
ಮೊದಲನೇಯ ಹಂತ
‘ಧ್ಯೇಯಗಳಲ್ಲಿನ ಯಾವುದಾದರೊಂದು ಧ್ಯೇಯವು ಸ್ವಲ್ಪ ಮಟ್ಟಿಗಾದರೂ ಸಾಧ್ಯವಾಗಿದ್ದರೆ, ಅದರ ಬಗ್ಗೆ ಸಮಾಧಾನ ಪಡಬೇಕು ಮತ್ತು ಗುರುಗಳಿಗೆ ಅಥವಾ ಈಶ್ವರನಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.
ಎರಡನೇಯ ಹಂತ
ವೈಫಲ್ಯದ (ವಿಫಲ) ಹಿಂದಿನ ಕಾರಣಗಳನ್ನು ಹುಡುಕಬೇಕು. ಶಾರೀರಿಕ, ಮಾನಸಿಕ ಅಥವಾ ಆಧ್ಯಾತ್ಮಿಕ ಇವುಗಳಲ್ಲಿ ನಿರ್ದಿಷ್ಟವಾಗಿ ಯಾವ ಕಾರಣವಿದೆ, ಎಂಬುದರ ಬಗ್ಗೆ ಚಿಂತನೆಯನ್ನು ಮಾಡಬೇಕು ಮತ್ತು ಆ ಕಾರಣಕ್ಕನುಸಾರ ಯೋಗ್ಯ ಉಪಾಯ ಯೋಜನೆಯನ್ನು ಮಾಡಬೇಕು. ಈ ಕುರಿತು ಅವಶ್ಯಕತೆಗನುಸಾರ ಕುಟುಂಬದವರ ಅಥವಾ ಸಂಗಡಿಗರ ಸಹಾಯವನ್ನು ಪಡೆಯಬೇಕು.
ಮೂರನೇಯ ಹಂತ
ಮೇಲಿನಂತೆ ಮಾಡಿದರೂ ವೈಫಲ್ಯ (ವಿಫಲರಾದರೆ) ಬಂದರೆ, ಅದರಲ್ಲಿಯೂ ಆನಂದವೇ ಅನಿಸಬೇಕು ಮತ್ತು ‘ಈಗ ದೇವರು ಇನ್ನೂ ಮುಂದಿನ ಹಂತದ ಪ್ರಯತ್ನವನ್ನು ಮಾಡಲು ಕಲಿಸುವನು, ಎಂಬ ವಿಚಾರವನ್ನು ಮಾಡಬೇಕು. ಧ್ಯೇಯವನ್ನು ತಲುಪಲು ಸತತವಾಗಿ ಪ್ರಯತ್ನಿಸುತ್ತಿರುವುದು, ಈಶ್ವರಪ್ರಾಪ್ತಿಗಾಗಿ ಅವಶ್ಯಕವಾಗಿದೆ; ಆದ್ದರಿಂದ ಪ್ರಯತ್ನ ಮಾಡುವುದನ್ನು ಬಿಡಬಾರದು.
– (ಪೂ.) ಶ್ರೀ. ಸಂದೀಪ ಆಳಶಿ (೨೩.೩.೨೦೨೧)
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !