ಬಾಗಲಕೋಟೆಯ ಸನಾತನದ ಸಾಧಕಿ ಸೌ. ಛಾಯಾ ಪಾಟೀಲ ಇವರು ಬೇವಿನೆಲೆಯ ಔಷಧೀಯ ಮಹತ್ವದ ಬಗ್ಗೆ ಬರೆದ ಪ್ರಬಂಧವು ಅಂತಾರಾಷ್ಟ್ರೀಯ ಮಟ್ಟದ ‘Journal of phytochemistry’ ಎಂಬ ಜರ್ನಲ್ನಲ್ಲಿ ಮುದ್ರಣವಾಗಿದೆ. ಮೈಕ್ರೋಬಯೋಲಾಜಿಯಲ್ಲಿ ಸ್ನಾತಕೋತ್ತರಪದವಿ ಪಡೆದಿರುವ ಇವರು ೮ ವರ್ಷಗಳಿಂದ ಸನಾತನದ ಮಾರ್ಗದರ್ಶನದಲ್ಲಿ ಸಾಧನೆ ಮಾಡುತ್ತಿದ್ದಾರೆ. ಗುರುಗಳ ಕೃಪೆ ಹಾಗೂ ತಂದೆ, ತಾಯಿ ಮತ್ತು ಪತಿಯವರ ಸಹಾಯದಿಂದಲೇ ಇದು ಸಾಧ್ಯವಾಯಿತು, ಅದಕ್ಕಾಗಿ ಕೃತಜ್ಞತೆಗಳು ಎಂದು ಹೇಳಿದ್ದಾರೆ.
ಸನಾತನ ಪ್ರಭಾತ > ಸಾಧನೆ > ಸನಾತನ ಸಾಧಕಿ ಸೌ. ಛಾಯಾ ಪಾಟೀಲ ಇವರು ಬರೆದ ಪ್ರಬಂಧ ಅಂತಾರಾಷ್ಟ್ರೀಯ ಜರ್ನಲ್ನಲ್ಲಿ ಮುದ್ರಣ
ಸನಾತನ ಸಾಧಕಿ ಸೌ. ಛಾಯಾ ಪಾಟೀಲ ಇವರು ಬರೆದ ಪ್ರಬಂಧ ಅಂತಾರಾಷ್ಟ್ರೀಯ ಜರ್ನಲ್ನಲ್ಲಿ ಮುದ್ರಣ
ಸಂಬಂಧಿತ ಲೇಖನಗಳು
- ಕೃತಕ ಬುದ್ಧಿಮತ್ತೆ (‘ಆರ್ಟಿಫಿಶಿಯಲ್ ಇಂಟಲಿಜನ್ಸ್’ನ) ಮೂಲಕ ಬಿಡಿಸಿದ ಶ್ರೀರಾಮನ ಚಿತ್ರ !
- ಸಾಧನೆಯ ವಿಷಯದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಮಾರ್ಗದರ್ಶನ !
- ಶ್ರೀರಾಮನವಮಿಯ ನಿಮಿತ್ತ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಶುಭಸಂದೇಶ !
- ಭಿಕ್ಷೆ ಬೇಡುವ ಬಗ್ಗೆ ಸಮರ್ಥ ರಾಮದಾಸ ಸ್ವಾಮಿಯವರ ನಿಯಮಗಳು
- ಡಾ. ಪ್ರಣವ ಮಲ್ಯಾ ಇವರಿಗೆ ಸನಾತನದ ೭೫ ನೇ (ಸಮಷ್ಟಿ) ಸಂತ ಪೂ. ರಮಾನಂದ (ಅಣ್ಣಾ) ಗೌಡ ಇವರ ಬಗ್ಗೆ ಗಮನಕ್ಕೆ ಬಂದ ಅಂಶಗಳು ಮತ್ತು ಬಂದಂತಹ ಅನುಭೂತಿಗಳು
- ಸಾಧಕರೆ, ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ತಳಮಳದಿಂದ ಮಾಡಿ ಮನುಷ್ಯ ಜನ್ಮದ ಉದ್ದೇಶವಾದ ‘ಆನಂದಪ್ರಾಪ್ತಿ’ಯನ್ನು ಸಾಧಿಸೋಣ !