ಭಾರತದ ವಿನಂತಿಯ ಪರಿಣಾಮ !

ಖಾರಕೀವ (ಯುಕ್ರೇನ್) – ಇಲ್ಲಿ ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಯುತ್ತಿರುವಾಗ ಇಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿ ಹೊರತರಲು ರಷ್ಯಾ ೬ ಗಂಟೆ ಯುದ್ಧವನ್ನು ನಿಲ್ಲಿಸಿತ್ತು. ಮಾರ್ಚ್ ೨ರ ರಾತ್ರಿ ರಷ್ಯಾ ಇದಕ್ಕಾಗಿ ಯುದ್ಧ ನಿಲ್ಲಿಸಿತ್ತು. ಭಾರತವು ರಷ್ಯಾಗೆ ಮಾಡಿರುವ ವಿನಂತಿ ನಂತರ ರಷ್ಯಾದಿಂದ ಈ ಕೃತಿ ಮಾಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ ೨ ರಾತ್ರಿ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮೀರ ಪುತಿನ್ ಇವರ ಜೊತೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರ ತೆಗೆಯುವ ಬಗ್ಗೆ ದೂರವಾಣಿಯ ಮೂಲಕ ಚರ್ಚೆ ನಡೆಸಿದ ನಂತರ ರಷ್ಯಾದಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿತ್ತು.
मोदी है तो मुमकिन है
कभी सुना है कि युद्ध के दौरान एक देश दूसरे देश पर कुछ घंटो के लिए हमला बंद कर दे ताकि विदेशी नागरिक बाहर निकल सकें?
यह सम्भव किया पीएम नरेंद्र मोदी जी ने जिनके कहने पर रूसी सेना ने 6 घंटे के लिए गोलीबारी बंद कर दी ताकि सभी भारतीय सुरक्षित बाहर निकल सके! pic.twitter.com/Jsyn60XcrA
— Ajay Pratap Singh (@mpajaypratap) March 3, 2022
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump