ಖೇಡ್ (ಜಿಲ್ಲೆ ರತ್ನಾಗಿರಿ) ಇಲ್ಲಿಯ ಸನಾತನದ ಸಾಧಕ ಡಾ. ಅಶೋಕ ಶಿಂದೆಯವರು ಆಕ್ಷೇಪಿಸಿದ್ದಕ್ಕೆ ಸಿಕ್ಕ ಉತ್ತರ !
ಹಿಂದೂಗಳ ಸಾಧುಗಳಿಗಾಗುತ್ತಿದ್ದ ಅವಮಾನದ ವಿರುದ್ಧ ಧ್ವನಿ ಎತ್ತಿದ ಸನಾತನದ ಸಾಧಕ ಡಾ. ಅಶೋಕ ಶಿಂದೆ ಅವರಿಗೆ ಅಭಿನಂದನೆಗಳು ! ಎಲ್ಲ ಹಿಂದೂಗಳು ಇದರಿಂದ ಕಲಿಯಬೇಕು !- ಸಂಪಾದಕರು

ಲಕ್ಷ್ಮಣಪುಣಿ (ಉತ್ತರಪ್ರದೇಶ) – ಭಾರತೀಯ ರೈಲ್ವೇ ಇತ್ತೀಚೆಗೆ ಆರಂಭಿಸಿದ `ರಾಮಾಯಣ ಎಕ್ಸ್ಪ್ರೆಸ್’ನ ರೈಲಿನಲ್ಲಿ ಪರಿಚಾರಕರಿಗೆ ಸಾಧುನಂತೆ ಸಮವಸ್ತ್ರವನ್ನು ನೀಡಿದೆ. ಇದಕ್ಕೆ ಆಕ್ಷೇಪಿಸಿದ ಸನಾತನದ ಖೇಡ್ (ರತ್ನಾಗಿರಿ ಜಿಲ್ಲೆ)ಯಲ್ಲಿನ ಸಾಧಕ ಡಾ. ಅಶೋಕ ಶಿಂದೆ ಅವರು ಸಮವಸ್ತ್ರ ಬದಲಾವಣೆಗೆ ಒತ್ತಾಯಿಸಿ `ಇಂಡಿಯನ್ ರೇಲ್ವೆ ಕೆಟರಿಂಗ್ ಆಂಡ್ ಟುರಿಸಂ ಕಾರ್ಪೊರೇಶನ್’ನ (ಐ.ಆರ್.ಸಿ.ಟಿ.ಸಿ.ಯ) ಮುಖ್ಯ ವ್ಯವಸ್ಥಾಪಕರಿಗೆ ಪತ್ರವನ್ನು ಕಳುಹಿಸಿದ್ದಾರೆ. ಇದನ್ನು ಗಮನಿಸಿ, ಐ.ಆರ್.ಸಿ.ಟಿ.ಸಿ.ಯ ಸಹ-ಮುಖ್ಯ ವ್ಯವಸ್ಥಾಪಕ ಅಚ್ಯುತ್ ಸಿಂಗ್ ಇವರು ಡಾ. ಶಿಂದೆಯವರ ಪತ್ರಕ್ಕೆ ಉತ್ತರಿಸಿದರು. ಅದರಲ್ಲಿ ಅವರು, ನಾವು ಪರಿಚಾರಕರ ಸಮವಸ್ತ್ರಗಳ ಬಗ್ಗೆ ಈಗಾಗಲೇ ಗಮನ ಹರಿಸಿದ್ದೇವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಎಲ್ಲ ಸಿಬ್ಬಂದಿಗಳ ಸಮವಸ್ತ್ರ ಬದಲಾವಣೆ ಮಾಡುವವರಿದ್ದೇವೆ ಎಂದು ಹೇಳಿದರು.
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ