ಇಂತಹ ಕೀಳುಮಟ್ಟದ ಕಳ್ಳತನ ಮಾಡುವ ಪೊಲೀಸರನ್ನು ಅಮಾನತುಗೊಳಿಸುವುದಲ್ಲ, ಬದಲಾಗಿ ಅವರನ್ನು ಕೆಲಸದಿಂದ ವಜಾ ಮಾಡಿ ಸೆರೆಮನೆಗೆ ಅಟ್ಟಬೇಕು ! ಜೊತೆಗೆ ಈ ಅಧಿಕಾರಿಯು ಈ ರೀತಿಯ ಎಷ್ಟು ಅಪರಾಧ ಮಾಡಿದ್ದಾರೆ, ಇದನ್ನೂ ಸಹ ಕಂಡು ಹಿಡಿಯಬೇಕು !- ಸಂಪಾದಕರು

ತಿರುವನಂತಪುರಮ್ (ಕೇರಳ) – ಪೊಲೀಸ್ ಉಪನಿರೀಕ್ಷಕ ಜ್ಯೊತಿ ಸುಧಾಕರ ಇವರನ್ನು ರೈಲ್ವೆಯ ಅಪಘಾತದಲ್ಲಿ ಮೃತಪಟ್ಟ ಓರ್ವ ಪ್ರವಾಸಿಯ ಸಂಚಾರವಾಣಿಯನ್ನು ಕದ್ದ ಪ್ರಕರಣದಲ್ಲಿ ಅಮಾನತು ಮಾಡಲಾಗಿದೆ. ಪ್ರವಾಸಿ ಅರುಣ ಜೆರಿ ಇವರು ಜೂನ್ 18, 2021 ರಂದು ಅಪಘಾತದಿಂದ ಮೃತಪಟ್ಟಿದ್ದರು. ಆ ಸಮಯದಲ್ಲಿ ಘಟನೆಯ ಸ್ಥಳಕ್ಕೆ ಅವರ ಸಂಬಂಧಿಕರು ತಲುಪಿದಾಗ ಅವರಿಗೆ ಜೆರಿಯವರ ಸಂಚಾರವಾಣಿ ಮತ್ತು ಕೆಲವು ವಸ್ತುಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂತು. ಅವರು ಈ ಬಗ್ಗೆ ಕೇರಳದ ಪೊಲೀಸ್ ಮಹಾನಿರ್ದೇಶಕ, ಅದೇ ರೀತಿ ಸೈಬರ್ ಸೆಲ್ ಪೊಲೀಸರಲ್ಲಿ ದೂರನ್ನು ನೀಡಿದರು. ಸೈಬರ್ ಸೆಲ್ನವರು ಮಾಡಿದ ತನಿಖೆಯಲ್ಲಿ ಈ ಸಂಚಾರವಾಣಿಯು ಪೊಲೀಸ್ ಉಪನಿರೀಕ್ಷಕ ಜ್ಯೋತಿ ಸುಧಾಕರ ಇವರ ಬಳಿ ಇರುವುದು ಪತ್ತೆಯಾಯಿತು.
A Kerala police sub-inspector was suspended for stealing a mobile phone from a young man who had died in a train accident.#Kerala #Crime https://t.co/dig02QCmn8
— IndiaToday (@IndiaToday) October 10, 2021
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ