
‘ರಾಷ್ಟ್ರೀಯ ಅಸ್ಮಿತೆಯನ್ನು ಬೆಳೆಸುವ ಮತ್ತು ರಾಷ್ಟ್ರಹಿತದ ದೃಷ್ಟಿಕೋನವನ್ನು ನೀಡುವ ವಿಚಾರಸಂಪತ್ತು ಎಂದು ಅನೇಕ ಧರ್ಮಪ್ರೇಮಿಗಳು ‘ಸನಾತನ ಪಂಚಾಂಗ’ವನ್ನು ಗೌರವಿಸಿದ್ದಾರೆ. ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡುವ ಹಾಗೆಯೇ ಧರ್ಮರಕ್ಷಣೆಯ ಬಗ್ಗೆ ಪ್ರಬೋಧನೆಯನ್ನು ನೀಡುವ ಈ ಪಂಚಾಗವು ಏಕಮೇವಾದ್ವಿತೀಯವಾಗಿದೆ. ಈ ಪಂಚಾಂಗದಲ್ಲಿನ ಅಮೂಲ್ಯ ಜ್ಞಾನದಿಂದ ಜಿಜ್ಞಾಸುಗಳಲ್ಲಿಯೂ ಸಾಧನೆಯ ಆಸಕ್ತಿ ನಿರ್ಮಾಣವಾಗುತ್ತಿದೆ. ಚೈತನ್ಯದ ಸ್ರೋತವಾಗಿರುವ ಈ ಪಂಚಾಂಗವು ಬ್ರಾಹ್ಮತೇಜ ಮತ್ತು ಕ್ಷಾತ್ರತೇಜ ಇವುಗಳ ಅದ್ಭುತವಾದ ಸಂಗಮವೇ ಆಗಿದೆ. ೨೦೨೨ ನೇ ಇಸವಿಯ ‘ಸನಾತನ ಪಂಚಾಂಗ’ವು ವಿತರಣೆಗಾಗಿ ಲಭ್ಯವಿದೆ. ಈ ಸಲ ಅದು ಮುಂದಿನ ಭಾಷೆಗಳಲ್ಲಿ ಲಭ್ಯವಿದೆ.
೧. ಮರಾಠಿ – ೩ ಆವೃತ್ತಿಗಳು
೨. ಕನ್ನಡ – ೨ ಆವೃತ್ತಿಗಳು
೩. ಹಿಂದಿ
೪. ಗುಜರಾತಿ
೫. ತಮಿಳು
೬. ತೆಲುಗು
೭. ಆಂಗ್ಲ
| ಅರ್ಪಣೆಯ ಬೆಲೆ ೪೦ ರೂಪಾಯಿಗಳು
‘ಸನಾತನ ಪಂಚಾಂಗ ೨೦೨೨ ರ ಬೇಡಿಕೆಯನ್ನು ನೀಡಲು ಸಂಪರ್ಕ ಸಂಖ್ಯೆ : 9379771771 ತಮ್ಮ ಬೇಡಿಕೆಯನ್ನು ಇಂದೇ ನೋಂದಾಯಿಸಿ ! |
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
‘ವಾಟ್ಸಾಪ್’ ನಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನು ಕಳುಹಿಸುವ ಮೂಲಕ ಮೊಬೈಲ್ ನಲ್ಲಿರುವ ಮಾಹಿತಿಯನ್ನು ಕದಿಯುವುದರಿಂದ ನಾಗರಿಕರು ಎಚ್ಚರದಿಂದಿರಬೇಕು!
ಮುಸಲ್ಮಾನರ ಒತ್ತಡಕ್ಕೆ ಮಣಿದು ಶಾಸಕ ಟಿ. ರಾಜಾಸಿಂಗ್ ಅವರ ಧರ್ಮಸಭೆಗೆ ಅನುಮತಿ ನಿರಾಕರಿಸಿದ ಪೊಲೀಸರು !