‘ಲವ್ ಜಿಹಾದಿ’ನ ಇನ್ನೊಂದು ಘಟನೆ ಬಹಿರಂಗ !
ಉತ್ತರಪ್ರದೇಶದಲ್ಲಿ ಲವ್ ಜಿಹಾದಿನ ಕಾನೂನು ಇರುವಾಗಲೂ ಉದ್ಧಟ ಮತಾಂಧರು ಹಿಂದೂ ಹುಡುಗಿಯರನ್ನು ಸಿಲುಕಿಸುತ್ತಿದ್ದಾರೆ. ಈ ಬಗ್ಗೆ ಅವರಲ್ಲಿ ಭಯ ನಿರ್ಮಾಣ ಮಾಡಲು ಕಠೋರ ಕ್ರಮಕೈಗೊಳ್ಳುವುದು ಆವಶ್ಯಕವಾಗಿದೆ !

ಲಖನೌ – ಉತ್ತರಪ್ರದೇಶದ ಫತೇಹಪೂರ ಜಿಲ್ಲೆಯಲ್ಲಿನ ಓರ್ವ ಹಿಂದೂ ಹುಡುಗಿಯನ್ನು ಮತಾಂಧನು ಅಪಹರಣ ಮಾಡಿ ಆಕೆಯನ್ನು ಬಾಂದಾ ಜಿಲ್ಲೆಯಲ್ಲಿನ ಮಸೀದಿಗೆ ಕರೆದುಕೊಂಡು ಹೋದನು. ಅಲ್ಲಿ ಮೌಲ್ವಿಯು ಬಲವಂತದಿಂದ ಆಕೆಯ ಮತಾಂತರ ಮಾಡಿದನು ಮತ್ತು ನಂತರ ಸಂಬಂಧಿತ ಮತಾಂಧ ತರುಣನೊಂದಿಗೆ ಆಕೆಯ ವಿವಾಹ ಮಾಡಿಸಿದನು. ಹುಡುಗಿಯ ತಂದೆಯು ನೀಡಿದ ದೂರಿನ ಅನುಸಾರ ಪೊಲೀಸರು ಹುಡುಗಿಯನ್ನು ಮುಕ್ತಗೊಳಿಸಿ ಆರೋಪಿ ಸಾಬಿರ ಮಿರ್ಝಾನನ್ನು ಬಂಧಿಸಿದ್ದಾರೆ.
Uttar Pradesh: Sabir Mirza arrested for abduction, forced conversion and ‘nikah’ of an 18-year-old girl, Maulvi’s role being probed toohttps://t.co/EBtI915y8e
— OpIndia.com (@OpIndia_com) April 8, 2022
ಸಂತ್ರಸ್ತೆಯು ಮಾರ್ಚ ೩೧, ೨೦೨೨ರಂದು ಪರೀಕ್ಷೆಗೆ ಕುಳಿತುಕೊಳ್ಳಲು ಮನೆಯಿಂದ ಹೊರಟಿದ್ದಳು. ಆಕೆಯು ಮನೆಗೆ ಹಿಂತಿರುಗದಿರುವಾಗ ಆಕೆಯ ತಂದೆ ಗಾಝೀಪುರ ಪೊಲೀಸ ಠಾಣೆಯಲ್ಲಿ ದೂರನ್ನು ನೋಂದಾಯಿಸಿದರು. ತಮ್ಮ ಮಗಳಿಗೆ ಆಮೀಷವೊಡ್ಡಿ ಅಪಹರಿಸಿರುವ ಸಾಧ್ಯತೆಯನ್ನು ಅವರು ದೂರಿನಲ್ಲಿ ವ್ಯಕ್ತಪಡಿಸಿದ್ದರು. ಈ ಪ್ರಕರಣದಲ್ಲಿ ಮೌಲ್ವಿಯ ವಿಚಾರಣೆಯನ್ನೂ ಮಾಡಲಾಗುವುದಾಗಿ ಅವರು ಹೇಳಿದರು. ಈ ಘಟನೆಯ ೩ ದಿನಗಳ ಹಿಂದೆ ಫತೇಹಪುರ ಜಿಲ್ಲೆಯಲ್ಲಿನ ಲಾಲೋಲಿ ಪೊಲೀಸ ಠಾಣೆಯಲ್ಲಿ ‘ಲವ್ ಜಿಹಾದಿ’ನ ಪ್ರಕರಣ ಎದುರಿಗೆ ಬಂದಿತ್ತು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
ಚುಡಾಯಿಸುವುದನ್ನು ವಿರೋಧಿಸಿದ ಅಪ್ರಾಪ್ತ ಹಿಂದೂ ಹುಡುಗಿಯನ್ನು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿದ ಶಹನವಾಜ: ಹುಡುಗಿಯ ಸಾವು : Gaziyabaad Shahnawaz Murders
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ