* ಆ ಮನೆಯಲ್ಲಿ ಯುವಕ-ಯುವತಿಯರು ಪಾಶ್ಚಾತ್ಯ ವಿಕೃತಿಯೆಡೆಗೆ ಹೊರಳುವುದಿಲ್ಲ ಕುಟುಂಬದಲ್ಲಿ ಯಾರ ಮತಾಂತರವೂ ಆಗುವುದಿಲ್ಲ ಅಥವಾ ಹಿಂದೂ ಹೆಣ್ಣುಮಗಳು ‘ಲವ್ ಜಿಹಾದ್ಗೆ ಬಲಿಯಾಗುವುದಿಲ್ಲ.
* ಕುಟುಂಬವು ಸಮಾಜ, ರಾಷ್ಟ್ರ ಮತ್ತು ಧರ್ಮದ ಅಭಿಮಾನಿಯಾಗುವುದು
* ಈಶ್ವರನ ಉಪಾಸನೆ ಮತ್ತು ಶ್ರದ್ಧೆ ಇವುಗಳ ಬಲದಿಂದ ದೈನಂದಿನ ಜೀವನದಲ್ಲಿ ಬರುವ ವಿವಿಧ ಸಂಕಟಗಳನ್ನು ಹೇಗೆ ದೂರಗೊಳಿಸುದೆಂಬುದನ್ನು ಕಲಿಯುವರು
* ಹಿಂದೂ ಧರ್ಮದ ಮೇಲೆ, ಪರ್ಯಾಯವಾಗಿ ತನ್ನ ಮೇಲೆಯೇ ಬರುವ ಸಂಕಟಗಳ ಮಾಹಿತಿ ಮತ್ತು ಅವುಗಳನ್ನು ಖಂಡಿಸುವ ಮಾರ್ಗವು ದೊರಕುವುದು
* ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಪಾಲ್ಗೊಳ್ಳುವ ಪುಣ್ಯ ಲಭಿಸುವುದು
– ಶ್ರೀ. ಆನಂದ ಜಖೋಟಿಯಾ, ಸಾಂಗ್ಲಿ

ಹಿಂದೂ ರಾಷ್ಟ್ರವು ಸ್ಥಾಪನೆಯಾಗುವ ವರೆಗೆ ಕ್ಷಾತ್ರತೇಜವನ್ನು ಜಾಗೃತಗೊಳಿಸುವ ಕರ್ತವ್ಯವನ್ನು ‘ಸನಾತನ ಪ್ರಭಾತ’ವು ಒಂದು ವ್ರತದಂತೆ ನಿಷ್ಠೆಯಿಂದ ಪೂರೈಸಲಿದೆ !
ಸನಾತನ ಪ್ರಭಾತ ನಿಯತಕಾಲಿಕೆಯ ಮಾಜಿ ಸಮೂಹ ಸಂಪಾದಕ ಡಾ. ದುರ್ಗೇಶ ಸಾಮಂತ ಇವರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಂದ ಕಲಿಯಲು ಸಿಕ್ಕಿದ ಅಂಶಗಳು
ಧಾರವಾಡದಲ್ಲಿ ಭಾವಪೂರ್ಣ ವಾತಾವರಣದಲ್ಲಾದ ಸನಾತನ ಪ್ರಭಾತ’ ಪತ್ರಿಕೆಯ ೨೬ ನೇ ವರ್ಧಂತ್ಯುತ್ಸವ ಆಚರಣೆ
ನಾನು ‘ಸನಾತನ ಪ್ರಭಾತ’ : ಶ್ರೀವಿಷ್ಣು ಸ್ವರೂಪ ಗುರುದೇವರ ಲೇಖನಿಯ ಚೈತನ್ಯದ ಧಾರೆಯಾಗಿರುವ ಮತ್ತು ನಿರಂತರ ಕಾರ್ಯನಿರತ ಧರ್ಮಯೋಧ !
ರಾಷ್ಟ್ರ-ಧರ್ಮ ರಕ್ಷಣೆಯೊಂದಿಗೆ ಅನುಭೂತಿ ನೀಡುವ ಸನಾತನ ಪ್ರಭಾತದ ಅದ್ವಿತೀಯತೆ
ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ೨೬ ನೇ ವರ್ಧಂತ್ಯುತ್ಸವ