‘ಲವ್ ಜಿಹಾದಿ’ನ ಇನ್ನೊಂದು ಘಟನೆ ಬಹಿರಂಗ !
ಉತ್ತರಪ್ರದೇಶದಲ್ಲಿ ಲವ್ ಜಿಹಾದಿನ ಕಾನೂನು ಇರುವಾಗಲೂ ಉದ್ಧಟ ಮತಾಂಧರು ಹಿಂದೂ ಹುಡುಗಿಯರನ್ನು ಸಿಲುಕಿಸುತ್ತಿದ್ದಾರೆ. ಈ ಬಗ್ಗೆ ಅವರಲ್ಲಿ ಭಯ ನಿರ್ಮಾಣ ಮಾಡಲು ಕಠೋರ ಕ್ರಮಕೈಗೊಳ್ಳುವುದು ಆವಶ್ಯಕವಾಗಿದೆ !

ಲಖನೌ – ಉತ್ತರಪ್ರದೇಶದ ಫತೇಹಪೂರ ಜಿಲ್ಲೆಯಲ್ಲಿನ ಓರ್ವ ಹಿಂದೂ ಹುಡುಗಿಯನ್ನು ಮತಾಂಧನು ಅಪಹರಣ ಮಾಡಿ ಆಕೆಯನ್ನು ಬಾಂದಾ ಜಿಲ್ಲೆಯಲ್ಲಿನ ಮಸೀದಿಗೆ ಕರೆದುಕೊಂಡು ಹೋದನು. ಅಲ್ಲಿ ಮೌಲ್ವಿಯು ಬಲವಂತದಿಂದ ಆಕೆಯ ಮತಾಂತರ ಮಾಡಿದನು ಮತ್ತು ನಂತರ ಸಂಬಂಧಿತ ಮತಾಂಧ ತರುಣನೊಂದಿಗೆ ಆಕೆಯ ವಿವಾಹ ಮಾಡಿಸಿದನು. ಹುಡುಗಿಯ ತಂದೆಯು ನೀಡಿದ ದೂರಿನ ಅನುಸಾರ ಪೊಲೀಸರು ಹುಡುಗಿಯನ್ನು ಮುಕ್ತಗೊಳಿಸಿ ಆರೋಪಿ ಸಾಬಿರ ಮಿರ್ಝಾನನ್ನು ಬಂಧಿಸಿದ್ದಾರೆ.
Uttar Pradesh: Sabir Mirza arrested for abduction, forced conversion and ‘nikah’ of an 18-year-old girl, Maulvi’s role being probed toohttps://t.co/EBtI915y8e
— OpIndia.com (@OpIndia_com) April 8, 2022
ಸಂತ್ರಸ್ತೆಯು ಮಾರ್ಚ ೩೧, ೨೦೨೨ರಂದು ಪರೀಕ್ಷೆಗೆ ಕುಳಿತುಕೊಳ್ಳಲು ಮನೆಯಿಂದ ಹೊರಟಿದ್ದಳು. ಆಕೆಯು ಮನೆಗೆ ಹಿಂತಿರುಗದಿರುವಾಗ ಆಕೆಯ ತಂದೆ ಗಾಝೀಪುರ ಪೊಲೀಸ ಠಾಣೆಯಲ್ಲಿ ದೂರನ್ನು ನೋಂದಾಯಿಸಿದರು. ತಮ್ಮ ಮಗಳಿಗೆ ಆಮೀಷವೊಡ್ಡಿ ಅಪಹರಿಸಿರುವ ಸಾಧ್ಯತೆಯನ್ನು ಅವರು ದೂರಿನಲ್ಲಿ ವ್ಯಕ್ತಪಡಿಸಿದ್ದರು. ಈ ಪ್ರಕರಣದಲ್ಲಿ ಮೌಲ್ವಿಯ ವಿಚಾರಣೆಯನ್ನೂ ಮಾಡಲಾಗುವುದಾಗಿ ಅವರು ಹೇಳಿದರು. ಈ ಘಟನೆಯ ೩ ದಿನಗಳ ಹಿಂದೆ ಫತೇಹಪುರ ಜಿಲ್ಲೆಯಲ್ಲಿನ ಲಾಲೋಲಿ ಪೊಲೀಸ ಠಾಣೆಯಲ್ಲಿ ‘ಲವ್ ಜಿಹಾದಿ’ನ ಪ್ರಕರಣ ಎದುರಿಗೆ ಬಂದಿತ್ತು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ