
“ಹೆಚ್ಚಿನ ಬಾರಿ ಸಾಧಕರು ಮತ್ತು ಸಾಧಕಿಯರು ಉಪಯೋಗಿಸುತ್ತಿರುವ ಬಟ್ಟೆಗಳ ದಾರಗಳು ಹೊರಗೆ ಬಂದಿರುತ್ತವೆ. ಅಂದರೆ ಸಾಧಕರ ಜುಬ್ಬಾ, ಪೈಜಾಮಾ, ಧೋತರ, ಇತರ ಉಡುಪುಗಳು, ಹಾಗೆಯೇ ಸಾಧಕಿಯರ ಸೀರೆಗಳು ಅಥವಾ ಉಡುಪುಗಳು ಈ ಬಟ್ಟೆಗಳಿಂದ ಹೊಲಿಗೆಯ, ಅದೇ ರೀತಿ ಬಟ್ಟೆಯ ಎಳೆಗಳು ಹೊರಗೆ ಬರುತ್ತವೆ. ಕೆಲವೊಮ್ಮೆ ಬಟ್ಟೆಗಳ ಮೇಲೆ ಕಸೂತಿ ಅಥವಾ ಜರಿಯ ದಾರಗಳಿಂದ ನೇಯ್ಗೆಯನ್ನು ಮಾಡಿದ್ದರೆ ಅದರಿಂದಲೂ ದಾರಗಳು ಹೊರಗೆ ಬಂದಿರುವುದು ಕಾಣಿಸುತ್ತದೆ. ಈ ರೀತಿ ಎಳೆಗಳು ಹೊರಗೆ ಬರುವುದರಿಂದ ಆ ಬಟ್ಟೆಗಳು ಚೆನ್ನಾಗಿ ಕಾಣುವುದಿಲ್ಲ, ಹಾಗೆಯೇ ಆ ಬಟ್ಟೆಗಳ ಸ್ಪಂದನಗಳೂ ಹಾಳಾಗುತ್ತವೆ. ಆದ್ದರಿಂದ ಸಾಧಕರು ಬಟ್ಟೆಗಳ ಹೊರಗೆ ಬಂದ ಎಳೆಗಳನ್ನು ಕೂಡಲೇ ಕತ್ತರಿಸಬೇಕು. ಇತರರ ಬಟ್ಟೆಗಳ ಎಳೆಗಳು ಹೊರಗೆ ಬಂದಿರುವುದು ಕಾಣಿಸಿದರೆ ಅವರಿಗೂ ಎಳೆಗಳನ್ನು ಕತ್ತರಿಸುವ ಬಗ್ಗೆ ಹೇಳಬೇಕು. ‘ಈ ರೀತಿಯ ಕೃತಿಗಳ ಮೂಲಕ ಈಶ್ವರನ ‘ವ್ಯವಸ್ಥಿತ’ವೆಂಬ ಗುಣವನ್ನು ನಮ್ಮಲ್ಲಿ ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ’, ಎಂದು ಸಾಧಕರು ಗಮನದಲ್ಲಿಡಬೇಕು”.
– ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೯.೩.೨೦೨೨)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !