ಈ ಹಿಂದೆ ಪತ್ರಕರ್ತನಾಗಿದ್ದ ಒಬ್ಬ ಭಯೋತ್ಪಾದಕ !
* ಕಾಶ್ಮೀರದಲ್ಲಿ ಎಷ್ಟೇ ಭಯೋತ್ಪಾದಕರ ಹತ್ಯೆಯಾದರೂ, ಪಾಕಿಸ್ತಾನವನ್ನು ನಾಶಗೊಳಿಸದೇ ಇದ್ದರೆ ಅಲ್ಲಿಯ ಭಯೋತ್ಪಾದನೆ ನಷ್ಟವಾಗುವುದಿಲ್ಲ !- ಸಂಪಾದಕರು

ಶ್ರೀನಗರ (ಜಮ್ಮೂ-ಕಾಶ್ಮೀರ) – ಇಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಮಾರ್ಚ 29 ರಂದು ಜರುಗಿದ ಚಕಮಕಿಯಲ್ಲಿ ಲಷ್ಕರ-ಎ- ತೋಯಬಾ ಸಂಘಟನೆಯ ರಯೀಸ ಅಹ್ಮದ್ ಭಟ ಮತ್ತು ಹಿಲಾಲ ಅಹ್ ರಾಹಾ ಹೆಸರಿನ 2 ಭಯೋತ್ಪಾದಕರನ್ನು ಹೊಡೆದುರುಳಿಸಲಾಯಿತು. ರಯೀಸ ಈ ಹಿಂದೆ ಪತ್ರಕರ್ತನೆಂದು ಕೆಲಸ ಮಾಡುತ್ತಿದ್ದನು. ಆತ ಅನಂತನಾಗದಲ್ಲಿ `ಹಾಲಿ ನ್ಯೂಸ ಸರ್ವಿಸ್’ ಹೆಸರಿನಿಂದ ಆನ್ಲೈನ ವೃತ್ತ ಒತ್ರಿಕೆಯನ್ನು ನಡೆಸುತ್ತಿದ್ದನು. (ಕಾಶ್ಮೀರದಲ್ಲಿ ಭಯೋತ್ಪಾದಕ ವಿಚಾರ ಸರಣಿಯ ಜನರು ವಾರ್ತಾ ಜಾಲತಾಣವನ್ನು ನಡೆಸುತ್ತಾರೆ, ಇದು ನಾಚಿಕೆಗೇಡು ! – ಸಂಪಾದಕರು) ಅವನು ಹಿಂದಿನ ವರ್ಷ ಅಗಸ್ಟ್ನಲ್ಲಿ ಲಷ್ಕರ್-ಎ-ತೋಯಬಾ ಸೇರಿದ್ದನು.
2 LeT terrorists killed in Kashmir encounter: Police https://t.co/U8sl2uu7o1
— Hindustan Times (@HindustanTimes) March 30, 2022
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ