‘ಭಾರತವು ಬ್ರಿಟನ್ನಿಂದ ಪ್ರಜಾಪ್ರಭುತ್ವವನ್ನು ಆಮದು ಮಾಡಿಕೊಂಡಿತು. ಆದರೆ ಆದರ್ಶವನ್ನು ಹೊರಗಿಟ್ಟಿತು. ಬ್ರಿಟನ್ನಲ್ಲಿ ಆರ್ಥಿಕ ಮುಗ್ಗಟ್ಟು ಉದ್ಭವಿಸಿತೆಂದು ಪ್ರಧಾನಮಂತ್ರಿ ಬೊರಿಸ ಜಾನ್ಸನ್ ಇವರು ಪ್ರಧಾನಿ ಹುದ್ದೆಯನ್ನು ಬಿಡುವ ಸಿದ್ಧತೆಯಲ್ಲಿದ್ದಾರೆ. ಆದರೆ ಭ್ರಷ್ಟಾಚಾರದ ಆರೋಪವಿರುವ ಮಂತ್ರಿಗಳು ರಾಜೀನಾಮೆ ನೀಡಬೇಕು, ಎಂದು ಆಗ್ರಹಿಸಿ ಭಾರತದಲ್ಲಿ ಸಂಸತ್ತು ಅಥವಾ ರಾಜ್ಯ ವಿಧಾನಸಭೆಗಳ ಕಲಾಪಗಳನ್ನು ಅನೇಕ ಸಲ ಸ್ಥಗಿತಗೊಳಿಸಿದ್ದರಿಂದ ಸರಕಾರದ ಬೊಕ್ಕಸದ ಕೋಟ್ಯವಧಿ ರೂಪಾಯಿಗಳು ಪೋಲಾಗುತ್ತವೆ. – ನ್ಯಾಯವಾದಿ (ಪೂ.) ಸುರೇಶ ಕುಲಕರ್ಣಿ
ಭಾರತದ ರಾಜಕಾರಣಿಗಳು ಬ್ರಿಟನ್ ಪ್ರಧಾನಿಯಿಂದ ಕಲಿಯುವರೇ ?
ಸಂಬಂಧಿತ ಲೇಖನಗಳು
- ಸಾಧನೆಯ ಪ್ರಾಥಮಿಕ ಹಂತದಲ್ಲಿ ಅಧ್ಯಾತ್ಮದ ತಾತ್ತ್ವಿಕ ಮಾಹಿತಿ ನೀಡುವ ಮತ್ತು ಮುಂದಿನ ಹಂತದಲ್ಲಿ ಪ್ರತ್ಯಕ್ಷ ಸಾಧನೆ ಮಾಡಲು ಕಲಿಸುವ ಸನಾತನದ ಗ್ರಂಥಗಳು !
- ಮನೆಗೆ ಆಹಾರ ತರಿಸುವ ಸೌಲಭ್ಯ ಎಂದರೆ ಸಮಾಜಕ್ಕೆ ತಟ್ಟಿದ ವ್ಯಸನ !
- ಮನೆಯಿಂದ ಹೊರಗೆ ಹೋಗುವಾಗ ಮತ್ತು ಮನೆಗೆ ವಾಪಸ್ಸು ಬಂದ ಮೇಲೆ ದೇವರಿಗೆ ನಮಸ್ಕಾರ ಮಾಡುವುದರ ಮಹತ್ವ !
- ಬಟೇಂಗೆ ತೋ ಕಟೇಂಗೆ | (ಪ್ರತ್ಯೇಕವಾದರೆ ಸಾಯುವೆವು, ಒಟ್ಟಿಗಿದ್ದರೆ ಬದುಕುವೆವು)
- ಈಶ್ವರನ ಅಸ್ತಿತ್ವವನ್ನು ನಂಬುವವರ ಮೇಲೆ ಅಥವಾ ನಂಬದಿರುವವರ ಮೇಲೆ ಜೀವನದ ಯಶಸ್ಸು ಅವಲಂಬಿಸಿದೆಯೇ ?
- ಆಯುರ್ವೇದಕ್ಕನುಸಾರ ಆಹಾರದ ಮೂಲನಿಯಮ ಪಾಲಿಸಿ !