‘ಕೆಲವು ಸಂತರು, ಕೆಲವೊಮ್ಮೆ ಸಾಧಕರಿಗೆ ಯಾವುದಾದರೊಂದು ನಾಮಜಪವನ್ನು ಕೆಲವು ಲಕ್ಷಗಳಿಂದ ಕೆಲವು ಕೋಟಿಗಳಷ್ಟು ಮಾಡಲು ಹೇಳುತ್ತಾರೆ. ಆಗ ನನಗೆ ‘ಇಷ್ಟೊಂದು ಜಪವನ್ನು ಅವರು ಹೇಗೆ ಎಣಿಸುತ್ತಾರೆ ? ಎಂಬ ಪ್ರಶ್ನೆ ಬರುತ್ತಿತ್ತು, ನಾನು ಪ. ಪೂ. ರಘುವೀರ ಮಹಾರಾಜರಲ್ಲಿ (ಪ.ಪೂ. ದಾಸ ಮಹಾರಾಜರಲ್ಲಿ) ಈ ಪ್ರಶ್ನೆಯನ್ನು ಕೇಳಿದೆ, ಆಗ ಪ.ಪೂ. ಮಹಾರಾಜರು ಲಕ್ಷಗಟ್ಟಲೆ ಜಪ ಮಾಡಲು ೧ ಸಾವಿರ ಮಣಿಗಳ ಜಪಮಾಲೆ ಬಳಸುತ್ತಾರೆ. ಆ ಜಪಮಾಲೆಯಿಂದ ಪ್ರತಿದಿನ ೧೦ ಮಾಲೆ ಜಪ ಮಾಡಿದರೆ ದಿನಕ್ಕೆ ೧೦,೦೦೦ ಜಪ, ಒಂದು ತಿಂಗಳಿಗೆ ೩ ಲಕ್ಷ ಜಪ ಮತ್ತು ಒಂದು ವರ್ಷಕ್ಕೆ ೩೬ ಲಕ್ಷ ೫೦ ಸಾವಿರ ಜಪವಾಗುತ್ತದೆ. ಈ ರೀತಿ ಎಣಿಸಬಹುದು, ಎಂದು ಹೇಳಿದರು. – (ಪರಾತ್ಪರ ಗುರು) ಡಾ. ಆಠವಲೆ

ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !