
‘ಇತ್ತೀಚೆಗೆ ಓರ್ವ ವಯಸ್ಕರ ಸಾಧಕರನ್ನು ಕೇಳಿದಾಗ, ‘ಅವರು ಬಿದ್ದಿರುವುದರಿಂದ ಕೈಗೆ ಅಸ್ತಿಭಂಗವಾಗಿದೆ’, ಎಂದು ತಿಳಿಯಿತು. ಆಗ ಆ ಸಾಧಕರು ಜೊತೆಗಿದ್ದ ಸಾಧಕರಿಗೆ ಸಹಜವಾಗಿ “ಒಳ್ಳೆಯದಾಯಿತು ! ಗುರುದೇವರ ಕೃಪೆಯಿಂದ ಯಾವುದೋ ಒಂದು ದೊಡ್ಡ ಸಂಕಟವು ಕೇವಲ ಅಸ್ತಿಭಂಗದಲ್ಲಿ ಪಾರಾಗಿರಬಹುದು !’ ಎಂದರು. ಈ ಸಾಧಕರು ‘ಜೀವನದಲ್ಲಿ ಅದೆಷ್ಟು ದೊಡ್ಡ ಸಮಸ್ಯೆಗಳು ಬಂದರೂ ಸಾಧಕರು ಸಕಾರಾತ್ಮಕವಾಗಿದ್ದು ಈಶ್ವರನ ಅನುಸಂಧಾನದಲ್ಲಿದ್ದು ಸಮಸ್ಯೆಗಳಿಂದ ಹೊರಬರಬಹುದು’ ಎಂಬುದನ್ನು ತೋರಿಸಿಕೊಟ್ಟರು.
– (ಪರಾತ್ಪರ ಗುರು) ಡಾ. ಆಠವಲೆ (೯.೧೦.೨೦೨೧)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !