
‘ದೇವರು ಎಲ್ಲ ಮಾನವರಿಗೆ ಸಹಾಯ ಮಾಡುವುದಿಲ್ಲ. ಯಾರಾದರೊಬ್ಬ ದೇವತೆಯ ಭಕ್ತಿ ಮಾಡಲಾರಂಭಿಸಿದಾಗ, ದೇವತೆಯು ಅವರ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಆ ಭಕ್ತನ ಜೀವನದಲ್ಲಿ ಬರುವ ಅಡ್ಡಿ-ಅಡಚಣೆಗಳಿಂದ ಅವನ ಸಾಧನೆಯ ಮೇಲೆ ಪರಿಣಾಮವಾಗದಂತೆ ದೇವತೆಗಳು ಅವನಿಗೆ ಸಹಾಯ ಮಾಡುತ್ತಾರೆ. ಸಂತರ ಕಾರ್ಯವೂ ಹಾಗೆಯೇ ಇರುತ್ತದೆ. ಸಂತರು ಅವರ ಭಕ್ತರ ಸಾಧನೆಯಲ್ಲಿ ಅಡ್ಡಿಯುಂಟಾಗಬಾರದೆಂದು ಅವರಿಗೆ ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತಾರೆ; ಆದರೆ ಅವರು ಯಾವತ್ತೂ ‘ನನ್ನ ಕುಟುಂಬದವರು ಎಂಬ ಭಾವನೆಯ ವಿಚಾರ ಮಾಡಿ ತಮ್ಮ ಕುಟುಂಬದವರಿಗೆ ಸಹಾಯ ಮಾಡುವುದಿಲ್ಲ.
– (ಪರಾತ್ಪರ ಗುರು) ಡಾ. ಆಠವಲೆ (೧೫.೧೦.೨೦೨೧)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !