ಹಿಂದೂ ಸಂಸ್ಕೃತಿಯನುಸಾರ ಕೃತಿ ಮಾಡುವ ಇಂತಹ ಯುವತಿಯರ ಆದರ್ಶವನ್ನು ಹಿಂದೂಗಳು ಪಡೆದುಕೊಳ್ಳಬೇಕು !

ಗ್ವಾಲಿಯರ್ (ಮಧ್ಯಪ್ರದೇಶ) – ಇಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ವೃದ್ಧ ಮಹಿಳೆಯೊಬ್ಬಳ ಅಂತ್ಯಕ್ರಿಯೆ ಮಾಡಲು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ಮಗನು ನಿರಾಕರಿಸಿದನೆಂದು ವೃದ್ಧೆಯ ಮೊಮ್ಮಗಳು ಜಾರ್ಖಂಡ್ನಿಂದ ೧೧೦೦ ಕಿ.ಮೀ ದೂರದಿಂದ ಬಂದು ಶವದ ಅಂತ್ಯಸಂಸ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ವೃದ್ಧೆಯ ಹೆಸರು ಸರೋಜ ದೇವಿ ಎಂದಾಗಿದೆ. ಅವರ ಮಗ ಧರ್ಮ ಪ್ರತಾಪ ಸಿಂಹ ಮತಾಂತರಗೊಂಡು ತನ್ನ ಹೆಸರನ್ನು ಡೇವಿಡ್ ಎಂದು ಇಟ್ಟುಕೊಂಡಿದ್ದಾನೆ. ‘ಕ್ರೈಸ್ತ ಧರ್ಮದ ಪ್ರಕಾರ ಸರೋಜ ದೇವಿಯನ್ನು ಹೂಳಬೇಕು’ ಎಂದು ಡೇವಿಡ್ ಹೇಳಿದನು. ಅದಕ್ಕೆ ಅವರ ಮೊಮ್ಮಗಳು ಶ್ವೇತಾ ಸುಮನ್ ವಿರೋಧಿಸಿದಳು. ‘ಅಜ್ಜಿ ಮತಾಂತರಗೊಳ್ಳದ ಕಾರಣ, ಅವರ ಶವವನ್ನು ಸನಾತನ ಧರ್ಮದ ಪ್ರಕಾರ ಅಂತ್ಯಕ್ರಿಯೆ ಮಾಡಲಾಗುವುದು’, ಎಂದು ಆಕೆ ಹೇಳಿದಳು. ಚಿಕ್ಕಪ್ಪ ಡೇವಿಡ್ ಅವರು ಇಂತಹ ಬೇಡಿಕೆಯ ಹಿಂದೆ ಯಾರು ಕೈವಾಡವಿದೆ ಎಂದು ಕಂಡುಹಿಡಿಯಲು ಶ್ವೇತಾಳು ಪೊಲೀಸರಿಗೆ ಒತ್ತಾಯಿಸಿದ್ದಾರೆ. ಆಕೆಯು ಜಿಲ್ಲಾಧಿಕಾರಿಯ ಬಳಿಯೂ ವಿನಂತಿಯನ್ನು ಸಹ ಮಾಡಿದ್ದಾಳೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಕಾಶಿ, ಮಥುರಾ, ಸಂಭಲ್ ವಿವಾದ: ಸುಪ್ರೀಂ ಸಲಹೆಗೆ ಒಪ್ಪಿಗೆ ಇಲ್ಲ : Kashi Mathura Case
ಶ್ರೀಕೃಷ್ಣ ಜನ್ಮಭೂಮಿ ಮುಕ್ತಿಗಾಗಿ ಆಗಸ್ಟ್ 9 ರಂದು ಕರಸೇವೆ !
‘ಹಿಂದೂ’ ಕುರಿತ ವಿವಾದಾತ್ಮಕ ಹೇಳಿಕೆ; 11 ಮಂದಿಗೆ ಹೈಕೋರ್ಟ್ ಹಿನ್ನಡೆ : Hindu Remark Verdict
ಶ್ರೀರಾಮಜನ್ಮಭೂಮಿ ಟ್ರಸ್ಟ್ CEO ಹುದ್ದೆಗೆ ಅರ್ಜಿ ಆಹ್ವಾನ : Ram Temple CEO Vacancy
‘ನಿಜವಾದ ದೇವಾಲಯವಾದಾಗ ದರ್ಶನಕ್ಕೆ ಹೋಗುತ್ತೇನೆ’ : ಜ್ಯೋತಿರ್ ಪೀಠದ ಶಂಕರಾಚಾರ್ಯ