ಪರಿಚಿತರು, ಹಿಂದುತ್ವವಾದಿಗಳು, ವಾಚನಾಲಯ, ದೇವಸ್ಥಾನ ಮುಂತಾದವರಿಗೆ ‘ಸನಾತನ ಪ್ರಭಾತದ ಬಗೆಗಿನ ಮಾಹಿತಿ ನೀಡಿ ಸಂಚಿಕೆಗಳ ಪ್ರಾಯೋಜಕರಾಗಿರಿ. ‘ಸನಾತನ ಪ್ರಭಾತಕ್ಕೆ ಜಾಹೀರಾತು ನೀಡುವುದು, ಧರ್ಮದಾನವೇ ಆಗಿದೆ ! ಸಂತರಿಗೆ ಹಾಗೂ ರಾಷ್ಟ್ರ-ಧರ್ಮ ಕಾರ್ಯ ಮಾಡುವವರಿಗೆ ಅರ್ಪಣೆ ನೀಡುವುದು, ಧರ್ಮ ಕಾರ್ಯದಲ್ಲಿ ಸಹಭಾಗವಾಗಿದೆ. ‘ಸನಾತನ ಪ್ರಭಾತಕ್ಕೆ ನಿಯಮಿತ ಜಾಹೀರಾತು ನೀಡುವುದು ಧರ್ಮದಾನವಾಗಿದೆ ! ಸನಾತನ ಪ್ರಭಾತವು ಹಿಂದೂಗಳ ವ್ಯಾಸಪೀಠವಾಗಿದೆ. ಹಿಂದೂಹಿತವನ್ನು ಸಾಧಿಸುವ ಹಾಗೂ ರಾಷ್ಟ್ರ ಮತ್ತು ಧರ್ಮ ಜಾಗೃತಿ ಮಾಡುವ ತಮ್ಮ ಪರಿಸರದ ವಾರ್ತೆ ತಿಳಿಸಿರಿ !

ಹಿಂದೂ ರಾಷ್ಟ್ರವು ಸ್ಥಾಪನೆಯಾಗುವ ವರೆಗೆ ಕ್ಷಾತ್ರತೇಜವನ್ನು ಜಾಗೃತಗೊಳಿಸುವ ಕರ್ತವ್ಯವನ್ನು ‘ಸನಾತನ ಪ್ರಭಾತ’ವು ಒಂದು ವ್ರತದಂತೆ ನಿಷ್ಠೆಯಿಂದ ಪೂರೈಸಲಿದೆ !
ಸನಾತನ ಪ್ರಭಾತ ನಿಯತಕಾಲಿಕೆಯ ಮಾಜಿ ಸಮೂಹ ಸಂಪಾದಕ ಡಾ. ದುರ್ಗೇಶ ಸಾಮಂತ ಇವರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಂದ ಕಲಿಯಲು ಸಿಕ್ಕಿದ ಅಂಶಗಳು
ಧಾರವಾಡದಲ್ಲಿ ಭಾವಪೂರ್ಣ ವಾತಾವರಣದಲ್ಲಾದ ಸನಾತನ ಪ್ರಭಾತ’ ಪತ್ರಿಕೆಯ ೨೬ ನೇ ವರ್ಧಂತ್ಯುತ್ಸವ ಆಚರಣೆ
ನಾನು ‘ಸನಾತನ ಪ್ರಭಾತ’ : ಶ್ರೀವಿಷ್ಣು ಸ್ವರೂಪ ಗುರುದೇವರ ಲೇಖನಿಯ ಚೈತನ್ಯದ ಧಾರೆಯಾಗಿರುವ ಮತ್ತು ನಿರಂತರ ಕಾರ್ಯನಿರತ ಧರ್ಮಯೋಧ !
ರಾಷ್ಟ್ರ-ಧರ್ಮ ರಕ್ಷಣೆಯೊಂದಿಗೆ ಅನುಭೂತಿ ನೀಡುವ ಸನಾತನ ಪ್ರಭಾತದ ಅದ್ವಿತೀಯತೆ
ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ೨೬ ನೇ ವರ್ಧಂತ್ಯುತ್ಸವ