
ಪಾಟಲಿಪುತ್ರ (ಬಿಹಾರ) – ಇಂದು ಹೆಣ್ಣು ಮಕ್ಕಳು ವಿವಾಹಕ್ಕಾಗಿ ಪೋಷಕರ ಅನುಮತಿ ಇಲ್ಲದೆ ಮನೆ ತೊರೆಯುತ್ತಾರೆ, ಅದರ ದುಃಖದಾಯಕ ಪರಿಣಾಮ ಕಾಣುತ್ತಿದೆ. ಇದರಲ್ಲಿ ಅನೇಕ ಹೆಣ್ಣು ಮಕ್ಕಳ ಹತ್ಯೆಯಾಗುತ್ತಿದೆ ಹಾಗೂ ಅನೇಕರನ್ನು ವೇಶ್ಯಾವಾಟಿಕೆಗೆ ತಳ್ಳಲಾಗುತ್ತದೆ. ಪೋಷಕರು ಇದರ ಬೆಲೆ ತೆರುತ್ತಾರೆ, ಎಂದು ಬಿಹಾರದ ಪೊಲೀಸ್ ಮಹಾಸಂಚಾಲಕ ಎಸ್.ಕೆ.ಸಿಂಘಾಲ್ ಇವರು ಹೇಳಿದರು. ರಾಜ್ಯದ ಮುಖ್ಯಮಂತ್ರಿ ನಿತೀಶ ಕುಮಾರ ಇವರು ‘ಸಮಾಜ ಸುಧಾರಣೆ ಅಭಿಯಾನ’ ಹಮ್ಮಿಕೊಳ್ಳುತ್ತಿದ್ದಾರೆ. ಈ ಅಭಿಯಾನ ಪ್ರಸ್ತುತ ಸಮಸ್ತಿಪುರದಲ್ಲಿ ನಡೆಯುತ್ತಿದೆ. ಇದೇ ವೇದಿಕೆಯಿಂದ ಜನರನ್ನು ಉದ್ದೇಶಿಸಿ ಮಾತನಾಡಿದ ಎಸ್.ಕೆ.ಸಿಘಲ ಇವರು ಇದನ್ನು ಹೇಳಿದರು.
#Bihar के DGP #SKSinghal ने लड़कियों की #Marriage को लेकर क्या नसीहत दी ? #Parents को भी दी Advice
सब्सक्राइब करें #TimesNowNavbharat 👉 https://t.co/ogFsKf9YX1#TimesNowNavbharatOriginal #BiharPolice #SamajSudharAbhiyan #DGPSKSinghal #Samastipur pic.twitter.com/OVokJqYU9S
— Times Now Navbharat (@TNNavbharat) December 31, 2021
ಪೋಷಕರಿಗೆ ಸಹ ಸಲಹೆ ನೀಡುವಾಗ ಸಿಂಘಾಲ ಅವರು, ಪೋಷಕರು ಅವರ ಮಕ್ಕಳ ಜೊತೆ ಸಂವಾದ ನಡೆಸಬೇಕು. ಅವರು ಮಕ್ಕಳ ಮೇಲೆ ಒಳ್ಳೆಯ ಸಂಸ್ಕಾರ ಮಾಡಲು ಪ್ರಯತ್ನಿಸಬೇಕು. ಪೋಷಕರು ಮಕ್ಕಳ ಭಾವನೆ ಅರ್ಥ ಮಾಡಿಕೊಂಡರೆ ಅವರು ಅವರ ಜೊತೆ ಹೊಂದಿಕೊಂಡು ಇರುತ್ತಾರೆ. ಹೀಗೆ ಮಾಡಿದರೆ ಪೋಷಕರು ಒಳ್ಳೆಯ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಲು ಸಾಧ್ಯವಾಗುತ್ತದೆ, ಎಂದರು.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.