‘ಅಮೇರಿಕಾದಲ್ಲಿ ೨೫ ಕೋಟಿ ಜನಸಂಖ್ಯೆ ಇರುವಾಗ ಪ್ರತಿವರ್ಷ ೨೦-೨೫ ಸಾವಿರ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಈಗ ಅಲ್ಲಿನ ಜನಸಂಖ್ಯೆ ೨೭ ಕೋಟಿಗಿಂತಲೂ ಹೆಚ್ಚಿದೆ, ಈಗ ಪರಿಸ್ಥಿತಿ ಹೇಗಿರಬಹುದು ? ಅಲ್ಲಿನ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿದೆ. ಆಹಾರ ಮತ್ತು ಪಾನೀಯಗಳು ಹೇರಳವಾಗಿವೆ. ಅವರಲ್ಲಿ ಯಾವುದೇ ಕಲಬೆರಕೆ ಇಲ್ಲ, ಜನರು ತುಂಬಾ ಶ್ರಮಿಸುತ್ತಾರೆ. ತಮ್ಮದೇ ಆದ ‘ಕರ್ತವ್ಯಗಳನ್ನು ನಿರ್ವಹಿಸುತ್ತಾರೆ; ಆದರೆ ಅವರು ಯಾಂತ್ರಿಕವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಭೋಗದಲ್ಲಿ ತಮ್ಮದೇ ಪತನ ಮಾಡಿಕೊಳ್ಳುತ್ತಾರೆ. ಭಾರತದ ಅದೃಷ್ಟವೆಂದರೆ ಸಾವಿರಾರು ಜನರು ಇಂದಿಗೂ ಶಾಂತಿಯಿಂದ ಬದುಕಲು ಸಾಧ್ಯವಿದೆ. (ಆಧಾರ: ರಿಷಿ ಪ್ರಸಾದ್, ಮೇ ೨೦೦೦)
ಸನಾತನ ಪ್ರಭಾತ > Post Type > ಚೌಕಟ್ಟು > ರಾಷ್ಟ್ರ ಧರ್ಮದ ಚೌಕಟ್ಟು > ಅಮೆರಿಕನ್ನರು ಭೋಗದಲ್ಲಿ ಹಾಗೂ ಭಾರತೀಯರು ಆತ್ಮಶಾಂತಿಯ ಬಲದಲ್ಲಿ ತಮ್ಮ ಜೀವನವನ್ನು ನಡೆಸುತ್ತಾರೆ
ಅಮೆರಿಕನ್ನರು ಭೋಗದಲ್ಲಿ ಹಾಗೂ ಭಾರತೀಯರು ಆತ್ಮಶಾಂತಿಯ ಬಲದಲ್ಲಿ ತಮ್ಮ ಜೀವನವನ್ನು ನಡೆಸುತ್ತಾರೆ
ಸಂಬಂಧಿತ ಲೇಖನಗಳು
- ಸೆಕ್ಯುಲರ್ (ನಿಧರ್ಮ) ಪದದ ಮರೆಯಲ್ಲಿ ಶಿಕ್ಷಣದ ಇಸ್ಲಾಮಿಕರಣ ಪ್ರಾರಂಭ ! – ಡಾ. ನೀಲಮಾಧವ ದಾಸ, ಸಂಸ್ಥಾಪಕರು, ತರುಣ ಹಿಂದೂ’
- ಧರ್ಮ ಶಿಕ್ಷಣದ ಕೊರತೆಯಿಂದ ಹಿಂದೂಗಳ ದುಃಸ್ಥಿತಿ !
- ಹಿಂದೂಗಳು ಕಾಲದ ಅವಶ್ಯಕತೆಯನ್ನು ಗುರುತಿಸಿ ಪ್ರತಿಕಾರ ಮಾಡಲು ಕಲಿಯಬೇಕು ! – ನ್ಯಾಯವಾದಿ ಪ್ರಸೂನ ಮೈತ್ರ, ಅಧ್ಯಕ್ಷ, ಆತ್ಮದೀಪ ಸಂಘಟನೆ
- ಸನಾತನದ ಗ್ರಂಥ ಮಾಲಿಕೆ : ಧಾರ್ಮಿಕ ಕೃತಿಗಳ ಹಿಂದಿನ ಶಾಸ್ತ್ರ !
- ಸಮಯದ ಸುನಿಯೋಜನೆ ಮಾಡಿ ರಾಷ್ಟ್ರ-ಧರ್ಮ ಕಾರ್ಯಕ್ಕಾಗಿ ಸಮಯವನ್ನು ನೀಡಿ !
- ಏರು ಮಾರ್ಗದಲ್ಲಿ ನಡೆಯುವಾಗ ‘ಮಾರ್ಗದ ಒಂದು ಬದಿಯಿಂದ ಇನ್ನೊಂದು ಬದಿಗೆ ನಂತರ ಅಲ್ಲಿಂದ ಇನ್ನೊಂದು ಬದಿಗೆ’ ಹೀಗೆ ಹಾವಿನ ಚಲನೆಯ ಹಾಗೆ ನಡೆಯುವುದರಿಂದಾಗುವ ಲಾಭ