ಹಿಂದುತ್ವನಿಷ್ಠ ಸಂಘಟನೆಗಳಿಂದ ಚರ್ಚ್ನಲ್ಲಿ ಭಜನೆ
ಇಂತಹವರನ್ನು ಕಠಿಣ ಶಿಕ್ಷೆಯಾಗಲು ಮತಾಂತರ ವಿರೋಧಿ ಕಾನೂನು ಅಗತ್ಯವಿದೆ ! -ಸಂಪಾದಕರು

ಹುಬ್ಬಳ್ಳಿ – ಇಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಚರ್ಚ್ನಲ್ಲಿ ಹಿಂದೂಗಳ ಮತಾಂತರವನ್ನು ನಿಲ್ಲಿಸಿದರು ಮತ್ತು ಭಜನೆಯನ್ನು ಹಾಡಿದ ಘಟನೆ ಅಕ್ಟೋಬರ್ 17 ರಂದು ನಡೆದಿದೆ. ಇಲ್ಲಿನ ಬೈರಿದೇವರಕೊಪ್ಪ ಚರ್ಚ್ನಲ್ಲಿ ಈ ಘಟನೆ ನಡೆದಿದೆ. ಈ ಸಂಘಟನೆಯ ಕಾರ್ಯಕರ್ತರು ಚರ್ಚ್ನ ಪಾದ್ರಿ ಸೋಮು ಅವರಾಧಿ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
Police in the Hubbali region of #Karnataka arrested a pastor on charges of abusing a Dalit man and forcing him to convert into Christianityhttps://t.co/nI0kdOPyEW
— Express Bengaluru (@IEBengaluru) October 19, 2021
ಬಜರಂಗದಳ ರಾಜ್ಯ ಸಂಯೋಜಕ ರಘು ಸಕಲೇಶಪೋರ ಮಾತನಾಡಿ, ವಿಶ್ವನಾಥ ಎಂಬ ವ್ಯಕ್ತಿಯನ್ನು ಪಾದ್ರಿ ಸೋಮು ಅವರು ಆಮಿಷವೊಡ್ಡಿ ಮತಾಂತರಕ್ಕಾಗಿ ಚರ್ಚ್ಗೆ ಕರೆತಂದರು. ಅವರು ಚರ್ಚ್ನಿಂದ ನೇರವಾಗಿ ಪೊಲೀಸ್ ಠಾಣೆಗೆ ಹೋದರು ಮತ್ತು ಪಾದ್ರಿ ಸೋಮು ಮತ್ತು ಇತರರ ವಿರುದ್ಧದ ಅಪರಾಧವನ್ನು ದಾಖಲಿಸಿದರು. ಇದರ ನಂತರ ನಮಗೆ ಈ ಮಾಹಿತಿ ಸಿಕ್ಕಿದನಂತರ ನಾವು ಚರ್ಚ್ಗೆ ಹೋಗಿ ಭಜನೆಯನ್ನು ಹಾಡಲು ಆರಂಭಿಸಿದೆವು ಎಂದು ಹೇಳಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”