|
* ಫೇಸ್ಬುಕ್ನ ಹಿಂದೂದ್ವೇಷ ಮತ್ತು ಮುಸಲ್ಮಾನಪ್ರೇಮ ತಿಳಿದುಕೊಳ್ಳಿ ! ಮತಾಂಧರಿಂದ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಯಾರಾದರೂ ಬಹಿರಂಗವಾಹಿ ಹೇಳಿದರೆ ಅಥವಾ ಅದನ್ನು ವಿರೋಧಿಸಿದರೆ, ಆಗ ಫೇಸ್ಬುಕ್ಗೆ ಏಕೆ ತೊಂದರೆಯಾಗುತ್ತದೆ ? ‘ಫೇಸಬುಕ್ ಕೂಡ ಮತಾಂಧರಿಗೆ ಸಮರ್ಥನೆ ನೀಡುತ್ತಿದೆ ಮತ್ತು ಹಿಂದೂಗಳ ಮೇಲೆ ನಡೆಯುವ ದಾಳಿಯು ಅದಕ್ಕೆ ಯೋಗ್ಯ ಎನಿಸುತ್ತದೆ’ ಎಂದು ಹಿಂದೂಗಳು ತಿಳಿದುಕೊಳ್ಳಬೇಕೇ ?- ಸಂಪಾದಕರು * ಹಿಂದೂಗಳು ಫೇಸಬುಕ್ಅನ್ನು ನಿಷೇಧಿಸಿ ತಸ್ಲೀಮಾ ನಸ್ರೀನ್ ಅವರ ಖಾತೆ ಮತ್ತೆ ಆರಂಭಿಸಲು ಅವರ ಮೇಲೆ ಒತ್ತಡ ನಿರ್ಮಾಣ ಮಾಡಬೇಕು !- ಸಂಪಾದಕರು |

ನವ ದೆಹಲಿ – ಬಾಂಗ್ಲಾದೇಶದಿಂದ ಸ್ಥಳಾಂತರಗೊಂಡಿರುವ ಲೇಖಕಿ ತಸ್ಲೀಮಾ ನಸ್ರೀನ್ ಇವರ ಫೇಸ್ಬುಕ್ ಖಾತೆಯನ್ನು ಏಳು ದಿನಕ್ಕಾಗಿ ಬಂದ್ ಮಾಡಲಾಗಿದೆ. ಸ್ವತಃ ತಸ್ಲೀಮಾ ಇವರು ಟ್ವೀಟ್ ಮಾಡಿ ಈ ವಿಷಯದ ಮಾಹಿತಿ ನೀಡಿದ್ದಾರೆ. ‘ಬಾಂಗ್ಲಾದೇಶದಲ್ಲಿ ಮುಸಲ್ಮಾನರಿಂದ ಹಿಂದೂಗಳ ಮೇಲೆ ನಡೆಯುವ ದಾಳಿಯ ವಿರೋಧದಲ್ಲಿ ನಾನು ಬರೆದು ಸತ್ಯ ಹೇಳಿದ್ದಕ್ಕೆ ನನ್ನ ಫೇಸಬುಕ್ ಖಾತೆಯನ್ನು ಏಳು ದಿನಗಳ ಕಾಲ ಬಂದ್ ಮಾಡಲಾಗಿದೆ’, ಎಂದು ತಸ್ಲಿಮಾ ಅವರು ಹೇಳಿದ್ದಾರೆ. (ಯಾವಾಗಲೂ ಅಭಿವ್ಯಕ್ತಿಸ್ವಾತಂತ್ರದ ಕಗ್ಗೊಲೆ ಆಗುತ್ತಿದೆ ಎಂದು ಕೂಗಾಡುವವರು ಈಗ ಯಾವ ಬಿಲದಲ್ಲಿ ಅಡಗಿದ್ದಾರೆ ? – ಸಂಪಾದಕರು)
Facebook has banned me for writing ” Islamists destroyed Bangladeshi Hindu houses & temples believing that Hindus placed Quran on Hanuman’s thigh. But when it was revealed that Iqbal Hossain did that, not the Hindus, Islamists were silent, said and did nothing against Iqbal…’
— taslima nasreen (@taslimanasreen) November 1, 2021
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War