ತೀರ್ಪನ್ನು ಧರ್ಮದ ಆಧಾರದಲ್ಲಿ ನೀಡದೆ ಅದು ಕಾನೂನಿನ ಆಧಾರ ತೆಗೆದುಕೊಂಡು ನೀಡಲಾಗುತ್ತದೆ.

ವಾರಣಾಸಿ (ಉತ್ತರಪ್ರದೇಶ) – ಶ್ರೀರಾಮ ಜನ್ಮಭೂಮಿ ವಿಷಯದ ತೀರ್ಪು ನನ್ನದಾಗಿರಲಿಲ್ಲ, ಅದು ಸರ್ವೋಚ್ಚ ನ್ಯಾಯಾಲಯದ ತೀರ್ಪಾಗಿದೆ ಹೀಗೆಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ರಂಜನ್ ಗೋಗೋಯಿ ಸ್ಪಷ್ಟೀಕರಣ ನೀಡಿದರು. ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ರಂಜನ್ ಗೋಗೋಯಿ ಅವರ ನೇತೃತ್ವದ ಪೀಠವು ಶ್ರೀರಾಮಜನ್ಮಭೂಮಿ ವಿಷಯದ ತೀರ್ಪು ನೀಡಿತ್ತು.
ರಂಜನ್ ಗೋಗೋಯಿ ಮುಂದೆ ಮಾತನಾಡುತ್ತಾ, ಈ ತೀರ್ಪು ಧರ್ಮದ ಆಧಾರದಲ್ಲಿ ಇರದೆ ಕಾನೂನಿನ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ. ನ್ಯಾಯಾಧೀಶರಿಗೆ ಯಾವುದೇ ಧರ್ಮ, ಜಾತಿ ಮತ್ತು ಭಾಷೆ ಇರುವುದಿಲ್ಲ. ಸಂವಿಧಾನವೇ ಅವರ ಧರ್ಮ, ಜಾತಿ ಮತ್ತು ಭಾಷೆಯಾಗಿರುತ್ತದೆ, ಎಂದರು.
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ