
‘ಇತ್ತೀಚೆಗೆ ಓರ್ವ ವಯಸ್ಕರ ಸಾಧಕರನ್ನು ಕೇಳಿದಾಗ, ‘ಅವರು ಬಿದ್ದಿರುವುದರಿಂದ ಕೈಗೆ ಅಸ್ತಿಭಂಗವಾಗಿದೆ’, ಎಂದು ತಿಳಿಯಿತು. ಆಗ ಆ ಸಾಧಕರು ಜೊತೆಗಿದ್ದ ಸಾಧಕರಿಗೆ ಸಹಜವಾಗಿ “ಒಳ್ಳೆಯದಾಯಿತು ! ಗುರುದೇವರ ಕೃಪೆಯಿಂದ ಯಾವುದೋ ಒಂದು ದೊಡ್ಡ ಸಂಕಟವು ಕೇವಲ ಅಸ್ತಿಭಂಗದಲ್ಲಿ ಪಾರಾಗಿರಬಹುದು !’ ಎಂದರು. ಈ ಸಾಧಕರು ‘ಜೀವನದಲ್ಲಿ ಅದೆಷ್ಟು ದೊಡ್ಡ ಸಮಸ್ಯೆಗಳು ಬಂದರೂ ಸಾಧಕರು ಸಕಾರಾತ್ಮಕವಾಗಿದ್ದು ಈಶ್ವರನ ಅನುಸಂಧಾನದಲ್ಲಿದ್ದು ಸಮಸ್ಯೆಗಳಿಂದ ಹೊರಬರಬಹುದು’ ಎಂಬುದನ್ನು ತೋರಿಸಿಕೊಟ್ಟರು.
– (ಪರಾತ್ಪರ ಗುರು) ಡಾ. ಆಠವಲೆ (೯.೧೦.೨೦೨೧)
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !