ಇಂತಹ ಕೀಳುಮಟ್ಟದ ಕಳ್ಳತನ ಮಾಡುವ ಪೊಲೀಸರನ್ನು ಅಮಾನತುಗೊಳಿಸುವುದಲ್ಲ, ಬದಲಾಗಿ ಅವರನ್ನು ಕೆಲಸದಿಂದ ವಜಾ ಮಾಡಿ ಸೆರೆಮನೆಗೆ ಅಟ್ಟಬೇಕು ! ಜೊತೆಗೆ ಈ ಅಧಿಕಾರಿಯು ಈ ರೀತಿಯ ಎಷ್ಟು ಅಪರಾಧ ಮಾಡಿದ್ದಾರೆ, ಇದನ್ನೂ ಸಹ ಕಂಡು ಹಿಡಿಯಬೇಕು !- ಸಂಪಾದಕರು

ತಿರುವನಂತಪುರಮ್ (ಕೇರಳ) – ಪೊಲೀಸ್ ಉಪನಿರೀಕ್ಷಕ ಜ್ಯೊತಿ ಸುಧಾಕರ ಇವರನ್ನು ರೈಲ್ವೆಯ ಅಪಘಾತದಲ್ಲಿ ಮೃತಪಟ್ಟ ಓರ್ವ ಪ್ರವಾಸಿಯ ಸಂಚಾರವಾಣಿಯನ್ನು ಕದ್ದ ಪ್ರಕರಣದಲ್ಲಿ ಅಮಾನತು ಮಾಡಲಾಗಿದೆ. ಪ್ರವಾಸಿ ಅರುಣ ಜೆರಿ ಇವರು ಜೂನ್ 18, 2021 ರಂದು ಅಪಘಾತದಿಂದ ಮೃತಪಟ್ಟಿದ್ದರು. ಆ ಸಮಯದಲ್ಲಿ ಘಟನೆಯ ಸ್ಥಳಕ್ಕೆ ಅವರ ಸಂಬಂಧಿಕರು ತಲುಪಿದಾಗ ಅವರಿಗೆ ಜೆರಿಯವರ ಸಂಚಾರವಾಣಿ ಮತ್ತು ಕೆಲವು ವಸ್ತುಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂತು. ಅವರು ಈ ಬಗ್ಗೆ ಕೇರಳದ ಪೊಲೀಸ್ ಮಹಾನಿರ್ದೇಶಕ, ಅದೇ ರೀತಿ ಸೈಬರ್ ಸೆಲ್ ಪೊಲೀಸರಲ್ಲಿ ದೂರನ್ನು ನೀಡಿದರು. ಸೈಬರ್ ಸೆಲ್ನವರು ಮಾಡಿದ ತನಿಖೆಯಲ್ಲಿ ಈ ಸಂಚಾರವಾಣಿಯು ಪೊಲೀಸ್ ಉಪನಿರೀಕ್ಷಕ ಜ್ಯೋತಿ ಸುಧಾಕರ ಇವರ ಬಳಿ ಇರುವುದು ಪತ್ತೆಯಾಯಿತು.
A Kerala police sub-inspector was suspended for stealing a mobile phone from a young man who had died in a train accident.#Kerala #Crime https://t.co/dig02QCmn8
— IndiaToday (@IndiaToday) October 10, 2021
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
ಚುಡಾಯಿಸುವುದನ್ನು ವಿರೋಧಿಸಿದ ಅಪ್ರಾಪ್ತ ಹಿಂದೂ ಹುಡುಗಿಯನ್ನು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿದ ಶಹನವಾಜ: ಹುಡುಗಿಯ ಸಾವು : Gaziyabaad Shahnawaz Murders
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ