ಹಿಂದೂ ಸಂಸ್ಕೃತಿಯನುಸಾರ ಕೃತಿ ಮಾಡುವ ಇಂತಹ ಯುವತಿಯರ ಆದರ್ಶವನ್ನು ಹಿಂದೂಗಳು ಪಡೆದುಕೊಳ್ಳಬೇಕು !

ಗ್ವಾಲಿಯರ್ (ಮಧ್ಯಪ್ರದೇಶ) – ಇಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ವೃದ್ಧ ಮಹಿಳೆಯೊಬ್ಬಳ ಅಂತ್ಯಕ್ರಿಯೆ ಮಾಡಲು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ಮಗನು ನಿರಾಕರಿಸಿದನೆಂದು ವೃದ್ಧೆಯ ಮೊಮ್ಮಗಳು ಜಾರ್ಖಂಡ್ನಿಂದ ೧೧೦೦ ಕಿ.ಮೀ ದೂರದಿಂದ ಬಂದು ಶವದ ಅಂತ್ಯಸಂಸ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ವೃದ್ಧೆಯ ಹೆಸರು ಸರೋಜ ದೇವಿ ಎಂದಾಗಿದೆ. ಅವರ ಮಗ ಧರ್ಮ ಪ್ರತಾಪ ಸಿಂಹ ಮತಾಂತರಗೊಂಡು ತನ್ನ ಹೆಸರನ್ನು ಡೇವಿಡ್ ಎಂದು ಇಟ್ಟುಕೊಂಡಿದ್ದಾನೆ. ‘ಕ್ರೈಸ್ತ ಧರ್ಮದ ಪ್ರಕಾರ ಸರೋಜ ದೇವಿಯನ್ನು ಹೂಳಬೇಕು’ ಎಂದು ಡೇವಿಡ್ ಹೇಳಿದನು. ಅದಕ್ಕೆ ಅವರ ಮೊಮ್ಮಗಳು ಶ್ವೇತಾ ಸುಮನ್ ವಿರೋಧಿಸಿದಳು. ‘ಅಜ್ಜಿ ಮತಾಂತರಗೊಳ್ಳದ ಕಾರಣ, ಅವರ ಶವವನ್ನು ಸನಾತನ ಧರ್ಮದ ಪ್ರಕಾರ ಅಂತ್ಯಕ್ರಿಯೆ ಮಾಡಲಾಗುವುದು’, ಎಂದು ಆಕೆ ಹೇಳಿದಳು. ಚಿಕ್ಕಪ್ಪ ಡೇವಿಡ್ ಅವರು ಇಂತಹ ಬೇಡಿಕೆಯ ಹಿಂದೆ ಯಾರು ಕೈವಾಡವಿದೆ ಎಂದು ಕಂಡುಹಿಡಿಯಲು ಶ್ವೇತಾಳು ಪೊಲೀಸರಿಗೆ ಒತ್ತಾಯಿಸಿದ್ದಾರೆ. ಆಕೆಯು ಜಿಲ್ಲಾಧಿಕಾರಿಯ ಬಳಿಯೂ ವಿನಂತಿಯನ್ನು ಸಹ ಮಾಡಿದ್ದಾಳೆ.
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಎದುರಿಗೆ ‘ಖರ’ ಮತ್ತು ‘ದೂಷಣ’ರಂತಹ ಅಸುರರಿದ್ದರೆ, ಶಸ್ತ್ರ ಎತ್ತಲೇಬೇಕಾಗುತ್ತದೆ !