ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ

ಈಶ್ವರ ಪ್ರಾಪ್ತಿಗಾಗಿ ತನು-ಮನ-ಧನ ಇವುಗಳನ್ನು ತ್ಯಾಗ ಮಾಡುವುದಿರುತ್ತದೆ. ಆದುದರಿಂದ ಜೀವನವನ್ನು ಹಣವನ್ನು ಸಂಪಾದನೆ ಮಾಡುವುದರಲ್ಲಿಯೇ ವ್ಯಥಾ ಕಳೆಯುವುದಕ್ಕಿಂತ ಸೇವೆಯನ್ನು ಮಾಡಿ ಹಣದೊಂದಿಗೆ ತನು ಮತ್ತು ಮನಸ್ಸನ್ನು ಸಹ ತ್ಯಾಗ ಮಾಡಿದರೆ ಈಶ್ವರ ಪ್ರಾಪ್ತಿಯು ಬೇಗನೆ ಆಗುತ್ತದೆ.

– (ಪರಾತ್ಪರ ಗುರು) ಡಾ. ಆಠವಲೆ