
“ಹೆಚ್ಚಿನ ಬಾರಿ ಸಾಧಕರು ಮತ್ತು ಸಾಧಕಿಯರು ಉಪಯೋಗಿಸುತ್ತಿರುವ ಬಟ್ಟೆಗಳ ದಾರಗಳು ಹೊರಗೆ ಬಂದಿರುತ್ತವೆ. ಅಂದರೆ ಸಾಧಕರ ಜುಬ್ಬಾ, ಪೈಜಾಮಾ, ಧೋತರ, ಇತರ ಉಡುಪುಗಳು, ಹಾಗೆಯೇ ಸಾಧಕಿಯರ ಸೀರೆಗಳು ಅಥವಾ ಉಡುಪುಗಳು ಈ ಬಟ್ಟೆಗಳಿಂದ ಹೊಲಿಗೆಯ, ಅದೇ ರೀತಿ ಬಟ್ಟೆಯ ಎಳೆಗಳು ಹೊರಗೆ ಬರುತ್ತವೆ. ಕೆಲವೊಮ್ಮೆ ಬಟ್ಟೆಗಳ ಮೇಲೆ ಕಸೂತಿ ಅಥವಾ ಜರಿಯ ದಾರಗಳಿಂದ ನೇಯ್ಗೆಯನ್ನು ಮಾಡಿದ್ದರೆ ಅದರಿಂದಲೂ ದಾರಗಳು ಹೊರಗೆ ಬಂದಿರುವುದು ಕಾಣಿಸುತ್ತದೆ. ಈ ರೀತಿ ಎಳೆಗಳು ಹೊರಗೆ ಬರುವುದರಿಂದ ಆ ಬಟ್ಟೆಗಳು ಚೆನ್ನಾಗಿ ಕಾಣುವುದಿಲ್ಲ, ಹಾಗೆಯೇ ಆ ಬಟ್ಟೆಗಳ ಸ್ಪಂದನಗಳೂ ಹಾಳಾಗುತ್ತವೆ. ಆದ್ದರಿಂದ ಸಾಧಕರು ಬಟ್ಟೆಗಳ ಹೊರಗೆ ಬಂದ ಎಳೆಗಳನ್ನು ಕೂಡಲೇ ಕತ್ತರಿಸಬೇಕು. ಇತರರ ಬಟ್ಟೆಗಳ ಎಳೆಗಳು ಹೊರಗೆ ಬಂದಿರುವುದು ಕಾಣಿಸಿದರೆ ಅವರಿಗೂ ಎಳೆಗಳನ್ನು ಕತ್ತರಿಸುವ ಬಗ್ಗೆ ಹೇಳಬೇಕು. ‘ಈ ರೀತಿಯ ಕೃತಿಗಳ ಮೂಲಕ ಈಶ್ವರನ ‘ವ್ಯವಸ್ಥಿತ’ವೆಂಬ ಗುಣವನ್ನು ನಮ್ಮಲ್ಲಿ ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ’, ಎಂದು ಸಾಧಕರು ಗಮನದಲ್ಲಿಡಬೇಕು”.
– ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೯.೩.೨೦೨೨)
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !