ಸನಾತನ ಸಂಸ್ಥೆಯ ಅಮೂಲ್ಯ ಚೈತನ್ಯಮಯ ಸಾಹಿತ್ಯಗಳ ಬಗ್ಗೆ ವಿದೇಶಗಳಲ್ಲಿನ ಜಿಜ್ಞಾಸುಗಳಿಗಿರುವ ಮೌಲ್ಯ !

‘ಇಂಗ್ಲೆಂಡಿನ ಓರ್ವ ಜಿಜ್ಞಾಸುವಿಗೆ ‘ಸನಾತನ ಪಂಚಾಂಗ’ ಬೇಕಿತ್ತು. ಆಗ ನಾನು ಅವರಿಗೆ ‘ಸನಾತನ ಶಾಪ್ ಮೂಲಕ ವಿದೇಶಗಳಿಗೆ ಪ್ರಸಾರಸಾಹಿತ್ಯಗಳನ್ನು ಕಳುಹಿಸುವುದಿಲ್ಲ. ಅದು ಕೇವಲ ಭಾರತಕ್ಕಷ್ಟೇ ಸೀಮಿತವಾಗಿದೆ’, ಎಂದು ಹೇಳಿದೆನು. ನಂತರ ಪುನಃ ಅವರ ಗಣಕೀಯಪತ್ರ ಬಂದಿತು. ಅದರಲ್ಲಿ ಅವರು, ‘ನನ್ನ ತಂದೆಯವರು ೮೭ ವರ್ಷದವರಾಗಿದ್ದಾರೆ. ಅವರಿಗೆ ಸನಾತನ ಪಂಚಾಂಗವು ಯಾವುದೇ ಸ್ಥಿತಿಯಲ್ಲಿ ಬೇಕಾಗಿದೆ, ನೀವು ನನಗೆ ಪಂಚಾಂಗದ ಪಿ.ಡಿ.ಎಫ್. ಕಳುಹಿಸಬಹುದೇ ? ಅದರಿಂದ ನಾನು ಅದನ್ನು ಇಲ್ಲಿಯೇ ಮುದ್ರಿಸಿಕೊಳ್ಳುವೆನು’, ಎಂದು ಬರೆದಿದ್ದರು.
ಅವರು ಬರೆದ ಬರವಣಿಗೆಯನ್ನು ಓದಿ ನನ್ನ ಭಾವಜಾಗೃತಿಯಾಯಿತು ಮತ್ತು ಪರಾತ್ಪರ ಗುರು ಡಾ. ಆಠವಲೆಯವರು ತಯಾರಿಸಿದ ಪ್ರತಿಯೊಂದು ವಸ್ತುವಿನಲ್ಲಿನ ಚೈತನ್ಯದ ವಿಶಾಲತೆ ನನ್ನ ಗಮನಕ್ಕೆ ಬಂದಿತು. ಈ ಎಲ್ಲ ಚೈತನ್ಯಮಯ ವಸ್ತುಗಳು ಅಮೂಲ್ಯವಾಗಿವೆ. ಭಾರತದಲ್ಲಿನ ಸಾಧಕರು ಮತ್ತು ಜಿಜ್ಞಾಸುಗಳಿಗೆ ಸಾತ್ತ್ವಿಕ ಉತ್ಪಾದನೆಗಳು ಸಹಜವಾಗಿ ಪ್ರಾಪ್ತವಾಗುತ್ತವೆ. ಅದಕ್ಕಾಗಿ ಪರಾತ್ಪರ ಗುರುದೇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’
– ಕು. ಶಶಿಕಲಾ ಆಚಾರ್ಯ, ಸನಾತನ ಆಶ್ರಮ, ದೇವದ, ಪನವೇಲ, ಮಹಾರಾಷ್ಟ್ರ (೧೯.೧.೨೦೨೧)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !