ್ತಿ ಪೀಠದ ಸಂಪೂರ್ಣ ಮಾಹಿತಿ ಪಡೆಯದೆ ಅದನ್ನು ಅದರ ಮೂಲಸ್ಥಾನದಿಂದ ತೆರವುಗೊಳಿಸಲಾಗಿತ್ತು. ಈ ಮಂದಿರದಲ್ಲಿ ಸುಳಿ ಇದೆ. ಅದು ನೈಸರ್ಗಿಕವಾದ ಊರ್ಜಾ ಕೇಂದ್ರವಾಗಿದ್ದು ಅದು ವಿದ್ಯುತ್ ಚುಂಬಕೀಯ ಕ್ಷೇತ್ರ ನಿರ್ಮಾಣ ಮಾಡುತ್ತದೆ. ಇದರ ವೈಜ್ಞಾನಿಕ ಸಂಶೋಧನೆ ನಡೆಯಬೇಕು ಎಂದು ಕೋರಲಾಗಿದೆ.
ಸಂಪಾದಕಿಯ ನಿಲುವುಇಂತಹ ಬೇಡಿಕೆ ಸಲ್ಲಿಸುವ ಪರಿಸ್ಥಿತಿಯೇ ಬರಬಾರದಿತ್ತು ! ಕೇಂದ್ರ ಮತ್ತು ರಾಜ್ಯದಲ್ಲಿ ಭಾಜಪಾ ಸರಕಾರ ಇರುವಾಗ ಸರಕಾರ ತಾನಾಗಿ ಇದಕ್ಕಾಗಿ ಪ್ರಯತ್ನಿಸಬೇಕೆಂದು ಹಿಂದೂಗಳಿಗೆ ಅನಿಸುತ್ತದೆ. ಚೈತನ್ಯದ ಸ್ರೋತವಾಗಿರುವ ದೇಶದ ಪ್ರತಿಯೊಂದು ದೇವಸ್ಥಾನವನ್ನೂ ಹಿಂದೂ ರಾಷ್ಟ್ರದಲ್ಲಿ ಸಂರಕ್ಷಿಸಿ ಸಂವರ್ಧನೆ ಮಾಡಲಾಗುವುದು ! |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !