ಸನಾತನ ಪ್ರಭಾತದ ಮೇಲಿನ ವಿಶ್ವಾಸ

‘ಸನಾತನ ಪ್ರಭಾತವು ಸಮಾಜ ಸಹಾಯ, ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಇತ್ಯಾದಿಗಳಿಗಾಗಿ ಕಾರ್ಯ ಮಾಡುತ್ತದೆ, ಎಂಬ ದೃಢವಿಶ್ವಾಸವು ಇಂದು ಸಮಾಜದಲ್ಲಿ ನಿರ್ಮಾಣವಾಗಿದೆ. ಸನಾತನ ಪ್ರಭಾತವು ತನು, ಮನ ಮತ್ತು ಧನದ ತ್ಯಾಗ ಮಾಡಿಸಿ ಸಾಧಕರ ಪ್ರಗತಿಯನ್ನು ಮಾಡಿಸಿಕೊಳ್ಳುತ್ತದೆ.