ಮೊಘಲರು ಹಿಂದೂಗಳ ದೇವಾಲಯಗಳನ್ನು ಲೂಟಿ ಮಾಡಿದರು, ಅಂತಹದ್ದೇ ಕೃತ್ಯವನ್ನು ಕೆಲವು ಜನ್ಮಹಿಂದೂಗಳು ಮಾಡುತ್ತಿರುವಾಗ, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು !

ಅಯೋಧ್ಯೆ (ಉತ್ತರಪ್ರದೇಶ) – ಅಯೋಧ್ಯೆಯ ಶ್ರೀ ರಾಮಜನ್ಮಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀ ರಾಮ ಮಂದಿರಕ್ಕಾಗಿ ನಕಲಿ ಜಾಲತಾಣವನ್ನು ನಿರ್ಮಿಸಿ ದೇಣಿಗೆಯನ್ನು ಸಂಗ್ರಹಿಸಿದ ಐದು ಜನರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಅವರು ರಾಮಭಕ್ತರಿಂದ ಈ ಜಾಲತಾಣದ ಮಾಧ್ಯಮದಿಂದ ಲಕ್ಷಾಂತರ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಅವರು ‘ರಾಮಜನ್ಮಭೂಮಿ ಟ್ರಸ್ಟ್, ಅಯೋಧ್ಯಾ’ ಎಂಬ ನಕಲಿ ಜಾಲತಾಣವನ್ನು ಸ್ಥಾಪಿಸಿದ್ದರು. ದೇಣಿಗೆ ನೀಡಲು ಬಯಸುವವರಿಗೆ ಜಾಲತಾಣದಿಂದ ಬ್ಯಾಂಕ್ ಖಾತೆ ಸಂಖ್ಯೆಯನ್ನು ಸಹ ಅವರು ನೀಡಿದ್ದರು. ಆಶಿಶ್ ಗುಪ್ತಾ, ನವೀನ್ ಕುಮಾರ್ ಸಿಂಗ್, ಸುಮಿತ್ ಕುಮಾರ್, ಅಮಿತ್ ಝಾ ಮತ್ತು ಸೂರಜ್ ಗುಪ್ತಾ ಇವು ಆ ಆರೋಪಿಗಳ ಹೆಸರುಗಳಿವೆ. ಅವರಿಂದ ಐದು ಸಂಚಾರವಾಣಿಗಳು, ೧ ಲ್ಯಾಪ್ಟಾಪ್ ಮತ್ತು ಆಧಾರ ಕಾರ್ಡ್ನ ೫೦ ಪ್ರತಿಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
The accused duped donors of lakhs of rupees by receiving donations on the pretext of the Ram Temple construction.#RamMandir https://t.co/JujFUm9O74
— IndiaToday (@IndiaToday) June 22, 2021
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !